Wednesday, July 3, 2019

ಕಿಂದರಿಜೋಗಿ (1989)

ಕೊಟ್ಟಳೋ ಕೊಟ್ಟಳಮ್ಮ 

ಚಲನ ಚಿತ್ರ: ಕಿಂದರಿಜೋಗಿ (1989)
ನಿರ್ದೇಶನ: ವಿ. ರವಿಚಂದ್ರನ್
ಸಾಹಿತ್ಯ & ಸಂಗೀತ: ಹಂಸಲೇಖ  
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ 
ನಟನೆ: ವಿ. ರವಿಚಂದ್ರನ್, ಜೂಹಿ ಚಾವ್ಲಾ 

ಗ :  ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
       ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ಆರತಿ.. ಭಾರತಿ... ರಾಧಿಕಾ... ಅಂಬಿಕಾ...
       ಮೀನಾಕುಮಾರಿಯೋ...  ಕೃಷ್ಣಾಕುಮಾರಿಯೋ.....
       ಲತಾ ಮಂಗೇಶ್ಕರೋ...  ಉಷಾ ಮಂಗೇಶ್ಕರೋ... ಯಾವುದೋ....
       ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
       ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಹೆ :  ಮೂಗಿನ ಮೇಲೆಯೇ ಕನ್ನಡಕ ಇದೆ,
       ನಿನಗೆ ಕಾಣದೆ, ಕೈಗೆ ಎಟುಕದೆ
       ಬೆಣ್ಣೆಯ ಮುದ್ದೆಯು ಕೈಲಿ ಕೂತಿದೆ,
      ನೋಡಬಾರದೇ, ತುಪ್ಪ ಹುಡುಕದೆ..
ಗ : ಡಿಂಪಲ್ ಕಪಾಡಿಯ, ರಜನಿ...  ರಂಜಿನಿ...  ರಾಗಿಣಿ...  ಪದ್ಮಿನಿ..
     ಸಿಂಪಲ್ ಕಪಾಡಿಯ...  ಜಮುನಾ...  ಯಮುನಾ..  ಭಾವನಾ...  ಕಲ್ಪನಾ...
     ಭವ್ಯಾ... ದಿವ್ಯಾ... ಕಾವ್ಯಾ... ಸಂಧ್ಯಾ... ರಮ್ಯಾ.. ಸೌಮ್ಯಾನಾ 
      ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸು ಕೊಟ್ಟಳಮ್ಮ,
       ಹೆಸರು ಕೇಳದೆ, ತನ್ನ ಹೆಸರು ಹೇಳದೆ..
       ನನ್ನ ಹೆಸರು ಕೇಳದೆ, ತನ್ನ ಹೆಸರು ಹೇಳದೆ..
ಹೆ :  ಹುಡುಕುವ ಕೂಸದು ಕಂಕುಳಲ್ಲಿದೆ,
      ಊರು ಸುತ್ತದೆ ನೋಡಬಾರದೇ..
     ರನ್ನದ ಚಿನ್ನದ ಚೆಲುವ ಚೆನ್ನಿಗ,
     ಹೆಸರು ಹೇಳದೆ, ಹೃದಯ ದೊರಕದೆ..
ಗ : ಅಂಬಾ ಭವಾನಿಯೇ... ಲಕ್ಷ್ಮೀ... ಸೀತಾ...  ರಾಧಾ...  ಗೀತಾ...
     ರೋಜೀ ...  ಓ ಮಾರಿಯಾ...  ವಹೀದಾ....  ಜಹೀದಾ...  ಜೂಲೀ...  ಡಾಲೀ...
     ತುಂಗೇ... ಭದ್ರೇ... ಕಪಿಲಾ... ಸರಯೂ... ಸಿಂಧೂ.. ಗಂಗೇನಾ... 
ಹೆ:  ಗೆದ್ದನೋ ಗೆದ್ದನಮ್ಮ, ಗಂಗೆ ಮನಸ ಕದ್ದನಮ್ಮ,
     ಕಿಂದರಿಜೋಗಿ, ನನ್ನ ಹೆಸರನು ಕೂಗಿ..
     ನನ್ನ ಕಿಂದರಿಜೋಗಿ, ಈ ಗಂಗೆಯ ಜೋಗಿ..
ಗ :  ಕೊಟ್ಟಳೋ ಕೊಟ್ಟಳಮ್ಮ ಮುದ್ದು ಮನಸ ಕೊಟ್ಟಳಮ್ಮ,
       ಅಂತರಗಂಗೆ, ನನ್ನ ಪ್ರೇಮದ ಗಂಗೆ..
       ಬಾ ಬಾರೆಲೇ ಹಿಂಗೆ, ಈ ಹುಡುಗನು  ಹಿಂಗೇ ..... 
*********************************************************************************

ಬಂದಾ ಬಂದಾ ಕಿಂದರಿಜೋಗಿ

ಗಾಯನ : ಸಾಹಿತ್ಯ ಮತ್ತು ಸಂಗೀತ: ಹಂಸಲೇಖ  

ದುಮ್ ದುಮ್ ದೋಮ್ ದುಮ್ ದುಮ್ ದೋಮ್
ದೋಮ್  ದೋಮ್  ದುಮ್ ದುಮ್ ದೋಮ್  ತಕತತಕಟಾತೋಮ್
ತಕತತಕಟಾತೋಮ್ ತಕತತಕಟಾತೋಮ್
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಕೋಟು ಅಮೆರಿಕಾ.. ಪ್ಯಾಂಟು ಸೌತ್ ಆಫ್ರಿಕಾ 
ಹ್ಯಾಟು ಅಂಟಾರ್ಟಿಕಾ ಬಾಡಿ ಕರ್ನಾಟಕ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಮೊನ್ನೆ ಬ್ರಹ್ಮನಾ ಮನೇಲಿ ಪುಸ್ತಕ ಮಸ್ತಕ ಕದ್ದುಕೊಂಡು ಹೋಗಿ  ಬಿಟ್ಟರೋ 
ಈ ಕಿಂದರಿ ಜೋಗಿ ಓಡಿ ಹೋಗಿ ವಿಷ್ಣುವ ಕೂಗಿ ಮೀನಿನ ವೇಷ ಹಾಕಿಸಿ ಬಂದ
ಮೀನಾದ ವಿಷ್ಣು ವೇದಗಳ ತಂದಾ 
ಮೊನ್ನೆ ಶಿವನು ಮರೆತು ಯಾರಿಗೋ ಭಕ್ತನಿಗೆ ಸಾಯದಂಥ ವರ ಕೊಟ್ಟನು 
ಈ ಕಿಂದರಿ ಜೋಗಿ ಓಡಿ ಪಾರ್ವತಿಗೆ ಹೇಳಿ ಚಾಮುಂಡಿ ವೇಷ ಹಾಕಿಸಿ ಬಂದಾ 
ಮಹಿಷಾಸುರನ ಕೊಂದ ಚಾಮುಂಡಿಯಿಂದ  ವರ ತಂದಾ 
ಬಾಷೆಗೆ ತಪ್ಪನು ಅನ್ಯಾಯ ಒಪ್ಪನು ಕೋಟಿಗೆ ಒಬ್ಬನು 
ಜೋಗಿ ಓ ಜೋಗಿ ಜೋಗಿ ... 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಮೊನ್ನೆ ಸೋಮನಾ ಹಳ್ಳಿಯಾ ಊರಲ್ಲಿ ಒಮ್ಮೆಲೇ ಹೆಗ್ಗಣದ ಕಾಟ ಕಾಡಿತೋ
ಈ ಕಿಂದರಿ ಜೋಗಿ ಓಡಿ ಹೋಗಿ ಗೌಡರಿಗೆ ಹೇಳಿ ಪೀಪಿಯ ಊದಿ ಇಲಿಗಳ ಕೊಂದ 
ಗೌಡ ಮಾತು ಕೊಟ್ಟ ಕಡೆಗೆ ನೀತಿ ಬಿಟ್ಟ 
ತನ್ನ ಪೀಪಿಯ ಊದುತ ಮೋಡಿಯಾ ಮಾಡುತ ಉರಿನಾಚೆ ಕಡೆ ಹೊರಟನು 
ಆ ಹಳ್ಳಿಯ ಮಕ್ಕಳು ಆಡೋ ಮಕ್ಕಳು ಹಾಲ್ಕುಡಿಯೋ ಮಕ್ಕಳು 
ಜೋಗಿಯ ಹಿಂದೆ ಸಾಲು ಹೊರಟರು ಮಕ್ಕಳನ್ನು ಬಿಟ್ಟರು ಕಳೆದುಕೊಂಡು ಹೊಂಟರೋ.. 
ಊರಾಚೆ ಬೆಟ್ಟವೋ ಬೆಟ್ಟದಾಗೇ ಬಾಗಿಲೋ 
ಸ್ವರ್ಗವೋ ಜೋಗಿ ಓ ಜೋಗಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಕೋಟು ಅಮೆರಿಕಾ.. ಪ್ಯಾಂಟು ಸೌತ್ ಆಫ್ರಿಕಾ 
ಹ್ಯಾಟು ಅಂಟಾರ್ಟಿಕಾ ಬಾಡಿ ಕರ್ನಾಟಕ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ 
ಬಂದಾ ಬಂದಾ ಬಂದಾ ಬಂದಾ ಕಿಂದರಿಜೋಗಿ ..ಓ.. ಕಿಂದರಿ ಜೋಗಿ
ಧೀಮ್ ಧೀಮ್ ಧೀಮ್ ತಾಕಿಟತೋಮ್
ಧೀಮ್ ಧೀಮ್ ಧೀಮ್ ತಾಕಿಟತೋಮ್
*********************************************************************************

ಆಗಲಂತೇ ಉಗಲಂತೇ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಗಂಡು : ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
ಹೆಣ್ಣು :  ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
ಗಂಡು : ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು 
ಹೆಣ್ಣು : ಅಯ್ಯೋ ಮಾಮ  ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ 
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು 
ಗಂಡು : ಆಗಲಂತೇ ಊಗಲಂತೇ 
ಹೆಣ್ಣು : ಅಪ್ಪನು ಬೆರೆವನೂ ಬೆರೆತರೇ ಬಾಗಿಲಿಗೇ ಬೀಗ 
          ಅಳಿಯನು ಸತ್ತರೂ ಸೇರನು ಹೇಳೋ ದೊರೆ ಈಗ 
ಗಂಡು : ಅಪ್ಪ ಅಪ್ಪ ಅಂದರೇ ನೀನು ತುಟಿಯ ದಡಗಳು ಸೇರಿಕೊಳ್ಳುವುದೂ 
           ಅಯ್ಯ ಅಯ್ಯ ಅಂದರೇ ಈಗ ಎರಡು ಕೊನೆಗಳು ದೂರ ಉಳಿವವೂ 
ಹೆಣ್ಣು :  ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
ಗಂಡು :  ಆಗಲಂತೇ ಊಗಲಂತೇ ತಂದನಾನಿ ತಂದನಾನಿ ತಂದನಾನಿ ತಂದನಾನಿ ನಾನಿನೋ 
             ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು 
ಹೆಣ್ಣು : ಅಯ್ಯೋ ಮಾಮ  ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ 
ಕೋರಸ್ : ತಂದಾನಾನನೋ  ತಂದನನನನಾ  
               ತಂದಾನಾನನೋ  ತಂದನನನನಾ  
ಹೆಣ್ಣು : ಕುಂತರೇ ಕೊಟ್ಟರೇ ಅಳಿಸುವ ಘಟ್ಟಿಗನೂ ಯಾರೋ 
          ಅತ್ತರೂ ಬಿಡದಲೇ ಹೊಸೆಯುವ ಶೆಟ್ಟಿಯದೂ ಯಾರೋ 
ಗಂಡು : ಅಯ್ಯೋ ನೋವು ಬಳೆಗಳ ಶೆಟ್ಟಿ ಎದುರು ಕುಂತಾಗ ಹಿಡಿಸದಿದ್ದಾಗ 
           ಅಹ್ಹ ಆಹ್ಹಾ ಸುಖ ಎನಿಸದು ಯಮ್ಮಿ ಹಸ್ತದೊಳಗಡೇ ಬಳೆಯೂ ಹೋದಾಗ 
ಹೆಣ್ಣು :  ಆಗಲಂತೇ (ಊಗಲಂತೇ) ತಂದನಾನಿ (ತಂದನಾನಿ) ತಂದನಾನಿ (ತಂದನಾನಿ ನಾನಿನೋ)
ಗಂಡು : ಆಗಲಂತೇ (ಊಗಲಂತೇ) ತಂದನಾನಿ (ತಂದನಾನಿ) ತಂದನಾನಿ (ತಂದನಾನಿ ನಾನಿನೋ)  
             ಕಳ್ಳಿ ಕಳ್ಳಿ ಕಡವಾರಳ್ಳಿ ಕಾಮನ ವಯಸೇಷ್ಟು 
ಹೆಣ್ಣು : ಅಯ್ಯೋ ಮಾಮ  ಅಯ್ಯೋ ಮಾಮ ಅಂಬೆಗಾಲೂ ಅಂಬೆಗಾಲೂ 
ಗಂಡು : ಮಳ್ಳಿ ಮಳ್ಳಿ ಮೊಳಮಾರಳ್ಳಿ ಮಂಚಕೇ ಕಾಲೆಷ್ಟೂ
ಹೆಣ್ಣು : ಅಯ್ಯೋ ಮಾಮ ಚಂದಮಾಮ ಮೂರೇ ಕಾಲು ಮತ್ತೊಂದು ಕಾಲು 
*********************************************************************************

ಹಾಲಕ್ಕಿ ಕೂಗಾಯಿತೋ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಕೋರಸ್: ಹಾಲಕ್ಕಿ ಕೂಗಯೈತೋ  ಕುಡುಗೋಲು ಸಜ್ಜಾಯಿತೋ 
               ಕೋಳಿಗೆ ಕಾಯದೇ ಪ್ರಳಯ ಮಾಡದೇ 
               ಬಾ ಬಾರೋ ಸೂರಪ್ಪನೇ ಮಾಭಾರತನೋಡಪ್ಪನೇ.. 
               ಓಓಓಓಓ... ಉಮ್ ಉಮ್ ಓಓಓಓಓ... ಉಮ್ ಉಮ್ 
              ವರ್ಷದ ಅಷ್ಟೂ ದಿನ (ಉಮ್ ಉಮ್ ) ಬರ್ತನೆಯಿದ್ದೇಯಣ್ಣಾ (ಉಮ್ ಉಮ್ )
              ಲೋಕದ ಈ ಕದನ (ಉಮ್ ಉಮ್ ) ನೋಡ್ತಾನೇ ಇದ್ದಿಯಣ್ಣಾ (ಉಮ್ ಉಮ್ )
              ಕೊನೆ ಮಾಡೋ ಈ ದಿನಾ (ಆ..ಆ..)  ಇಲ್ಲದಿದ್ದರೇ  ಈ ಜನ (ಆ..ಆ..) 
              ಒಂದಲ್ಲ ಒಂದು ದಿನ (ಆ..ಆ..) ಗಡಿಪಾರು ನಿನ್ನನಾ .. (ಆ..ಆ..) 
             ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಪ 
             ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಬಪ್ಪ ಪಪ್ಪಪ ಪಪ 
ಮಗು : ಹೊರಟಿತೋ  ಹೊರ ಹೊರಟಿತೋ ಸೂರಪ್ಪನ ಬಿಳಿ ಅಶ್ವವೂ 
           (ತರಿಗಡದಿಗಡತೋಮ್ ಆಹ್ಹಾ...) 
           ನಡುಗಿತೋ ನಡು ನಡುಗಿತೋ ಕರ ಪುಟದಲಿ ಇಡೀ ವಿಶ್ವವೂ 
           ತೆಗೆದರೋ ಹಣ ತೆಗೆದರೋ ಬಲಿಗೊಡಲಿಯಾ ಗಡಪಾಡಿಯಾ 
           (ತರಿಗಡದಿಗಡತೋಮ್ ಆಹ್ಹಾ...) 
           ನಡೆದರೋ ನಡೆ ನಡೆದರೋ ಬಡಿದಾಡಲೂ ಬಡ ಜೋಗಿಯ
           ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ  
           ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ ಧಿಮೀ
           ಓಓಓಓಓ... ಆಆಆಅ....  ದುಂದುಮ್  ದುಂದುಮ್  ದುಂದುಮ್
          ದುಂದುಮ್  ದುಂದುಮ್  ದುಂದುಮ್  ದುಂದುಮ್  ದುಂದುಮ್
          ದುಮತಕಟತಕಟತಕಟತೋಮ್  ದುಮತಕಟತಕಟತಕಟತೋಮ್
ಗಂಡು : ಸಂಜೀವಿನೀ ಶಿಖರ ಅಂಗೈಯಲಿ ತಂದೇ ಏಳೇಳೂ ಸಾಗರ ಹಾರಿದೆ ಉಸಿರಿಗೇ
            ಏಳಯ್ಯ ಮೇಲಕೇ ತಿಳಿಸಯ್ಯ ಲೋಕಕೆ
            ರಾಮ ಭಂಟನೇ ಊರ ನೆಂಟನೇ ಏಳೋ ಮಾರುತೀ
            ನಿನ್ನ ನಿಂದನೇ ಮಾಡೋ ಜನಕೇ ಮೆರೆಸೋ ಕೀರುತೀ
            ನೀ ದೇವರೆಯಾದರೇ ಈ ಗೆದ್ದರೇ ಆಗದು
           ನೀ ರಕ್ಷಕನಾದರೇ ಕುಳಿತಿದ್ದರೇ ಸಾಗದು
           ಸಂಜೀವಿನೀ ಶಿಖರ ಅಂಗೈಯಲಿ ತಂದೇ ಏಳೇಳೂ ಸಾಗರ ಹಾರಿದೆ ಉಸಿರಿಗೇ
           ಏಳಯ್ಯ ಮೇಲಕೇ (ಆಆಆಹಾ ಆಆಆಹಾ )ತಿಳಿಸಯ್ಯ ಲೋಕಕೆ (ಆಆಆಹಾ ಆಆಆಹಾ )
ಮಗು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ  ರಾಮ ರಾಮ  ರಾಮ ರಾಮ
ಮಗು : ತೆರೆದನೋ ತೆರೆ ತೆರೆದನೋ ಕಣ್ಣತೆರೆದನೋ ಘನ ಮಹಿಮನೋ
ಕೋರಸ್ : ರಾಮ ರಾಮ ರಾಮ ರಾಮ ಜೈ ಜೈ ಹನುಮನೇ  ಜೈ ಜೈ ಹನುಮನೇ
                ಜೈ ಜೈ ಹನುಮನೇ  ಜೈ ಜೈ ಹನುಮನೇ
               ಡೂಮ್ ಡೂಮ್ ಡೂಮ್ ದುಂತನಕನ ಡೂಮ್ ಡೂಮ್ ಡೂಮ್ ದುಂತನಕನ
               ಡೂಮ್ ಡೂಮ್ ಡೂಮ್ ದುಂತನಕನ ಡೂಮ್ ಡೂಮ್ ಡೂಮ್ ದುಂತನಕನ 
ಹೆಣ್ಣು :ಅಣ್ಣ ಸತ್ತರೇ  ಹುಣ್ಣಿಮೆ ನಿಲ್ಲದು ಡೂಮ್ ಡೂಮ್ ಡೂಮ್ ದುಂತನಕನ ಡೂಮ್ 
         ಅಕ್ಕ ಸತ್ತರೇ ಅಮವ್ಯಾಸೆ ನಿಲ್ಲದು ಡೂಮ್ ಡೂಮ್ ಡೂಮ್ ದುಂತನಕನ ಡೂಮ್  
          ಆ ಹುಣ್ಣಿಮೆ ಹೋಗಲೂ ಅಮವ್ಯಾಸೆ ಕಾಯದೂ
          ಅಮವ್ಯಾಸೆ ಹೋಗಲೂ ಆ ಹುಣ್ಣಿಮೆ ಕಾಯದೂ
          ಆಕಳು ಕಪ್ಪಾದರೇ ಹಾಲು ಕಪ್ಪಾಗದು ಅಪ್ಪನು ಮಣ್ಣು ತಿಂದರೇ ಮಕ್ಕಳ ತಪ್ಪಾಗದೂ
          ನಮ್ಮೂರ ದ್ಯಾವರಿದೂ (ಆಆಆ) ಈ ಹೆಗಲ ಹೊರೆಯಿದೂ (ಆಆಆ)
ಕೋರಸ್ :    ಆಆಆ... ಆಆಆ...   ಆಆಆ...   ಆಆ..ಆಆ..ಆಆ..ಆಆ..ಆಆ..ಆಆ..ಆಆ..ಆಆ..
ಹೆಣ್ಣು : ಎದ್ದನೋ ಮೇಲ ಎದ್ದನೋ ಸಿಡಿದೆದ್ದನೋ ನಮ್ಮ ಹನುಮನೋ 
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ  ರಾಮ ರಾಮ  ರಾಮ ರಾಮ
ಹೆಣ್ಣು  : ತೆರೆದನೋ ತೆರೆ ತೆರೆದನೋ ಕಣ್ಣತೆರೆದನೋ ಘನ ಮಹಿಮನೋ
ಕೋರಸ್ : ರಾಮ ರಾಮ ರಾಮ ರಾಮ ರಾಮ ರಾಮ ರಾಮ ರಾಮ
ಹೆಣ್ಣು: ಜೈ ಜೈ ರಾಮ ಸೀತಾದಾಸ (ಜೈ ಜೈ ರಾಮ ಜೈ ಜೈ ರಾಮ)
         ಜೈ ಜೈ ರಾಮ ಸೀತಾದಾಸ (ಜೈ ಜೈ ರಾಮ ಜೈ ಜೈ ರಾಮ)
         ಜೈ ಜೈ ಮಾರುತಿ ಜೈ ಜೈ ಮಾರುತಿ  (ಜೈ ಜೈ ರಾಮ ಜೈ ಜೈ ರಾಮ)
         ಜೈ ಜೈ ಮಾರುತಿ ಜೈ ಜೈ ಮಾರುತಿ  (ಜೈ ಜೈ ರಾಮ ಜೈ ಜೈ ರಾಮ) 
ಗಂಡು: ಹೆಗಲ ಮೇಲೆ ದೇವರಿರಲೀ ಸಿಡಿಲ ಮರಿಗಳೇ 
           ಎದೆಯ ಒಳಗೇ ಪ್ರೇಮವಿರಲೀ ಅರಳು ಹೂಗಳೇ 
           ಈ ಹಾಡು ನಿಮ್ಮದೂ ಈ ನಾಡು ನಿಮ್ಮದೂ 
           ಈ ಮಣ್ಣನಾಳುವ ಸೌಭಾಗ್ಯ ನಿಮ್ಮದೂ     
           ನಿಮ್ಮ ಬದುಕಿಗೇ ನೀವೇ ರಾಜರೂ ನಿಮ್ಮ ಎದುರಿಗೇ ಯಾರು ನಿಲ್ಲರೂ 
           ಈ ಮೂಢ ಜನರಿಗೇ ನಿಮ್ಮ ಶಕ್ತಿ ತಿಳಿಸಿರಿ 
ಕೋರಸ್ : ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ  ಮಾರುತಿ ಜೈ ಮಾರುತಿ 
               ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಪೀಪ್ಪಿಪಿ ಮಾರುತಿ ಜೈ ಮಾರುತಿ 
               ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ ಮಾರುತಿ 
              ಗೂಡ ಸೇರಲೆಂದೂ ಹೊಂಟನೋ ಕಪೀಶ 
             ಘಲಿರೋ ಘಲಿರೋ ಘಲಿರೋ ಎಂಬೋ ಗೆಜ್ಜೆಯ ನಾದದಲಿ 
             ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲಿ 
             ಘಲಿರೋ ಘಲಿರೋ ಘಲಿರೋ ಎಂಬೋ ಗೆಜ್ಜೆಯ ನಾದದಲಿ 
             ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲಿ 
ಗಂಡು : ಮಾರುತಿ ರಾಯ ಹೇಳೋ ಉಪಾಯ ಬೇಗನೇ ತೋರೋ ನಿನ್ನಯ ಮಾಯ
            ಕರುಣಿಸೋ ನಮಗೇ ಬೇರೇ ಲೋಕವಾ ಜೈ ಹನುಮಾ (ಜೈ ಹನುಮಾ)(ಜೈ ಹನುಮಾ)
            ಈಗಲೇ ತೋರೋ ನಿನ್ನ ಮಹಿಮಾ (ನಿನ್ನ ಮಹಿಮಾ ) (ನಿನ್ನ ಮಹಿಮಾ ) 
            ಬರಿ ರೋಷ ದ್ವೇಷ ಇಲ್ಲಿ ಉಸಿರಾಟ ಕಷ್ಟ ಇಲ್ಲೀ 
            ಸಾಕಾಗಿ ಹೋಯಿತೋ ಇಂಥ ಬದುಕು ಈ ಕಲಿಯುಗದಲ್ಲಿ   
            (ಆಆ ಆಆ ಆಆ ಆಆ  ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ )
********************************************************************************

ಗಂಗೆ ಬಾರೇ ತುಂಗೆ ಬಾರೇ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಗಂಡು : ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
            ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಕೋರಸ್ : ಮಾರುತಪ್ಪ ಯಾವನೊಪ್ಪ ನೀರೂ ಕೇಳೋನು
                ಒಂಟಿ ಬಾವಿ ಊರಿನಲ್ಲಿ  ದಾಹ ಅನ್ನನೋ
                ಮಾರುತಪ್ಪ ಯಾವನೊಪ್ಪ ನೀರೂ ಕೇಳೋನು
                ಒಂಟಿ ಬಾವಿ ಊರಿನಲ್ಲಿ  ದಾಹ ಅನ್ನನೋ
ಗಂಡು : ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಹೆಣ್ಣು : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಹೆಣ್ಣು : ರಾಮನೂರಿನಲ್ಲಿ ಇಂದು ರಾಮನವಮಿಯೂ
          ಪಾನಕ ಮಜ್ಜಿಗೆ ಬಿಟ್ಟೂ ಯಾಕೇ ಕುಂತೇಯೋ
ಗಂಡು : ನೀರು ಮಜ್ಜಿಗೆ ಇಲ್ಲಿ ನೂರು ಗೌಡರೂ
            ನಾನು ನೀನೂ ಎಂದುಕೊಂಡು ಮಣ್ಣಿಗೇ ಹೋಯ್ದರೂ
            ಗಂಗೆ ಬಾರೇ ತುಂಗೇ ಬಾರೇ ಬಾರೇ ನೀರೇ ದಾಹ ತೀರೇ
ಕೋರಸ್ :ನೀರಿಗೆಂದೂ ಬಣ್ಣ ಬಾರದೂ ಪ್ರೀತಿಗೆಂದೂ ಕಣ್ಣು ಕಾಣದೂ
              ಕಣ್ಣಿನಲ್ಲಿ ಪ್ರೀತಿ ಬಂದರೇ ಪ್ರೇಮಿಗಳೇ ಮಾತೇ ಕೇಳರು
              ಮಾರುತಪ್ಪ ಯಾವನೊಪ್ಪ ಹೆಣ್ಣು ನೋಡೋನು
              ಹಳದಿ ಕಣ್ಣಿನೂರಿನಲ್ಲಿ ಕಣ್ಣು ಹಾಕೋನೂ
             ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು : ಯಾವ ಉರೆ ನಿಂದು                ಹೆಣ್ಣು : ನಾನಿದ್ದ ಊರೇ ನಂದೂ
ಗಂಡು : ಏನೇ ಹೆಸರು ನಿಂದು               ಹೆಣ್ಣು : ನಾ ಹೇಳಬಾರದಿಂದೂ
ಗಂಡು : ಹೇಳಿದರೇ ಗಂಟು ಹೋಗದೂ ನಾಚಿದರೇ ನಂಟು ಸೇರದೂ 
ಹೆಣ್ಣು : ಕೈಯ್ ಬಿಡು ಕಿಂದರಿ ಜೋಗೀ ಕಂಡು ಹಿಡಿಯೋ ಹೆಸರ ಕೂಗಿ
ಗಂಡು : ಹೇಳೂ ಬಾ ಗಿಳಿ ಬಾ ಬಳಿ ಬಾ
ಹೆಣ್ಣು : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು : ಮಾರುತಪ್ಪಾ ಯಾವಳಪ್ಪಾ ಹೀಗೇ ಬಂದಳೋ 
           ನೀರು ಕೊಟ್ಟು ಜೀವ ಹೊತ್ತು ಕೊಂಡು ಹೋದಳು 
ಕೋರಸ್ : ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ ಲ್ಲಲಾ
ಗಂಡು :ಗಂಗೆ ಬಾರೇ...  ತುಂಗೇ ಬಾರೇ..  ಬಾರೇ ನೀರೇ... ದಾಹ ತೀರೇ
ಗಂಡು : ನೀರೂ ಕೊಟ್ಟೇ ನೀನು ನೀರಾಗಿ ಹೋದೆ ನಾನು 
            ಕಣ್ಣು ಬಿಟ್ಟೇ ನೀನೂ ಕಲ್ಲಾಗಿ ಹೋದೇ ನಾನೂ 
           ನೋಡಿದರೇ ಆಸೆ ತೀರದೂ ಹೇಳಿದರೇ ಮಾತು ಬಾರದೂ 
           ಹಾಡಿದರೇ ರಾಗ ಸಾಲದು ಸೇರಿದರೇ ಜೀವ ನಿಲ್ಲದೂ 
          ಪ್ರಿತಿಸೂ ಗಿಳಿ ಬಾ ಬಳಿ ಬಾ ಪ್ರಿತಿಸೂ ಗಿಳಿ ಬಾ ಬಳಿ ಬಾ 
          ಗಂಗೆ ಬಾರೇ...  ತುಂಗೇ ಬಾರೇ..  ಬಾರೇ ನೀರೇ... ದಾಹ ತೀರೇ   
         ಬಾರೇ ನೀರೇ... ದಾಹ ತೀರೇ 
********************************************************************************

ಚೆಂಡಿನ ಬಾಲೇ

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಗಂಡು : ಚೆಂಡಿನ ಬಾಲೇ ದಿಂಡೂ ಹೂವಿನ ಮಾಲೇ
            ಈ ಬೀರುಸೇ ನಿಂಗೇ ಬೀರುಸು ಕಣ್ಣವ್ವೋ  ಹೊಯ್
ಹೆಣ್ಣು : ತೋಳಿಂದ ಮ್ಯಾಗಡೇ ಕುಬುಸವಾದರೇ
          ಊರಾಗಿನ ಹೈಕಳೂ ಕೆಡ್ತಾವೂ ಓ ದೊರೇ
          ಬೀಡು ಬೀಡು ತರ ತರ ಶೋಕಿ ಬೀಡು  
ಗಂಡು : ಕ್ವಾಟೇ ಮರಿಯೋವಳೇ ಓಯ್ ಕ್ವಾಗಲೇ ದ್ವನಿಯೊವಳೇ
            ಈ ಬೀರುಸೇ ನಿಂಗೇ ಬೀರುಸು ಕಣ್ಣವ್ವೋ  ಹೊಯ್
ಹೆಣ್ಣು : ಮೊಣಕಾಲಿನ ಮ್ಯಾಗಡೆ ಸೀರೇವಾದರೇ
           ಊರಾಗೆ ಮಳೆಬೆಳೆ ಆದವೂ ದೊರೆ              
           ಬೀಡು ಬೀಡು ತರ ತರ ಶೋಕಿ ಬೀಡು   
ಗಂಡು : ಹೀಲು ಮೆಟ್ಟು ಕಾಲ್ಗಿಟ್ಟು ಸರಕ್ಕನ್ ಬಂದವಳೇ ಲಲಲನನನಾ ಜಗಜಗನಾ
            ಜಂಪರ್ ಉಟ್ಟು ಕುದುರೇ ಜುಟ್ಟು ಗಿರಿಕೀ ಕೊಟ್ಟವಳೇ ತರತರನಾ ನರನರನಾ
ಹೆಣ್ಣು : ಕೆಸರಾಗೋ ಕಾಲಿಗೇ ಕುಸರಿಯಾತಕೋ ಬೇವರಾಡೋ ಮೈಯಿಗೇ ಪುನುಗೂಯಾತಕೋ
         ಏರೋ ಕಟ್ಟೋಕೇ ಬದು ನೀರೋ ಕಟ್ಟೋಕೇ ಕೈಕಾಲಿಗೇ ಸೋಕಿಯಾತಕೋ
         ಸೀಮೆಗೇ ಇಲ್ಲದೋನೇ  ಕಿರುನಾಲಿಗೇ ನಿಲ್ಲೋದನೇ ನನ್ನ ಸಿಂಗಾರ ನೀನೇ ಕಣ್ಣಪ್ಪೋ ಹೊಯ್
ಗಂಡು : ಹಂಗಾರೇ ನಡಿಯವೋ ತೋಪಿಗೆ ಹೋಗಮ್ಮೋ ಸಿಂಗಾರ ಶೋಕಿಯಾ ದೂರ ಮಾಡೋಮ್ಮಾ
            ನಡಿ ನಡಿ ತೋಪಿನ ದಾರಿ ಹಿಡೀ....
ಕೋರಸ್ : ಗುರೂ ಗುರು ಗುರೂ ಗುರು ಗುರೂ ಗುರು  ಚೋರ್ ಗುರು ನೀನು ಗುರು ಏನ್ ಗುರೂ
              ಊರೊಳಗೇ ಬಿಂಕಾನಾ ಊರಾಚೆ ಜಂಭಾನ ದಂಡ ಹಾಕಬೇಕೂ ಇವರಿಗೇ
              ಓದಿಕೊಂಡ ಪ್ಯಾಟಿಕೊಂಡ ಹಳ್ಳಿಗೆ ಬಂದ ಅಲೆ ಎಸೆದಾ ಇದು ಹೊಸದಾ
             ನೀತಿಯೋಳು ನ್ಯಾಯವಂತ ತೋಪಿಗೆ ಬಂದಾ ಪದ ಎಸೆದಾ ಮತ್ತೇ ಕೋಸೆದಾ
ಹೆಣ್ಣು :    ಸರಪಂಚರೇ ಕ್ಷಮೀಸಿರಿ ಪ್ರೀತಿ ಮಾಡೇವು
ಗಂಡು : ಪರವಾನಿಗೆ ಕೊಟ್ಟರೇ ಊರ ಬಿಟ್ಟೇವೂ
ಕೋರಸ್ : ಹಾಕೀರಿ ದಂಡ ಇವ್ ಪುಂಡರ ಗಂಡ ಇಡೀ ನಮ್ಮೂರಿನ ಮಾಲೆಯ ಕಂದ ಹೊಯ್
               ಪ್ರೀತಿ ಮಾಡಪ್ಪಾ ನಿನ್ನ ಪದವ ಹಾಡಪ್ಪಾ ಬರಿ ಕಣದಾಗೇ ಮೂಳಗಬೇಡಪ್ಪಾ ಹೊಯ್
               ನಮ್ಮೂರಿನ ಹನುಮನೂ ಬೀದಿಗೆ ಬಿದ್ದೋನೇ ಉಳಿಸೀಳಿಸೇ ಹೋದರೇ ಊರು ಸುಟ್ಟತ್ತಾನೇ
               ನಡಿ ನಡಿ ಗುಡಿ ಕಡೇ ನಡಿ ನಡಿ
ಗಂಡು : ರಾಮನ ಬಾಣ ಈ ಮಕ್ಕಳ ಸೈನ್ಯ ನೀವಿದ್ದರೇ ನಂಗೇನೂ ಬೇಕಿಲ್ಲಾ ಹೊಯ್..
            ನೀವೆಲ್ಲರೂ ಎದ್ದರೇ ಲೋಕ ಬಗ್ಗೋದೂ ಆವಾಗಲೇ ಮಕ್ಕಳ ರಾಜ್ಯ ಹುಟ್ಟೋದೂ
            ಜೈ ಜವಾನೀ  ಜೈ ಕಿಸಾನೀ  ಜೈ ಪುಟಾಣೀ
  *******************************************************************************

ರಾಮನ ಭಂಟ 

ಸಾಹಿತ್ಯ & ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಗುರುರಾಜ, ಹಂಸಲೇಖ  

ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
           ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
           ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ 
           ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಗಂಡು : ಚೂಡಾಮಣಿಯ  ನೀಡಿ ಬರೋಕೇ.. ಜೈ ಹನುಮಾ
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ.. ತೊಳೆಸಿದ ಲಂಕೆ ದೊರೆಯ ಜನುಮಾ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ಜೈ ಗಡುವಾ
ಎಲ್ಲರೂ : ಜೈ ಗಡವಾ ಜೈ ಗಡವಾ
ಹೆಣ್ಣು : ಓ.. ಇಳಿಸಿದ ಅಸುರ ಕತಿಯ ಗರ್ವ
ಕೋರಸ್ : ಆಹಾ.. ಗರ್ವ  ಆಹಾ.. ಗರ್ವ
ಗಂಡು : ಮರ ಬುಡದ ಗಿಡದ ಮೇಲೆ 
ಹೆಣ್ಣು : ಕಪಿರಾಯ ಇವನ ಲೀಲೆ
ಇಬ್ಬರು : ಮುಂಬಾಳೆ ಮಾವು ಸೇಬು ಇವನ ಕೊರಳಿಗೆ ಮಾಲೆ
ಗಂಡು : ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಸಾಗರಗುಂಟ ಲಂಕೇಗೆ ಹೊಂಟ
ಇಬ್ಬರು: ಚೂಡಾಮಣಿಯ  ನೀಡಿ ಬರೋಕೇ..
ಇಬ್ಬರು : ಜೈ ಮಾರುತೀ ಜೈ ಮಾರುತೀ ಜೈ ಮಾರುತೀ ಜೈ ಮಾರುತೀ
ಗಂಡು : ಶಕುತಿಯಲಿ ಇವ ಮಹಾವೀರ
ಹೆಣ್ಣು : ಭಕುತಿಯಲಿ ಇವ ಕುಂಬಾರ
ಗಂಡು : ಮೆದುಳಲಿ ಇವ ಮಂದಾತ್ಮಾ
ಹೆಣ್ಣು : ಸೇವೆಯಲ್ಲಿ  ಪರಮಾತ್ಮಾ...
ಇಬ್ಬರು : ಇವನೊಲಿದರೇ  ಇವನೊಲಿದರೇ  ಭೂತ ಪ್ರೇತ ಪಿಡೇ ಇರದೂ
             ನಮಗೀವ ನಿಜ ದೈವ 
ಗಂಡು : ಲೋಕ ನೋಡಲೆಂದೂ ಹೊಂಟನೋ ಕಪೀಶ
           ಘಲಿರೂ ಘಲಿರೂ ಘಲಿರೂ ಎಂಬೋ ಗೆಜ್ಜೆಯ ನಾದದಲೀ
           ಢಮರು ಢಮರು ಢಮರು ಎಂಬೋ ಡೊಳ್ಳಿನ ಮೇಳದಲೀ
           ರಾಮನ ಭಂಟ ಊರಿಗೇ ನೆಂಟ
ಹೆಣ್ಣು : ಬಾಲಗೊಂಚಿ ದಾರಿಗೇ ಚಾಚೀ
ಗಂಡು : ಭೀಮನ ಜಂಭ ಇಳಿಸಿದ ಹುಂಭ
ಹೆಣ್ಣು : ಮಾರುತಿ ಅಲ್ಲದೇ ದೇವ ಯೋಗಿಯೋ
ಗಂಡು : ಜೈ ಹನುಮಾ..
ಕೋರಸ್ : ಜೈ ಹನುಮಾ ಜೈ ಹನುಮಾ
ಗಂಡು : ಓ..ಜಯಸಿದ ನರನ ಏಳು ಜನುಮ
ಕೋರಸ್ : ಆಹಾ ಜನುಮ ಆಹಾ ಜನುಮ
ಹೆಣ್ಣು : ನರನಾದಿ ಮೂಲ ಇವನೋ
ಗಂಡು : ಹರನಾದಿ ಭಕುತ ಇವನೋ
ಇಬ್ಬರು : ರಾಮಾಯಣದಲಿ ಹನುಮನೊಂದು ಸುಂದರ ಕಾಂಡ
ಕೋರಸ್ : ಲೋಕ ನೋಡಲೆಂದೂ ನಿಂತನೋ ಕಪೀಶ
           ನಿಂತರೇ ನಿಂತರೇ ಕಾಯಿದೇ ಎಂಬೋ ಮೂಢರ ಊರಿನಲೀ
           ದೇವರಿಗಿಂತಲೂ ದೊಡ್ಡವರೆಂಬೋ ಮೂರ್ಖರ ಮಧ್ಯದಲೀ
           ಲೋಕ ನೋಡಲೆಂದೂ ಕುಂತನೋ ಕಪೀಶ
           ಹುಂಬರು ಶುಂಭರೂ ಆರುತಿ ಎತ್ತೋ ಮಾರುತಿ ಜಾತ್ರೆಯಲೀ
           ಬೀದೀಲಿ ಕೂರುತ ಕಣ್ಣನು ಬಿಟ್ಟನೋ ಹಬ್ಬದ ರಾತ್ರಿಯಲೀ
ಗಂಡು : ದ್ವೇಷವೇ ಇಲ್ಲಿ ಉಸಿರಾಟ     ಹೆಣ್ಣು : ದೇಶವೆಲ್ಲಾ ಹೊಡೆದಾಟ
ಗಂಡು : ಪಾರ್ಟಿಗೆ ಇಲ್ಲಿ ಸೆಣೆಸಾಟ      ಹೆಣ್ಣು : ಸೀಟಿಗಾಗಿ ಕಾದಾಟ
ಇಬ್ಬರು : ಇದು ಮುಗಿಯದ ಬಗೆಹರೆಯದ ಪಾಪ ಅರಿಯದಿರುವ ಜನರ ದಿನನಿತ್ಯದ ಗೋಳಾಟ
ಹೆಣ್ಣು : ಒಂದೇ ನೆಲದಲ್ಲಿ ಒಂದು ಮತವಿಲ್ಲ
ಗಂಡು : ಹಿಂದೆ ಬೆನ್ನ ಇರಿಯುವ ಕಥೆ ಹೊಸದಲ್ಲ
ಹೆಣ್ಣು : ವಿದ್ಯೆ ವಿಜ್ಞಾನ ನಮಗೆ ಬೇಕಿಲ್ಲಾ
ಗಂಡು : ಮುಂದೇ ಬರಬೇಕು ಎಂಬ ಛಲವಿಲ್ಲಾ
ಹೆಣ್ಣು : ಇದು ನಮಗೆ ತಿಳಿಯದಿರಲು
ಗಂಡು : ಒಳ ತಿರಳು ದೊರಕದಿರಲೂ
ಇಬ್ಬರು : ಈ ಹಳ್ಳಿ ಗಿಳ್ಳಿ ಒಂದುಗೂಡುವ ಶುಭದಿನವಿಲ್ಲಾ
ಗಂಡು : ಇದು ಹಳ್ಳಿ
ಕೋರಸ್ : ಇದು ಹಳ್ಳಿ .. ಇದು ಹಳ್ಳಿ    
ಇಬ್ಬರು : ದೇಶದ ಬೆನ್ನೆಲಬೇ ಹಳ್ಳಿ 
ಕೋರಸ್ : ಇದು ಹಳ್ಳಿ .. ಇದು ಹಳ್ಳಿ 
ಇಬ್ಬರು : ಬರಿ ರೋಷ ದ್ವೇಷದಿಂದ ಬಡತನ ಬೇಗೆಯಿಂದ
             ಇಡೀ ದೇಶವನ್ನೇ ಸುಡಲು ಹೊರಟ ಬೆಂಕಿಯ ಕೊಳ್ಳಿ
ಕೋರಸ್ : ಹನುಮಾಪುರದಲೀ ಎರಡೇ ಪಾರ್ಟಿ ಆ ಪಾರ್ಟಿಗೆ ಪಾರ್ಟಿ ಪೈಪೋಟಿ
                ಅಲ್ಲೇ ರಕುತದ ಓಕುಳಿಯಾಟ ಅಲ್ಲಿನ ಜನಗಳ ಗತಿ ಗೋಳಾಟ
*******************************************************************************

ಊರು ಉದ್ದಾರ ಮಾಡಿತ್ತಿನಂಥಾ 

ಸಾಹಿತ್ಯ ಮತ್ತು ಸಂಗೀತ: ಹಂಸಲೇಖ 
ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ

ಕೋರಸ್ : ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...  ಮನುಷ್ಯ ಹಾವು ಹಲ್ಲಿ ಚೇಳಿಗಿಂತಲೂ ವಿಷ ವಿಷ ವಿಷ
            ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...  
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣಾ...  
ಗಂಡು : ಅದೇನೋ ಜನಗಳೋ ಅದ್ಯಾಕ ಹಂಗೇ ಆಡ್ತಾರೂ   
ಹೆಣ್ಣು : ಅದ್ಯಾಕ ಹಂಗೇ ಆಡ್ತಾರೂ
ಗಂಡು : ಊರು ಕಟ್ಟತ್ತಾರೆ ಕೇರಿ ಕಟ್ಟತ್ತಾರೆಮನೆ ಕಟ್ಟತ್ತಾರೆ
           ಬಾಳೋದಕ್ಕೋ ಕೋಳಿ ಕಚ್ಚಾಟ
ಹೆಣ್ಣು : ಅದ್ಯಾನ ಮನುಷ್ಯರೋ ಅದ್ಯಾಕ ಹಂಗ ಮಾಡ್ತಾರೋ
ಗಂಡು : ಅದ್ಯಾಕ ಹಂಗ ಮಾಡ್ತಾರೋ
ಹೆಣ್ಣು : ನೆಲ ಉಳುತ್ತಾರೇ ಕಳೆ ಕೀಳ್ತಾರೆ ಬೆಳೆ ತಟ್ಟತ್ತಾರೇ ತಿನ್ನೊದಕ್ಕೋ ನಾಯಿ ಕಚ್ಚಾಟ
ಗಂಡು : ಮಾತಿನಲ್ಲಿ ಹಸುಳೆಯೋ ಬಾಯಿ ಬಿಟ್ರೇ ಮೊಸಳೆಯೋ ನರವಾನರೋ
ಹೆಣ್ಣು : ಈ ನರವಾನರೋ
ಗಂಡು : ತಾನಾಗಿ ಸುಮ್ಮಕೇ ಇರನೋ ಇರಲು ಬಿಡನೋ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣೋ...
ಹೆಣ್ಣು : ಅದೇನ್ ಬುದ್ದಿನೋ ಅದ್ಯಾಕ್ ಹಿಂಗ್  ಆಡ್ತಾರೋ
ಗಂಡು : ಅದ್ಯಾಕ್ ಆಡ್ತಾರೋ
ಹೆಣ್ಣು : ಪ್ರೀತಿ ಅಂತಾರೇ ಪ್ರೀತಿ ಮಧ್ಯಕ್ಕೇ ಜಾತಿ ತರ್ತಾರೇ
          ಧರ್ಮಾತ್ಮರನೇ ಶಿಲುಬೆಗೇ ಇಡ್ತಾರೇ
ಗಂಡು : ಅದೇನ್ ಕರ್ಮಾನೋ ಅದ್ಯಾಕ್ ಹಿಂಗ್ ಮಾಡ್ತಾರೋ
ಹೆಣ್ಣು : ಅದ್ಯಾಕ್ ಹಿಂಗ್ ಮಾಡ್ತಾರೋ
ಗಂಡು : ಸತ್ಯ ಅಂತಾರೇ ಸತ್ಯ ಹೇಳಿದರೇ ಹತ್ಯಾ ಮಾಡ್ತಾರೇ
            ಮಹಾತ್ಮರಿಗೇ ಗುಂಡನ್ನ ಇಕ್ತಾರೇ
ಹೆಣ್ಣು : ಒಳ್ಳೆತನ ಅರ್ಧ ಭಾಗ ಕೆಟ್ಟತನ ಮಿಕ್ಕ ಭಾಗ ಹಾಗೂ ಅಲ್ಲ
ಗಂಡು : ಇವನೂ ಹೀಗೂ ಅಲ್ಲ
ಹೆಣ್ಣು : ಭೂಮಿಗೇ ಇವನೇಕೆ ಗೆಳೆಯಾ ಇವನೇ ಪ್ರಳಯಾ
ಗಂಡು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಹೆಣ್ಣು  : ಎಕ್ಕುಟ ಹೊದರಣ್ಣಾ...
ಮಗು : ಹಹ್ಹಹ್ಹ .. ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಹೆಣ್ಣು :  ಎಕ್ಕುಟ ಹೊದರಣ್ಣೋ...
ಗಂಡು:  ಮನುಷ್ಯ ಹಾವು ಹಲ್ಲಿ ಚೇಳಿಗಿಂತಲೂ ವಿಷ ವಿಷ ವಿಷ
ಹೆಣ್ಣು :  ಮನುಷ್ಯ ತೋಳ ಸಿಂಹ ಹುಲಿಗಿಂತಲೂ ಕ್ರೂರಾ ಕ್ರೂರಾ ಕ್ರೂರಾ
ಮಗು : ಊರು ಉದ್ದಾರ ಮಾಡ್ತಿನಂತ ಹೋದರೆಲ್ಲಾ ಎತ್ತಹೊದರಣ್ಣಾ...  
ಗಂಡು : ಎಕ್ಕುಟ ಹೊದರಣ್ಣಾ...  
ಮಗು : ಪಾಪನನ್ನ ಮಗ ಮನಷ್ಯನ ಬುದ್ದಿ ಹೇಳೋದೆರೆಲ್ಲಾ ಎತ್ತಹೊದರಣ್ಣಾ...
ಗಂಡು : ಎಕ್ಕುಟ ಹೊದರಣ್ಣೋ ...  
ಕೋರಸ್ : ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
                ಜನಗಳೋ ಜನಗಳೋ ಇವರು ಕೆಟ್ಟ ಜನಗಳೋ
*******************************************************************************

ಖದೀಮ ಕಳ್ಳರು (1982)


ಕತ್ತಲು ತುಂಬಿದೆ 

ಚಲನ ಚಿತ್ರ: ಖದೀಮ ಕಳ್ಳರು (1982)
ನಿರ್ದೇಶನ: ವಿಜಯ್  ಸಂಗೀತ : ಶಂಕರ್-ಗಣೇಶ್ 
ಸಾಹಿತ್ಯ : ಚಿ.ಉದಯಶಂಕರ್ 
ಗಾಯನ : ಎಸ್.ಜಾನಕೀ 
ನಟನೆ: ಅಂಬರೀಷ್, ಪ್ರಭಾಕರ್, ರವಿಚಂದ್ರನ್ 

ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಓ... ಅಪಾಯ ಬಾ... ಹತ್ತಿರಾ ಇನ್ನೂ ಹತ್ತಿರಾ
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಹೇಹೇಹೇಹೇಹೇಹೇಹೇಹೇಹೇಹೇಹೇಹೇ
ಎಲ್ಲಿಗೆ ಹೋಗಲಿ ಯಾರನ್ನೂ ನೋಡಲೀ
ಮನಸಿನ ಕಳವಳ ಯಾರಿಗೇ ಹೇಳಲೀ
ನಿದ್ದೆಯು ಕಣ್ಣಲ್ಲಿ ಆತುರಾ ಎದೆಯಲಿ
ಬೆವರಿನ ಹನಿಗಳು ಜಾರಿವೇ ಮೊಗದಲೀ
ಹೂವನ್ನು ಇನ್ನೆಂದು ನಾ ಬಿಟ್ಟು ಇರಲಾರೇ
ನಿನ್ನಿಂದ ಈ ಜೀವ ಬಿಡಲಾರೇ... ಬಾ
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
(ಓ.ಓಓಓ .. ಅಪಾಯ.. ಅಪಾಯ) ಬಾ... ಹತ್ತಿರಾ ಇನ್ನೂ ಹತ್ತಿರಾ  
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
ಚೆಲುವನ ಸ್ನೇಹಕೆ ಒಲವಿನ ಮಾತಿಗೆ 
ಅರಿಯದೇ ನನ್ನನ್ನೇ ನೀಡಿದೇ ಕಾಣಿಕೆ 
ಸಿರಿಯನು ನೂಕಿದೇ ಗೆಳೆಯನ ಸೇರಿದೆ 
ಸ್ವರ್ಗವ ನೋಡಿದ ಹರುಷದಿ ತೇಲಿದೆ.. 
ನಾ ಕಂಡ ಆನಂದ ಮಣ್ಣಲ್ಲಿ ಮಣ್ಣಾಯ್ತು 
ಎದುರಲ್ಲಿ ಯಮರಾಯ ಬಂದಂತೇ ಕನಸಾಯ್ತು.. ಬಾ.. 
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
(ಓ.ಓಓಓ .. ಅಪಾಯ.. ಅಪಾಯ) ಬಾ... ಹತ್ತಿರಾ ಇನ್ನೂ ಹತ್ತಿರಾ  
ಕತ್ತಲು ತುಂಬಿದೆ ಭಯವನು ತಂದಿದೇ
ದಾರಿಯ ಕಾಣದೇ ಹೆದರುತ ನಡುಗಿದೇ
********************************************************************************

ಚೆಲುವೇ ಬಾ ಬಾ ಬಾ 

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ 

ಸುಬಿಯಾ ಸುಬಿಯಾ ಸುಬಿಯಾ ಸುಬಿಯಾ ಸುಬಿಸುಬಿಯಾ
ಸುಬಿಯಾ ಸುಬಿಯಾ ಸುಬಿಯಾ ಸುಬಿಯಾ ಸುಬಿಸುಬಿಯಾ ತರರಪ್ಪಪ್ಪಾ
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...  
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಪಬಬಪಪಪಪ  ಪೆಬಬಪಪಪಪ  ನಿದಮ ಪಪ 
(ಪಬಬಪಪಪಪ  ಪೆಬಬಪಪಪಪ ನಿದಮ ಪಪ)
ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ 
(ನಿದಮ ಪಗಸರಿ ಸನಿದನಿದನಿ ನಿದನಿ ನಿದನಿ )
ದನಿಸ (ದನಿಸ ) ನಿಸಗ (ನಿಸಗ) ಗಮಗ ಗಮಗ 
(ಗಮಗ ಗಮಗ )ಸಸನಿ (ಪಪಮ) ಮಾಗನಿಸ ಗಮನಿ  
ದರಿಸರಿಸರಿಗಮ  ದರಿಸರಿಸರಿಗಮ  ದರಿಸರಿಸಗ 
ಕಮಲಗಳು ಈ ನಯನಗಳು ಹವಳಗಳು ಈ ಅಧರಗಳು 
ನಿನ್ನಂಥ ಹೆಣ್ಣ ಕಾಣೇನೂ ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ಶಬರಿಬಾಬಾರಿಬಾಬಾ 
ಕಮಲಗಳು ಈ ನಯನಗಳು ಹವಳಗಳು ಈ ಅಧರಗಳು 
ನಿನ್ನಂಥ ಹೆಣ್ಣ ಕಾಣೇನೂ ಸುಂದರಿ ನಿನ್ನನ್ನು ಬಿಟ್ಟು ಹೋಗೆನು
ನೋಟವು ಮಿಂಚಿನ ಹಾಗೇ ಅದೇನೂ ಚೆಂದವೋ 
ಆಟವು ಜಿಂಕೆಯ ಹಾಗೇ ಅದೇನೂ ಅಂದವೋ ಹ್ಹಾಂ 
ನೋಟವು ಮಿಂಚಿನ ಹಾಗೇ ಅದೇನೂ ಚೆಂದವೋ 
ಆಟವು ಜಿಂಕೆಯ ಹಾಗೇ ಅದೇನೂ ಅಂದವೋ 
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...  
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಹೊಳೆಯುತಿದೆ ಬಾ ಎನ್ನುತಿದೇ ಕರಗಳನು ಆಹ್ಹಾ ಕೆಣುಕುತಿದೆ 
ನಿನ್ನನ್ನು ನೋಡುವ ಆಸೆಯೂ ಮೆಲ್ಲನೇ ಕೈಯಿಂದ ಮುಟ್ಟೋ ಆಸೆಯೋ 
ಶಬರಬರಬರಬರಬ  
ಹೊಳೆಯುತಿದೆ ಬಾ ಎನ್ನುತಿದೇ ಕರಗಳನು ಆಹ್ಹಾ ಕೆಣುಕುತಿದೆ 
ಹ್ಹಾಂ ..  ನಿನ್ನನ್ನು ನೋಡುವ ಆಸೆಯೂ ಮೆಲ್ಲನೇ ಕೈಯಿಂದ ಮುಟ್ಟೋ ಆಸೆಯೋ 
ಕಾಣದೇ ಹೋಯಿತೇ ಅಯ್ಯೋ ಅದೇನೋ ಮಾಯೆವೋ  
ಬಲ್ಲನೇ ಠಕ್ಕನೇ ನಾನು  ಇದ್ಯಾರ ಮೋಸವೋ 
ಕಾಣದೇ ಹೋಯಿತೇ ಅಯ್ಯೋ ಅದೇನೋ ಮಾಯೆವೋ  
ಬಲ್ಲನೇ ಠಕ್ಕನೇ ನಾನು  ಇದ್ಯಾರ ಮೋಸವೋ 
ಚೆಲುವೇ  ಬಾ..ಬಾ.. ಬಾ...ಬಾ..
ಗೆಳತೀ ಬಾ...ಬಾ ... ಬಾ.... ಬಾ...
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಇಂದು ಈ ನಿನ್ನಾ ಹೊನ್ನ ಮೈ ಬಣ್ಣಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಚಿನ್ನಾ
ಬಂದೇ ಸೇರಲೆಂದೇ ನಿನ್ನಾ
ಕಂಡು ಸೋತು ಹೋದೇ ಫಿಫ್ಟಿ  
ಬಂದೇ ಕೆಳದೆಂದು ಫಿಫ್ಟಿ
ಕಂಡು ಸೋತು ಹೋದೇ ಫಿಫ್ಟಿ
ಬಂದೇ ಕೆಳದೆಂದು ಫಿಫ್ಟಿ 
ಲಲ್ಲಲ್ಲಲಾ 
********************************************************************************

ಆಸೆಯಿಂದ ಪ್ರೀತಿಯಿಂದ

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಆಸೆಯಿಂದ ಪ್ರೀತಿಯಿಂದ ನನ್ನದು ಎಂಬ ಭಾವನೆಯಿಂದ
ನೋಡಿದರೇ ಸಾಕು ಕೈಯಲ್ಲಿ ಮುಟ್ಟಿದರೆ ಸಾಕು
ಆಸೆಯಿಂದ ಪ್ರೀತಿಯಿಂದ ನನ್ನದು ಎಂಬ ಭಾವನೆಯಿಂದ
ನೋಡಿದರೇ ಸಾಕು ಕೈಯಲ್ಲಿ ಮುಟ್ಟಿದರೆ ಸಾಕು
ಇಂದೇಕೆ ನನ್ನ ಮೇಲೆ ಈ ಕೋಪವೂ 
ನನ್ನಲ್ಲಿ ಏನಿಂಥ ಬಿಗುಮಾನವೂ 
ಇಂದೇಕೆ ನನ್ನ ಮೇಲೆ ಈ ಕೋಪವೂ 
ನನ್ನಲ್ಲಿ ಏನಿಂಥ ಬಿಗುಮಾನವೂ 
ಜೊತೆಯಲ್ಲಿ ಇರುವಾಗ ಈ ಮೌನವೂ ಹ್ಹಾಂ..  
ಸರಿಯಲ್ಲಾ ಈ ನಿನ್ನ ಹುಡುಗಾಟವೂ 
ಒಲವಿಂದ ಬಾ ಚಿನ್ನಾ ತೋಳಿಂದ ಬಳಸೆನ್ನಾ 
ಒಲವಿಂದ ಬಾ ಚಿನ್ನಾ ತೋಳಿಂದ ಬಳಸೆನ್ನಾ 
ಕಣ್ಣಲ್ಲಿ ಕಣ್ಣ ಬೆರೆಸುತ ನನ್ನಾ ನೋಡಿದರೇ ಸಾಕು 
ಹೂ ನಗೆ ಚೆಲ್ಲಿದರೆ ಸಾಕೂ 
ಆಸೆಯಿಂದ...  ರಪ್ಪಪ್ಪಾಪ್ಪಪ್ಪಪ್ಪಪ್ಪಾ
ಪ್ರೀತಿಯಿಂದ ರಪ್ಪಪ್ಪಾಪ್ಪಪ್ಪಪ್ಪಪ್ಪಪ್ಪಾ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹಹ್ಹಹ್ಹಾ 
ತಂಗಾಳಿ ಮೈ ಸೋಕಿ ಚಳಿಯಾಗಿದೆ 
ಈ ಒಂಟಿ ಬಾಳಿನ್ನೂ ಸಾಕಾಗಿದೇ 
ಸಂಗಾತಿ ನಿನಗಿಂದು ಏನಾಗಿದೇ 
ಹೂವಂಥ ಮನಸೇಕೆ ಕಲ್ಲಾಗಿದೇ 
ಈ ದೂರ ನಮಗೇಕೆ ಈ ವಿರಹ ಇನ್ನೇಕೇ 
ಓಡುತ ಬಂದು ಬಳಿಯಲಿ ನಿಂದು 
ಪ್ರೇಮದ ಮಾತಾಡು ಪ್ರೀತಿಯ ಕಾಣಿಕೆಯಾ ನೀಡು 
ಆಸೆಯಿಂದ...  ತರತರತರತರ
ಪ್ರೀತಿಯಿಂದ ತರತರತರತರ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹ್ಹುಹ್ಹು 
ಬೇರೊಂದು ಹೂವೇಕೋ ಹೂ ಬಳ್ಳಿಗೆ 
ಶೃತಿ ಏಕೆ ಕೋಗಿಲೆಯ ಸಂಗೀತಕೆ  ಹ್ಹಾಹ್ಹಾ 
ಬೇರೊಂದು ಹೂವೇಕೋ ಹೂ ಬಳ್ಳಿಗೆ 
ಶೃತಿ ಏಕೆ ಕೋಗಿಲೆಯ ಸಂಗೀತಕೆ  
ನೀ ಚೆಲುವೆ ಈ ಒಡವೇ ಇನ್ನೇತಕೇ 
ಬಂಗಾರಿ ಬಂಗಾರ ನಿನಗೇತಕೆ 
ನಮ್ಮೊಲವೇ ಆಭರಣ ಆನಂದ ಈ ಮಿಲನ 
ನಮ್ಮೊಲವೇ ಆಭರಣ ಆನಂದ ಈ ಮಿಲನ 
ಎಂದಿಗೂ ಹೀಗೆ ನಾವ್ ಒಂದಾಗಿ 
ಬಾಳಿದರೇ ಸಾಕು ಬೇರೆ ಇನ್ನೇನು ಬೇಕೂ 
ಆಸೆಯಿಂದ...  ತರತರತರತರ
ಪ್ರೀತಿಯಿಂದ ರರರರರ
ನನ್ನದು ಎಂಬ ಭಾವನೆಯಿಂದ ನೋಡಿದರೇ ಸಾಕು
ಕೈಯಲ್ಲಿ ಮುಟ್ಟಿದರೆ ಹ್ಹಹ್ಹಹ್ಹ 
********************************************************************************

ಎಂಥ ಚೆನ್ನ ನಿನ್ನ ಮೊರೆ


ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ 

ಕೋರಸ್ :  ಹೈ... ಹೈ... ಹೈ .... ಲಲಲ್ಲಲ್ಲಲ್ಲಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
          ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ (ಹೊಯ್ )
          ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
          ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಜಾ ಆಸೆ ತಡೆಯೋಕೇ ಆಗಲ್ಲಾ 
ಗಂಡು : ಅಯ್ಯಯ್ಯಯ್ಯೊ  ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
          ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
          ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
          ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಣಿ ಆಸೆ ತಡೆಯೋಕೇ ಆಗಲ್ಲಾ 
ಕೋರಸ್ : ಆ ಆ ಆ ಅ ಅ ಅ ಆ ಆ ಆ ಅ ಅ ಅ 
ಹೆಣ್ಣು : ಅಲ್ಲಿ ಇಲ್ಲಿ ಹೋಗಲಾರೇ ಇನ್ನೆಂದು ಬಿಟ್ಟು ನಿನ್ನನ್ನು 
          ಪ್ರಾಣಕ್ಕಿಂತಾ ಹೆಚ್ಚು ನೀನು ನನ್ನಾಣೆ ನಂಬು ನನ್ನನ್ನೂ 
          ಅಲ್ಲಿ ಇಲ್ಲಿ ಹೋಗಲಾರೇ ಇನ್ನೆಂದು ಬಿಟ್ಟು ನಿನ್ನನ್ನು 
          ಪ್ರಾಣಕ್ಕಿಂತಾ ಹೆಚ್ಚು ನೀನು ನನ್ನಾಣೆ ನಂಬು ನನ್ನನ್ನೂ 
ಗಂಡು : ಓ.. ನಿನ್ನ ಮಾತು ಮೀರಲ್ಲಾ ಇನ್ನೂ ಹೀಗೆ ಮಾಡಲ್ಲಾ 
           ನಿನ್ನ ಮಾತು ಮೀರಲ್ಲಾ ಇನ್ನೂ ಹೀಗೆ ಮಾಡಲ್ಲಾ 
           ಭೀತಿಯ ನೀ ಬೀಡೆ ಮುದ್ದು ಗಂಗಮ್ಮಾ ಗಂಗಮ್ಮಾ 
           ಭೀತಿಯ ನೀ ಬೀಡು ಮುದ್ದು ಗಂಗಮ್ಮಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
ಗಂಡು : ಅಯ್ಯಯ್ಯಯ್ಯೊ  ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
ಹೆಣ್ಣು :  ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಣಿ ಆಸೆ ತಡೆಯೋಕೇ ಆಗಲ್ಲಾ  ಆಗಲ್ಲಾ 
ಗಂಡು : ಲಲಲಲ್ಲಲ್ಲಾ ಲಲ್ಲಲ್ಲಲ್ಲಾ    ಹೆಣ್ಣು : ಲಲಲಲ್ಲಲ್ಲಾ 
ಗಂಡು : ಡಡಡಟಣಣಾ  ಇಬ್ಬರೂ : ಲಾಲಾಲಾಲಾ 
ಗಂಡು : ತೋಳವೊಂದು ತಿನ್ನಲೆಂದೂ ಓಡೋಡಿ ಬಂತು ಹಿಂದೆನೇ 
            ಬೇಟೆ ಆಡೋ ಸಮಯವಲ್ಲಾ  ನಾ ಹೀಗೆ ಬಂದೇ ಓ ಹೆಣ್ಣೇ 
            ತೋಳವೊಂದು ತಿನ್ನಲೆಂದೂ ಓಡೋಡಿ ಬಂತು ಹಿಂದೆನೇ 
            ಬೇಟೆ ಆಡೋ ಸಮಯವಲ್ಲಾ  ನಾ ಹೀಗೆ ಬಂದೇ ಓ ಹೆಣ್ಣೇ 
ಹೆಣ್ಣು :  ಇನ್ನು ಚಿಂತೆ ಬೇಕಿಲ್ಲಾ ಯಾರ ಭಯವೂ ನಮಗಿಲ್ಲಾ 
           ಇನ್ನು ಚಿಂತೆ ಬೇಕಿಲ್ಲಾ ಯಾರ ಭಯವೂ ನಮಗಿಲ್ಲಾ 
           ಸೇರುವ ಊರನು ಬಾರೋ ರಂಗಣ್ಣಾ ಹೇ.. 
           ಸೇರುವ ಊರನು ಬಾರೋ ರಂಗಣ್ಣಾ 
ಗಂಡು :ಎಂಥ ಚೆನ್ನ ನಿನ್ನ ಮೋರೆ ಓ ಗಂಗಮ್ಮಾ 
ಹೆಣ್ಣು : ಎಂಥ ಚೆನ್ನ ನಿನ್ನ ಮೋರೆ ಓ ರಂಗಣ್ಣಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಇಂಥ ಅಂದವ ಕಂಡಿಲ್ಲಾ ಓ ನನ್ನ ರಾಜಾ ಆಸೆ ತಡೆಯೋಕೇ ಆಗಲ್ಲಾ 
             ಅರೆರೆರೆರೇ ಅಹ್ಹಹ್ಹಹ್ಹಾ ಅಹ್ಹಹ್ಹಾ ಹೊಯ್ ಹೊಯ್ ಹೊಯ್ 
ಕೋರಸ್ : ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ ಡ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಬಾಯಿಗಿಂತ ಮೂಗು ಚೆನ್ನಾ  ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
ಗಂಡು : ಬಾಯಿಗಿಂತ ಮೂಗು ಚೆನ್ನಾ  ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
 ಗಂಡು :  ಕಣ್ಣಿಗಿಂತ ಮೂಗು ಚೆನ್ನಾ   ಹೆಣ್ಣು : ಮೂಗಿಗಿಂತ ಬಾಯಿ ಚೆನ್ನಾ 
********************************************************************************

ಸ್ವರ್ಗ ಇಲ್ಲಿದೇ 

ಸಾಹಿತ್ಯ : ಚಿ.ಉದಯಶಂಕರ್
ಗಾಯನ : ಎಸ್.ಜಾನಕಿ  

ಕೋರಸ್ :  ಪಬಬಪ.. ಪಬರರ  ಪಬಬಪ.. ಪಬರರ  
                ಪಬಬಪ.. ಪಬರರ  ಪಬಬಪ.. ಪಬರರ 
ಹೆಣ್ಣು : ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ ಲಲ್ಲಲ್ಲಲಾ ಲಲ್ಲಲ್ಲಲಾ 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
ಕೋರಸ್ : ಹೇ ಹೇ ಹೇ ಹೇ ಹೇ ಹೇಹೇಹೇ 
               ಹೇ ಹೇ ಹೇ ಹೇ ಹೇ ಹೇಹೇಹೇ 
ಹೆಣ್ಣು : ಹಣ್ಣಿನ ಸಿಪ್ಪೇಯ ತೆಗೆಯುವ ಹಾಗೇ ಚರ್ಮ ಸುಲಿಯಲೇ ಅಹ್ಹಹ್ಹಹ್ಹಾ 
          ಹಣ್ಣಿನ ಸಿಪ್ಪೇಯ ತೆಗೆಯುವ ಹಾಗೇ ಚರ್ಮ ಸುಲಿಯಲೇ 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
ಹೆಣ್ಣು : ಸ್ವರ್ಗದ ಕಡೆಗೆ ಜಾರುವ ಬಗೆಯ ಹೀಗೆಯೇ ತಿಳಿದಿಕೋ 
          ಹೇ..  ಸ್ವರ್ಗದ ಕಡೆಗೆ ಜಾರುವ ಬಗೆಯ ಹೀಗೆಯೇ ತಿಳಿದಿಕೋ 
          ಮೂರೇ ನಿಮಿಷದ ಕಥೆಯ ಮುಗಿಸುವೇ ಜಾಣ ತಡೆದುಕೋ 
          ಮೂರೇ ನಿಮಿಷದ ಕಥೆಯ ಮುಗಿಸುವೇ ಜಾಣ ತಡೆದುಕೋ 
ಕೋರಸ್ : ಸ್ನೇಹದಿಂದ ಜೀವಾ (ಹ್ಹ )ಬೇರೆಯಾಗಿ ಮಾಡಿ (ಹ್ಹ )
              ಪ್ರಾಣ ಪಕ್ಷಿ ಹಾರಿ (ಹ್ಹ ) ಹೋಗುವಂತೇ ಮಾಡಿ (ಹ್ಹ )
ಹೆಣ್ಣು : ನಿನ್ನಾ ಕೊಲ್ಲುವೇ ಸ್ವರ್ಗದ ಬಳಿಗೆ ನೂಕುವೇ ಹೇ..ಹೇ..ಹೇ.. 
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
          ನೆಮ್ಮದಿ ಶಾಂತಿ ತುಂಬಿದೆ ಅಲ್ಲಿ ನಿನಗೆ ತಿಳಿಯದೇ 
          ಇನ್ನೂ ಚಿಂತೇ ಏನಿದೇ    
          ಸ್ವರ್ಗ ಇಲ್ಲಿದೇ ನೋಡು ನಿನ್ನ ಕೂಗಿದೆ
********************************************************************************

Tuesday, July 2, 2019

ಬೆಂಕಿಯಲ್ಲಿ ಅರಳಿದ ಹೂ (1983)

ತಾಳಿ ಕಟ್ಟುವ ಶುಭ ವೇಳೆ 

ಚಲನ ಚಿತ್ರ: ಬೆಂಕಿಯಲ್ಲಿ ಅರಳಿದ ಹೂ (1983) 
ನಿರ್ದೇಶನ: ಕೆ. ಬಾಲಚಂದ್ರ
ರಚನೆ: ಚಿ.ಉದಯಶಂಕರ್ 
ಸಂಗೀತ: ಎಂ.ಎಸ್.ವಿಶ್ವನಾಥನ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ನಟನೆ: ಸುಹಾಸಿನಿ, ಪವಿತ್ರಾ, ರಾಜೀವ್, ಶರತ್ ಬಾಬು,  ಜೈ ಜಗದೀಶ್ 

ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ
ಹೆ ಹೇ ಹೆ.. ಲ ಲಾ ಲ.. ಹುಂ ಹೂಂ ಹುಂ.. ರ ರಾ ರ..
ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ
ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ.. ಹೆ ಹೆ
ಯಾರಿಗೆ ಯಾರೆಂದು ವಿಧಿ ಬರೆದಿರುವ ಎಂದೋ
ತಾಳಿ ಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ
ನಾನೊಬ್ಬ ವಿಕಟಕವಿ, ಕೇಳಿ ಈ ಒಂದು ಕಥೆ  
ಒಂದು ದೊಡ್ಡ ಕಾಡು.. ಅಲ್ಲಿ ಒಂದು ದೊಡ್ಡ ಆಲದ ಮರ
ಅಕ್ಕ ತಂಗಿ ಗಿಳಿಗಳು ಎರಡು ಪಕ್ಕದಿ ಕುಳಿತಿರಲು
ರೆಕ್ಕೆಯ ಬಡಿಯುತ ಹಾರುತ ಬಂದವು ಗಿಳಿಗಳು ಇನ್ನೆರಡು
ಅವೆರಡು ಗಂಡು ಗಿಳಿಗಳು.
ತಂಗಿಯ ಅಂದ ಕಂಡ ಗಿಳಿಗಳು ಪ್ರೀತಿಯ ತೋರುತಿವೆ
ಒಂದನು ಕಂಡು ಹೆಣ್ಣರಗಿಣಿಯು ಆಸೆಯ ಹೇಳುತಿದೆ
ಮನಸು ಒಂದಾಯಿತು, ಒಲವೂ ಅರಳಿತು. 
"ಚಿನ್ನ, ರನ್ನ, ನೀನೇ ನನ್ನ ಪ್ರಾಣ"  ||ತಾಳಿ ಕಟ್ಟುವ ಶುಭ ವೇಳೆ||

ತಾಳವು ಮೇಳವು ಮಂಗಳ ವಾದ್ಯವು ಕಾಡನು ತುಂಬಿತಮ್ಮ
ಪುಷ್ಪ ವಿಮಾನದಿ ಮದುವೆಯ ಉಡುಗೊರೆ ಭೂಮಿಗೆ ಇಳಿಯಿತಮ್ಮ
"Your attention please, Singapore Airlines announcing 
the arrival of Flight S253, Thank You"
ಅಂದದ ಹೆಣ್ಣಿನ ಚೆಂದದ ಬೆರಳು ವೀಣೆಯ ಮೀಟಿತಮ್ಮ .. ಟಿಯಮ್.....
ಸಿಂಗಾರಿ ಧರಿಸಿದ ಬಂಗಾರ ಗೆಜ್ಜೆಯು ಘಲಘಲ ಕುಣಿಯಿತಮ್ಮ 
||ತಾಳಿ ಕಟ್ಟುವ ಶುಭ ವೇಳೆ||

ಕಾಡಲ್ಲಿ ಮೇಯುವ ಗೋವುಗಳೆಲ್ಲ ಹರಸಿ ಹೋದವಮ್ಮ
ಪುಟಾಣಿ ಮೊಲಗಳು ಕೈಯನು ಕುಲುಕಿ ಶುಭವನು ಕೋರಿತಮ್ಮ
“Wish you wish you happy life  Happy happy married life
Wish you joy.. wish you joy..”
ಜಿಂಕೆಯು ಒಂದು ಸಡಗರದಿಂದ ಮಂತ್ರವ ಹೇಳಿತಮ್ಮ
“ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತು ನಾ 
ಕಂಠೇ ಭದ್ರಾಣಿ ಶುಭದೇ ತ್ವಂಜೀವ ಶರದಶ್ಚಂ”
ನೂರಾರು ವರುಷ ಬಾಳಿರಿ ಎಂದು ಆನೆಯು ಹಾಡಿತಮ್ಮ  
||ತಾಳಿ ಕಟ್ಟುವ ಶುಭ ವೇಳೆ||

ಮಾಲೆಯ ಹಾಕಿದ ಗಿಣಿಗಳು ಅಂದು ಆನಂದ ಹೊಂದಿತಮ್ಮ
ಮದುವೆಯ ಮಾಡಿದ ಅರಗಿಳಿ ಮೌನದಿ ದೂರದಿ ನಿಂತಿತಮ್ಮ
ತಪ್ಪಾಗಿ ತಿಳಿದು ಬೆಪ್ಪಾದ ಗಂಡು ಗಿಳಿ ಕಣ್ ಕಣ್ ಬಿಟ್ಟಿತಮ್ಮ
ಅದು ತನ್ನಂತೆ ಏನು ನಡೆಯದು ಎಂಬ ಸತ್ಯವ ಅರಿಯಿತಮ್ಮ 
||ತಾಳಿ ಕಟ್ಟುವ ಶುಭ ವೇಳೆ||
********************************************************************************

ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ 

ಸಂಗೀತ: ಎಂ.ಎಸ್.ವಿಶ್ವನಾಥನ್
ರಚನೆ: ಚಿ.ಉದಯಶಂಕರ್  
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಹೋಗೂ.. ರೈಟ್...  ರೈಟ್...
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಅಹ್
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ 
ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ..
ಅರೇ, ಮುಂದೇ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ..
ಅರೇ, ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ.. 
ಮುಂದೆ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ..
ಮುಂದೆ ಬನ್ನಿ  ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ... 
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ...
ಬದುಕು ಒಂದು ಬಸ್ಸಿನಂತೆ ನಿಲ್ಲದಂತೆ ಸಾಗಿದೇ.. 
ವಿಧಿಯೇ ಅದರ ಡ್ರೈವರ್ ಆಗಿ ಕಾಣದಂತೆ ಕೂತಿದೆ
ಆಅಹ್... ಟಿಕೆಟ್  ಟಿಕೆಟ್  ಕಮ್-ಆನ್ ಟಿಕೆಟ್  ಟಿಕೆಟ್
ಬೇಕು ಎನ್ನೋ ದಾರಿಯಲ್ಲಿ ಎಂದೂ ಮುಂದೆ ಸಾಗದು 
ನೀನೋ ಹೇಳೋ ಜಗದಲ್ಲಿ ಬಸ್ಸು ಎಂದು ನಿಲ್ಲದು
ಮುಂದಕ್ಕೆ ಬನ್ನಿ ಎಂದು ಕೂಗೋರು ಇಲ್ಲಾ..ಆಹ್ಹಾ.. 
ನನ್ನಂಥ ಕಂಡಕ್ಟರ್..ರೂ ಇದ್ದರೂ ಕಾಣಲ್ಲಾ...
ಹೇ.. ಹೇ.. ಹೇ.. ನನ್ನಂಥ ಕಂಡಕ್ಟರ್..ರೂ ಇದ್ದರೂ ಕಾಣಲ್ಲಾ...
ಮುಂದೆ ಬನ್ನಿ ಕಮಾನ್ ಕಮಾನ್ ಮುಂದೆ ಬನ್ನಿ 
ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ..
ಅರೇ, ಹಿಂದೆ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ.. 
ಮುಂದೆ ಬನ್ನಿ ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ...
ರೈಟ್ಲ ರೈಟ್ ಲಕ್ಷ ಲಕ್ಷ ಇದ್ದೊರೆಲ್ಲಾ ಕಾರಿನಲ್ಲೇ ಹೋಗೋದು
ಅಲ್ಪ ಸ್ವಲ್ಪ ಗಳಿಸೋರೆನೆ  ಬಸ್ಸಿನಲ್ಲಿ ಕೂಡೋದು
ಚಿಲ್ಲರೆ ಕೊಡಿ ಸರಿಯಾದ ಚಿಲ್ಲರೆ ಕೊಡಿ ಪ್ಲೀಸ್...
ಎಲ್ಲೋ ಜಗಳ ಎಲ್ಲೋ ಕದನ ಕಲ್ಲು ಇಲ್ಲೇ ಬೀಳೋದು..
ಯಾರ ಕೋಪ ಯಾರ ಮೇಲೋ ನ್ಯಾಯ ಯಾರ ಕೇಳೋದು
ನಿಮ್ಮ ದುಡ್ಡಲ್ಲೇ ನಮ್ಮ ವಾಹನ ಓಡೋದು ಆಹಾ... 
ನೀವೇನೇ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು..
ಹಾಂ..  ಹಾಂ... ನೀವೇನೇ ತೆರಿಗೆ ಹೆಚ್ಚಿ ಅಯ್ಯೋ ಅನ್ನೋದು..
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ ಅಹ್ಹಹ್ಹಹ್ ...
ಆಯಿಯೇ ಸಾಬ್ ತಷರೀಫ್ ರಖಿಯೇ...
ನಿಮ್ಮ ಊರೂ ಯಾವುದೆಂದೂ ಇಲ್ಲಿ ಯಾರು ಕೇಳರು 
ಇಲ್ಲಿ ಯಾಕೆ ಬಂದೆ ಎಂದು ಇಲ್ಲಿ ಯಾರೀ ತಳ್ಳರು
ಮುಂದೆ ಬನ್ನಿ..

ನಿನ್ನ ಭಾಷೆ ಯಾವುದೆಂದು ಯಾರು ಚಿಂತೆ ಮಾಡರು 
ಹೊಂದಿಕೊಂಡು ಬಾಳೋದನ್ನ ಇಲ್ಲಿ ಎಲ್ಲ ಬಲ್ಲರು
ಕನ್ನಡ ನಾಡಿನಲ್ಲಿ ಕನ್ನಡ ಮಾತಾಡೂ... 
ಆಹ್ಹಾಹಾ.. ನಿನ್ನ ಮನೇಲಿ ನಿನ್ನ ಬಾಷೆ ಮಾತಾಡೂ...
ಹೇಹೇಹೇ ... ನಿನ್ನ ಮನೇಲಿ ನಿನ್ನ ಬಾಷೆ ಮಾತಾಡೂ... 
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ 
ಬೇರೆ ಯಾರು ಈ ಮಾತನ್ನು ಹೊಳೋದಿಲ್ಲಾ..
ಅರೇ ... ಹಿಂದೆ ತಳ್ಳೋ ಜನರೇ ಹೆಚ್ಚು ಊರೆಲ್ಲೆಲ್ಲಾ.. 
ಮುಂದೆ ಬನ್ನಿ  ಇನ್ನಾದರೂ ಜೀವನದಲ್ಲಿ ಮುಂದೆ ಬನ್ನೀ...
ಟಿಕೆಟ್.. ಟಿಕೆಟ್.. ಕಮ್-ಆನ್ ಕಮ್-ಆನ್  ಟಿಕೆಟ್.. ಟಿಕೆಟ್..
ಚಿಲ್ಲರೇ ಕೋಡಿ ಪ್ಲೀಸ್ ಸರಿಯಾದ ಚಿಲ್ಲರೇ ಕೋಡಿ 
ಮುಂದೆ ಬನ್ನಿ ಇನ್ನೂ ಮುಂದೆ ಬನ್ನಿ
********************************************************************************

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮಾ..   

ಸಂಗೀತ: ಎಂ.ಎಸ್.ವಿಶ್ವನಾಥನ್ 
ರಚನೆ: ಚಿ.ಉದಯಶಂಕರ್  
ಗಾಯನ : ವಾಣಿ ಜಯರಾಂ.

ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ಮಿಂಚುವ ಗುಡುಗುವ ಮೇಘಗಳೇ... ಮಳೆಯನು ಕೊಡುವುದು ತಿಳಿಯಮ್ಮಾ..
ಮಿಂಚುವ ಗುಡುಗುವ ಮೇಘಗಳೇ... ಮಳೆಯನು ಕೊಡುವುದು ತಿಳಿಯಮ್ಮಾ..
ಮಳೆಯನು ಕೊಡುವುದು ತಿಳಿಯಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ಕಾಲಿಗೆ ಮುಳ್ಳನು ಚುಚ್ಚಿದರೇ ಕಂಬನಿ ಮಿಡಿವುದೆ ಕಣ್ಣುಗಳು
ಕಾಲಿಗೆ ಮುಳ್ಳನು ಚುಚ್ಚಿದರೇ ಕಂಬನಿ ಮಿಡಿವುದೆ ಕಣ್ಣುಗಳು
ವೇದನೆ ಮನಸನು ಹಿಂಡಿದರೆ ಸಂಕಟ ಪಡುವುದೇ ನಯನಗಳು
ದಾರಿಯ ತೋರುವ ದೀಪಗಳೇ ಅರಳಿದ ಸುಂದರ ಕಣ್ಣುಗಳು
ದಾರಿಯ ತೋರುವ ದೀಪಗಳೇ ಅರಳಿದ ಸುಂದರ ಕಣ್ಣುಗಳು
ಆ ಕಣ್ಣೇ ಬಲ್ಲದು ತಾನಲ್ಲಿ ಮರೆಯಾಗದಾಗಿದ ನೋವುಗಳು
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ಗುಡಿಯಲ್ಲಿರುವ ಮೂರ್ತಿಯು ಕಪ್ಪಗೆ ಕಾಣುವ ಶಿಲೆ ತಾನೇ
ಗುಡಿಯಲ್ಲಿರುವ ಮೂರ್ತಿಯು ಕಪ್ಪಗೆ ಕಾಣುವ ಶಿಲೆ ತಾನೇ
ಕಲ್ಲು ಏನುತಾ ಪೂಜಿಸಿದರೆ ದೂರಕೆ ಹೋಗುವರುಂಟೇನೇ...
ಬಿಲ್ಲಿಗೆ ಹೂಡಿಸೆಳೆಯದೆಯೇ  ಯಾರನು ಕೊಲ್ಲವು ಬಾಣಗಳು..
ಬಿಲ್ಲಿಗೆ ಹೂಡಿಸೆಳೆಯದೆಯೇ  ಯಾರನು ಕೊಲ್ಲವು ಬಾಣಗಳು..
ಕಾರಣವಿಲ್ಲದೆ ಕಿಡಿಯಾದಿ ಬಾರದು ಎಂದು ಮಾತುಗಳು
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ..
ಬೆಂಕಿಯಲ್ಲಿ ಅರಳಿದ ಹೂವು ನಾನಮ್ಮ
ನನ್ನ ಅಂತರಂಗ ಬಲ್ಲವರೂ ಇಲ್ಲಮ್ಮಾ.. 
********************************************************************************

ಹೋಗೂ ಎನ್ನಲು ನೀ ಯಾರೂ 

ರಚನೆ: ಚಿ.ಉದಯಶಂಕರ್ 
ಸಂಗೀತ: ಎಂ.ಎಸ್.ವಿಶ್ವನಾಥನ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಹೋಗೂ...  ಹೋಗೂ ಎನ್ನಲು ನೀ ಯಾರೂ ...
ಹೋಗೂ ಎನ್ನಲು ನೀ ಯಾರೂ ... ಹೋಗೂ ಎನ್ನಲು ನೀ ಯಾರೂ ...
ಹೋಗೂ ಎನ್ನಲು ನೀ ಯಾರೂ
ಹೋಗೂ ಎನ್ನಲು ನೀ ಯಾರೂ ಇರುವೆ ಎನ್ನಲ್ಲೂ ನಾ ಯಾರೂ ...
ಭೂಮಿಗೆ ತಂದವ ಮೇಲಿರುವಾ... 
ಭೂಮಿಗೆ ತಂದವ ಮೇಲಿರುವಾ... ಈ ಮಾತನು ಕೇಳಿ ನಗುತಿರುವಾ..
ಹೋಗೂ ಎನ್ನಲು ನೀ ಯಾರೂ  ಇರುವೆ ಎನ್ನಲ್ಲೂ ನಾ ಯಾರೂ ...
ಲಾಲ... ಹಾಂ.. ಹಾಂ..  ಹಾ...ಹಾ.. ಇರುವೇ ಎನ್ನಲು ನಾ ಯಾರು  
ಅಪ್ಪ ಅಮ್ಮನ ಕಾಡಿ ಬೇಡಿ ಭೂಮಿಗೆ ಬಂದೇನೇ ನಾನೂ...
ಅಪ್ಪ ಅಮ್ಮನ ಕಾಡಿ ಬೇಡಿ ಭೂಮಿಗೆ ಬಂದೇನೇ ನಾನೂ...
ಅಣ್ಣನ ಆಣತಿ ಕೇಳಿದ ಮೇಲೆ ಹುಟ್ಟಿದೆಯೇನೆ ನೀನೂ...  ಆಹಾಂ ...!
ಹಣವಿದ್ದರೆ ಬಂಧುಗಳೆಲ್ಲಾ ಹೋದರೆ ಯಾರು ಇಲ್ಲಾ... ತಂಗೀ...
ಹೋಗು ಎನ್ನಲು ನೀ ಯಾರೂ...ಇರುವೆ ಎನ್ನಲ್ಲೂ ನಾ ಯಾರೂ ...
ಹಾಂ.. ಹಾಂ..  ಹಾ...ಹಾ.. ಇರುವೇ ಎನ್ನಲು ನಾ ಯಾರು... ನಾ ಯಾರು ... ಅಹ್ಹಹ್ಹಹ್ಹ    
ಅರಿಯದ ವಿಷಯವ ತಿಳಿಯುವ ಹಾಗೆ ಹೇಳುವುದೇ ಸಿದ್ಧಾಂಥ.....ಆಆಆ
ಅರಿಯದ ವಿಷಯವ ತಿಳಿಯುವ ಹಾಗೆ ಹೇಳುವುದೇ ಸಿದ್ಧಾಂಥ.....
ಯಾರಿಗೂ ಏನು ತಿಳಿಯದ ಹಾಗೇ ನುಡಿಯುವುದೇ...  ವೇದಾಂತ
ನೀ ಏನೇ ಮಾಡಿದರೇನೇ ಅಕ್ಕ ಆಗುವೆ ಏನೇ..  ನನಗೆ...
ಅಹ್ ಅಹ್ಹಹ್   ಹೋಗೂ ಎನ್ನಲು ನೀ ಯಾರೂ  ಇರುವೇ..  ಎನ್ನಲು ನಾ ಯಾರೂ ...
ಭೂಮಿಗೆ ತಂದವ ಮೇಲಿರುವಾ... ಆಆಆ 
ಭೂಮಿಗೆ ತಂದವ ಮೇಲಿರುವಾ... ಈ ಮಾತನು ಕೇಳಿ ನಗುತಿರುವಾ..
ಹೋಗೂ ಎನ್ನಲು ನೀ ಯಾರೂ  ಇರುವೆ ಎನ್ನಲ್ಲೂ ನಾ ಯಾರೂ ... 
ಹಾಂ.. ಹಾಂ..  ಆಆಆ ..ಲಾಲ್ ಲಾಲ್  ಇರುವೇ ಎನ್ನಲು ನಾ ಯಾರು  
********************************************************************************

ಪ್ರೇಮದ ಗೀತೆಯ ಹಾಡುವ 

ರಚನೆ: ಚಿ.ಉದಯಶಂಕರ್ 
ಸಂಗೀತ: ಎಂ.ಎಸ್.ವಿಶ್ವನಾಥನ್ 
ಗಾಯನ : ವಾಣಿ ಜಯರಾಂ

ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಅಮಾವಾಸೆಯ ಇರುಳಲಿ ಚಂದ್ರನ ತಂದಂತೆ 
ನಿನ್ನೀ ಬಾಳಲ್ಲಿ ಚೆಲ್ಲಿದ ಅವನು ಚಂದ್ರಿಕೆ
ಅಮಾವಾಸೆಯ ಇರುಳಲಿ ಚಂದ್ರನ ತಂದಂತೆ 
ನಿನ್ನೀ ಬಾಳಲ್ಲಿ ಚೆಲ್ಲಿದ ಅವನು ಚಂದ್ರಿಕೆ
ಅರಿಷಿಣ ಕುಂಕುಮ ಭಾಗ್ಯವ ನಿನಗೆ ನೀಡಿದ 
ಸರಸವನಾಡುವ ನೆಪದಲಿ ಮಡಿಲ ತುಂಬಿದ
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಪ್ರೇಮ ಕಂಗಳಿ ಸಾವಿರ ಕನಸ ಕಂಡವು 
ನಿನ್ನ ಬಾಳಲಿ ಆ ಕನಸೂ ನನಸಾದವೂ
ದೊರೆಯಿತು ತಂಗಿ ನಿನಗೆ ಬಯಸದ ಭಾಗ್ಯವೂ 
ನಿನ್ನೀ ನಗುವೇ ನನ್ನ ಬದುಕಿನ ದೀಪವೂ
ಅಹಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ 
ಶಿವನು ಪಾರ್ವತೀ ಕೈಲಾಸದಲೇ ಇರಬೇಕು 
ಅವರ ಆನಂದದ ಸಾಕ್ಷಿಗೆ ಷಣ್ಮುಖ ಬರಬೇಕು
ಶಿವನು ಪಾರ್ವತೀ ಕೈಲಾಸದಲೇ ಇರಬೇಕು 
ಅವರ ಆನಂದದ ಸಾಕ್ಷಿಗೆ ಷಣ್ಮುಖ ಬರಬೇಕು
ಗಂಗೆಯು ಶಿವನ ಜಟೆಯ ಸ್ನೇಹ ಬಿಡಬೇಕು 
ಜಾರುತ ದೂರಕೆ ಶಾಂತಿಯ ಅರಸುತಲಿರಬೇಕು 
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ
ಪ್ರೇಮದ ಗೀತೆಯ ಹಾಡುವ ಕಾಲ ಮುಗಿದಾಯ್ತು
ಜೋಗುಳ ಹಾಡುವ ಕಾಲವು ಹತ್ತಿರ ಬಂದಾಯ್ತು
ಅಹ ಹಾಹಾ ಹೊ ಲಾಲಿ ಲಾಲಿ ಹಾಡು ಲಾಲಿ ಲಾಲಿ 
ಓಹೋಹೋ  ಲಾಲಿ ಲಾಲಿ ಹಾಡು ಲಾಲಿ ಲಾಲಿ
********************************************************************************

Monday, July 1, 2019

ಮಾಂಗಲ್ಯಂ ತಂತು ನಾನೇನಾ (1998)

ಧೀರ ಧೀರ ತಿಲ್ಲಾನ ನಾ ಧಿರ್ ಧೀರ್ ತೊಂ

ಚಲನ ಚಿತ್ರ: ಮಾಂಗಲ್ಯಂ ತಂತು ನಾನೇನಾ (1998)
ನಿರ್ದೇಶನ: ವಿ. ಎಸ್. ರೆಡ್ಡಿ 
ಸಂಗೀತ : ವಿ.ಮನೋಹರ್ 
ಸಾಹಿತ್ಯ: ಕೆ.ಕಲ್ಯಾಣ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ 
ನಟನೆ: ವಿ. ರವಿಚಂದ್ರನ್, ರಮ್ಯಾ ಕೃಷ್ಣನ್, 

ಗಂಡು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
ಹೆಣ್ಣು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ  
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ 
ಗಂಡು : ನನ್ನ ಪರಪಂಚನ ತುಂಬಾ ನಾನೇ ಎಂದೇ ನಾ 
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೇ ನಾ 
ಇಬ್ಬರು : ಮುತ್ತು ಕನಸೆಲ್ಲ ತರಲಿ ಇನ್ನಾ.... 
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ 
ಗಂಡು : ನನ್ನ ಪರಪಂಚನ ತುಂಬಾ ನಾನೇ ಎಂದೇ ನಾ 
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೇ ನಾ 
ಇಬ್ಬರು : ಮುತ್ತು ಕನಸೆಲ್ಲ ತರಲಿ ಇನ್ನಾ.... 
ಗಂಡು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
ಹೆಣ್ಣು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ  
ಹೆಣ್ಣು : ಶೃಂಗಾರ ರಸದ ಕವನ ನೆನೆದಾಗ ಸರಸ ಜನನ
ಗಂಡು : ಅನುರಾಗ ಆಸೆಗಳಿಗೆ ಎದೆಯಲ್ಲಿ ಧೀರನ ಧೀರನ
ಹೆಣ್ಣು : ಓಓಓಓಓ... ಕನಸೆಲ್ಲ ಮನನ
ಗಂಡು : ಓಓಓಓಓ... ಶುಭವಾದ ಶಕುನ
ಇಬ್ಬರು : ಜಗವೆಲ್ಲ ಮರೆಯೋ ವರ ತಂದೆ ನಾ ... 
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ 
ಗಂಡು : ನನ್ನ ಪರಪಂಚನ ತುಂಬಾ ನಾನೇ ಎಂದೇ ನಾ 
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೇ ನಾ 
ಇಬ್ಬರು : ಮುತ್ತು ಕನಸೆಲ್ಲ ತರಲಿ ಇನ್ನಾ.... 
ಗಂಡು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
ಹೆಣ್ಣು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ  
ಗಂಡು : ಪ್ರತಿ ಪದವು ಮಧುರ ಕವನ ಪ್ರತಿ ಕ್ಷಣವೂ ಹೃದಯ ಮಿಲನ
ಹೆಣ್ಣು : ನಮ್ಮೆಲ್ಲ ಚಲನವಲನ ಪ್ರತಿ ಪ್ರೇಮಿಗೊಂದು ನಮನ
ಗಂಡು : ಓಓಓಓಓ... ನಿನ್ನ ಪ್ರೇಮ ಪಠಣ
ಹೆಣ್ಣು : ಓಓಓಓಓ... ನೀನಿಲ್ಲ ಸಗಿನಾ
ಇಬ್ಬರು: ಪ್ರತಿ ಜನುಮ ನಮದೆಂದೇ ನಾ
ಗಂಡು : ರಾಗದಿಂದ ತಂದಾನ ತಾಳದಿಂದ ತಿಲ್ಲಾನ 
ಹೆಣ್ಣು : ಹಾಡಿಕೊಂಡು ಎಲ್ಲಾನಾ ಪ್ರೀತಿಯಿಂದ ನೋಡೋಣ 
ಗಂಡು : ನನ್ನ ಪರಪಂಚನ ತುಂಬಾ ನಾನೇ ಎಂದೇ ನಾ 
ಹೆಣ್ಣು : ಅವನ ಪರಪಂಚದ ತುಂಬಾ ನಾನೇ ಎಂದೇ ನಾ 
ಇಬ್ಬರು : ಮುತ್ತು ಕನಸೆಲ್ಲ ತರಲಿ ಇನ್ನಾ.... 
ಗಂಡು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
ಹೆಣ್ಣು : ಧೀರ ಧೀರ ತಿಲ್ಲಾಣ ನಾ ಧೀರ ಧೀರ ಧೀರ್ ತೊಂ ಧೀರ ಧೀರ ತಿಲ್ಲಾನ ತಕ್ ತಿಕಿಟ ತಕ ತೊಂ
********************************************************************************

ಯಾರಿವನು ಡ್ರೀಮ್ ಬಾಯ್

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ

ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
ಹೇ..ಹೇ.. ಯಾರಿವ ಯಾವ ಊರವ ದಿಲ್ದಾರ್ ಮಾತಿನಲ್ಲಿ ಪ್ರೀತಿಯಲ್ಲಿ ನಮ್ಮ ಪ್ರೇಮಲೋಕದಲ್ಲಿ
ಚೋರನೂ ಅಹ್ಹಹ್ಹಾ.. ಚತುರನೂ
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್ 
ಹೇ.. ಪ್ರೀತಿ ಒಂದು ಮೌಂಟೇನ್ ಇವನೇ ಇಲ್ಲಿ ಫೌಂಟನ್
ಎಲ್ಲ ತುಂಡು ಹೃದಯ ಹೆಕ್ಕಿಕೊಂಡು ಬರಲು ಅಂತರಂಗ ತೆರೆದ ಎಲ್ಲ ರಾತ್ರಿ ಹಗಲು
ಪ್ರೀತಿಲಿ ನೀನು ಯಾವ ನಂಬರ ಎಂದ್ರೇ ನಾನ್ ಪ್ರೀತಿ ಲೈಫ್ ಮೆಂಬರ್ ಎನ್ನುತ್ತನೇ
ಜಾಣನು .. ಅಹ್ಹಹ್ಹ ರಸಿಕನೂ...
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್ 
ಹೇ... ಹೇ... ಸೋತು ಗೆಲ್ಲೊ ಟ್ಯಾಲೆಂಟ್ ಇವನಿಗೊಂದು ಪ್ಲಸ್ ಪಾಯಿಂಟ್
ಕಣ್ಣುಗಳ ಕೊಲ್ಲಲ್ಲು ಹೆಣ್ಣುಗಳ ಗೆಲ್ಲಲು ಮನಸುಗಳ ಗಿಲ್ಲಲೂ ಇವನ ಹಾರ್ಟೆ ಬಾಗಿಲು
ಲಾಜಿಕ್ಕು ಇಲ್ಲದಿದ್ದರೂ ಮ್ಯಾಜಿಕ್ ಉಂಟು ಗಾಳಿನೇ ಇಲ್ಲದಿದ್ದರೂ ಮ್ಯೂಸಿಕ್ ಉಂಟು
ಚಿನ್ನನ್ನೂ .. ಅಹ್ಹಹ್ಹ ಚೆಲುವನೂ ...
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
ಹೇ..ಹೇ.. ಯಾರಿವ ಯಾವ ಊರವ ದಿಲ್ದಾರ್ ಮಾತಿನಲ್ಲಿ ಪ್ರೀತಿಯಲ್ಲಿ ನಮ್ಮ ಪ್ರೇಮಲೋಕದಲ್ಲಿ
ಚೋರನೂ ಅಹ್ಹಹ್ಹಾ.. ಚತುರನೂ
ಯಾರಿವನೂ ಡ್ರೀಮ್ ಬಾಯ್ ಹಾಯ್ ಹಾಯ್ ರೇ.. ಹಾಯ್
ಯಾರಿವನು ಪ್ಲೇ ಬಾಯ್ ಹಾಯ್ ಹಾಯ್ ರೇ.. ಹಾಯ್
********************************************************************************

ಡ್ಯಾಡಿ ... ಡ್ಯಾಡಿ ಡ್ಯಾಡಿ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ, ರಾಜೇಶ್ ಕೃಷ್ಣನ್ 

ಗಂಡು : ಡ್ಯಾಡಿ ...  ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)
           ಡೀ ಡೀ  ಡೀ ಡಿಕ್ಕಿ ಅವಲಕ್ಕಿ ಬುವಲಕ್ಕಿ ಪಾಪು ಬರ್ತಾನೆ ಡ್ಯಾಡಿ ಪೋಜು ಕೊಡ್ತಾನೇ
           ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)
           ಡೀ ಡೀ  ಡೀ ಡಿಕ್ಕಿ ಅವಲಕ್ಕಿ ಬುವಲಕ್ಕಿ ಪಾಪು ಬರ್ತಾನೆ ಡ್ಯಾಡಿ ಪೋಜು ಕೊಡ್ತಾನೇ
ಗಂಡು : ಪಾಪು ಕಾಲಿಟ್ರೆ ಫುಲಸ್ಟಾಪ್ ನೀನ್ ಜೋರು ಓ.. ಎಲ್ಲ ಮನಸು ಅವನ ಹೂತೇರು .. ಹ್ಹಹ್ಹಹ್ಹಹ್ಹಾ..
           ನಾನೇ ಅವನ ಕುದರೆ ಹೇ.. ಸವ್ವಾರಿ ಮಾಡ್ತಾನೇ ಚಲ್ ಚಲ್ ಮೀಸೆ ಹಿಡಿದು ಜೋಲಿ ಹೊಡಿತಾನೇ
           ಹತ್ತು ಬದಲು ಮುತ್ತೊಂದು ಸಾಟಿ ಇಲ್ಲ ಮತ್ತೊಂದು ಬೆಟ್ಟ ಹೋರುತಾನ್ ಪುಟ್ಟ ಕೈಯಲ್ಲೀ ...
           ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)
           ಡೀ ಡೀ  ಡೀ ಡಿಕ್ಕಿ ಅವಲಕ್ಕಿ ಬುವಲಕ್ಕಿ ಪಾಪು ಬರ್ತಾನೆ ಡ್ಯಾಡಿ ಪೋಜು ಕೊಡ್ತಾನೇ
ಗಂಡು : ನಮ್ಮ ಪ್ರೀತಿ ಮರುಜನ್ಮವೂ ಉಂಟೂ
ಹೆಣ್ಣು : ಈ ಕಂದನಿಂದ್ಲೇ ಈ ಎಲ್ಲಾ ನಂಟೂ
ಗಂಡು : ಆಂ ... ಕೋತಿ ಕನಸುಗಳು ಅರಳೋದು ಇವನಲ್ಲೇ
ಹೆಣ್ಣು : ಈ ಚೋರನಿಂದ್ಲೇ ಎಲ್ಲಾ ಹೊಸ ಲೀಲೆ
ಗಂಡು : ಈ ವೀರನಿಗೊಂದೇ ಅವಕಾಶ
ಹೆಣ್ಣು : ಅಂಗೈಯಲ್ಲೇ ಆಕಾಶ
ಇಬ್ಬರು : ಎಲ್ಲಾ ಹಾರ್ಟು ಇವನ ಹಾರ್ಟಲ್ಲೇ..
ಗಂಡು : ಡ್ಯಾಡಿ ಡ್ಯಾಡಿ ಸ್ವೀಟ್ ನ್ಯೂಸ್ ಡ್ಯಾಡಿ (ವಾಟ್ ವಾಟ್ ) ನಾನು ಡ್ಯಾಡಿ ಆಗುತೀನಿ ಡ್ಯಾಡಿ (ಹುರ್ರೇ)
           ಡೀ ಡೀ  ಡೀ ಡಿಕ್ಕಿ ಅವಲಕ್ಕಿ ಬುವಲಕ್ಕಿ ಪಾಪು ಬರ್ತಾನೆ ಡ್ಯಾಡಿ ಪೋಜು ಕೊಡ್ತಾನೇ
********************************************************************************

ಎ  ಬಿ ಸಿ ಡಿ ಕಲಿವಾ ಬಾರೆ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕುಸುಮಾ, ಕೋರಸ್ 

ಗಂಡು : ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
            ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
            ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
            ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಗಂಡು : ನಾನೇ ನಿನಗೇ ನೀ ನನಗೆ ಗುರು ಈ ಪಾಠದಲಿ ಪ್ರಾಕ್ಟಿಕಲ್ ಕ್ಲಾಸ್ ಮಾತ್ರಾನೇ ಥಿಯರೀ ಇಲ್ಲ ಇಲ್ಲೀ
            ಎಲ್ಲರಿಗೂ ಫ್ರೀ ಎಜುಕೇಷನ್   ಅಹ್ಹ.. ಅಹ್ಹ ಹ್ಹ ಹ್ಹ ..
            ಮೈಯಲಿ ಮನಸಲಿ ಧಿನ ಧಿನ ಧಿನ  ಓದದೇನೇ ಪಾಸಾಗುವಾ...
           ಕಾಮಸೂತ್ರ ಕಾಗುಣಿತಾನಾ ಹೊಸತು ಬರೆಯೋಣ
           ನೆನ್ನೆ ಮೊನ್ನೆ ಸ್ಟೈಲಗಳನ್ನ ಸೊನ್ನೇ ಮಾಡೋಣ
            ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
            ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
            ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
ಗಂಡು : ಕಾಮ ಪೋಲಿಯ ಪೋಜಲ್ಲ ಸುಂದರ ಕಲೆ ಇದೂ ಎಲ್ಲ ತಿಳಿದವರು ಕೂಡಾ ಬೀಳುವ ಬಲೆ ಇದೂ 
            ನನ್ನ ಕರೆದನು ವಾತ್ಸಾಯನ ಬೇಡಿ ಪಡೆದೆನು ಐಡಿಯಾನಾ ನಾನೂ ಕೇಳಿದೇ... 
            ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
            ಹಾರ್ಟಿನ ಆರ್ಟ್ ಇದೂ ಲೈಫಿನ ಪಾರ್ಟ್ ಇದೂ ಜಗವೇ ನಮಗೆ ಯೂನಿವೆರ್ಸಿಟಿಯು
            ಎ ಬಿ ಸಿ ಡಿ ಕಲಿವಾ ಬಾರೇ ಕಾಮಶಾಸ್ತ್ರದಲಿ ಯಾವ ಸ್ಕೂಲು ಕಾಲೇಜೂನು ಇಲ್ಲ ಇದಕ್ಕಿಲ್ಲಿ
********************************************************************************

ಕಾರ್ಯೇಷು ದಾಸಿ ಕರುಣೇಷು ಮಂತ್ರಿ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ : ರಮೇಶಚಂದ್ರ

ಕಾರ್ಯೇಷು ದಾಸಿ ಕರಣೇಷು ಮಂತ್ರಿ ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರಿ ಶಯನೇಷು ರಂಭಾ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ..  ಒಡತಿ..  ಮನೆಗೆ..  ಗರತಿ..
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ..  ಒಡತಿ..  ಮನೆಗೆ..  ಗರತಿ..
ಅಡಿಗಡಿಗೊಂದು ಗುಡಿ ಪೂಜಿಸಿ ದಿನವಿಡಿ ಪತಿಯೊಳಗಿರುವಳು ಸತಿಯು
ಸತಿಯು ಅವಳೆ ಮತಿಯು ಅವಳೆ ಬಾಳಿನ ಹಾಡಿಗೆ ಶೃತಿಯು
ಪತಿಯಾ ಏಳಿಗೆ ಸತಿಯಾ ಕೈಲಿದೆ ಪತಿ ಹಿತವೆ ಸುಖ ಮಾಂಗಲ್ಯವೆ ಮುಖ
ಎನ್ನುವ ಸತಿಯೆ ಉಸಿರಿರೊ ತನಕ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಹೃದಯವು ಬೆಳಗಲು ಬದುಕದು ಮಿನುಗಲು ಸತಿ ಮನಸೊಂದೆ ಜ್ಯೋತಿ
ಕರೆದರೆ ಚೈತ್ರವ ನೆನೆದರೆ ಸ್ವರ್ಗವ ಪಡೆಯಲು ಸತಿಯೇ ಸ್ಪೂರ್ತಿ
ಪತಿಯೇ ದೈವವು ಎನುವಾ ಜೀವವು ಏಳು ಹೆಜ್ಜೆಗಳ ತ್ಯಾಗ ಪ್ರೀತಿಗಳ ಮೆರೆಯುವ ಸತಿಮಣಿ ದೇವತೆಗೆ ಸಮ
ಸುಮತಿ ಸುಮತಿ ಶ್ರೀಮತಿ ಆರು ಗುಣಗಳೆ ನಿನಗಾರತಿ
ಮನಕೆ ಒಡತಿ ಮನೆಗೆ ಗರತಿ
ಕಾರ್ಯೇಷು ದಾಸಿ ಕರಣೇಷು ಮಂತ್ರಿ ಭೋಜ್ಯೇಷು ಮಾತಾ
ರೂಪೇಷು ಲಕ್ಷ್ಮೀ ಕ್ಷಮಯಾ ಧರಿತ್ರಿ ಶಯನೇಷು ರಂಭಾ⁠⁠⁠⁠
********************************************************************************

ಪದ ಪದ ಸೇರಿ ಒಂದು ಪಲ್ಲವಿ

ಸಾಹಿತ್ಯ: ಕೆ.ಕಲ್ಯಾಣ್
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ

ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನದೇ ನಿನ್ನದೇ ಮುತ್ತಿಡದಿದ್ದರೆ ಯಾವ ಕದಲಲು ದೊರೆಯೆಯದು ಮುತ್ತುಗಳೂ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಒಂದು ಮನಸಿಂದ ಇನ್ನೊಂದು ಮನಸಿಗೆ ಚಂದಾನಾನಾ ತಂದಾನಾನಾ ಹಂಚೋದೆ ಈ ಪ್ರೀತಿ 
ಹೆಣ್ಣು : ಒಂದು ಕ್ಷಣದಿಂದ ಮತ್ತೊಂದು ಕ್ಷಣದೊಳಗೆ ನನ್ನ ನಿನ್ನ ನಾನೇ ನೀನು ಅನಿಸೋದೇ ಈ ಪ್ರೀತಿ 
ಗಂಡು : ಹೇಹೇಹೇಹೇ ... (ಓಹೋಹೋಹೊಹೋ) ಹೇಹೇಹೇಹೇಹೇ... (ಆಹಾಹಹಹಹ   )
           ಪ್ರಿತಿಯ ಕಂಗಳು ತೆರೆದರೆ ಸಾಕು ಲೋಕಪೂರ ಘಮ ಘಮ ಕುಸುಮಗಳೇ 
          ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
  
ಹೆಣ್ಣು : ಅಂದ ಅರಳೋದು ಆನಂದ ಚಿಗುರೋದು ಹಸಿ ಕನಸು ಎಂಥಾ ಸೊಗಸು ಎನ್ನೋದು ಈ ಪ್ರೀತಿ 
ಗಂಡು : ಸ್ವಂತ ಎನಿಸೋದು ಅನಂತ ಅನಿಸೋದು ನಿನ್ನಾ ಹೊರತು ನೀನೇ ತಾನೇ ಅನ್ನೋದು ಈ ಪ್ರೀತಿ 
ಹೆಣ್ಣು : ಹೇಹೇಹೇಹೇಹೇ ... (ಓಹೋಹೋಹೊಹೋ) ಹೇಹೇಹೇಹೇಹೇ (ಆಆಆಆಅ... )
ಗಂಡು : ನೆನಪಲು  ಕನಸಲು ಉಳಿಯುವ ಚೈತ್ರ ಪ್ರೀತಿ ಕೈಲಿದೇ... ತನತನತನನ 
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
ಗಂಡು : ಬಿಸಿಲು ಮಳೆಗೆ ಮುತ್ತಿಡದಿದ್ದರೇ ಇಲ್ಲ ಮಳೆಬಿಲ್ಲು
ಹೆಣ್ಣು : ನನ್ನದೇ ನಿನ್ನದೇ ಮುತ್ತಿಡದಿದ್ದರೆ ಯಾವ ಕದಲಲು ದೊರೆಯೆಯದು ಮುತ್ತುಗಳೂ
ಗಂಡು : ಹೇ... ಹೇ.. ಹಾಂ... ಪದ ಪದ ಸೇರಿ ಒಂದು ಪಲ್ಲವಿ
ಹೆಣ್ಣು : ತುಟಿ ತುಟಿ ಸೇರಿ ಒಂದು ಹೂಂ ಹೂಂ ಹೂಂ
********************************************************************************

ನಿಂಬೆ ನಿಂಬೆ ಎಳೆ ನಿಂಬೆ ನಿಂಬೆ

ಸಾಹಿತ್ಯ: ಕೆ.ಕಲ್ಯಾಣ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ 

ಗಂಡು : ನಿಂಬೆ ನಿಂಬೆ ಎಳೆ ನಿಂಬೆ
            ನಿಂಬೆ ನಿಂಬೆ ಎಳೆ ನಿಂಬೆ ಹುಳಿ ಇಲ್ಲದಾ ತಿಳಿ ನಿಂಬೆ ನಿಂಬೆ
           ಹಿಂಡಿದರೇ ಬಾಯಿ ಸಿಹಿ ಹೀರಿದರೆ ಚಮಕ ಚಮಕ ಚಮಕ ಚಮಕ ಚಂ
           ಚಮಕ ಚಮಕ ಚಮಕ ಚಮಕ ಚಂ
ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ ಆದ್ರೂ ನೀನೇ ನನ್ನ ಮನಸಿನ ತುಂಬಾ
          ಸೋಕಿದರೆ ಮಿಂಚು ಕಣೋ ಅಪ್ಪಿದರೇ ... ಜಲಕ ಜಲಕ ಜಲಕ ಜಂ
          ಜಲಕ ಜಲಕ ಜಲಕ ಜಂ
ಹೆಣ್ಣು :  ಸುಂದರಿ ಕಿಂದರಿ .... ನನ್ನ ಕಂಡು ರಂಭೆ ಸೊಕ್ಕು ಅಡಗಿ ಹೋಯಿತು
ಗಂಡು : ಮೇನಕೆ ಬಾಲಿಕೇ ... ನಿನ್ನ ಕಂಡು ಕೋಲುಮುಂಡೆ ಹಾಡು ಹುಟ್ಟಿತು
ಹೆಣ್ಣು : ಈ ಹುಡುಗಿ ತಣಕೂ ತುಡಗಿ ಬರ್ತಾವಳೇ ಅಂಜಿ
ಗಂಡು : ನೀ ಕೊಡದಿ ಜುಮಕಿ ಬೆಡಗಿ ನನ್ ಹೆಂಡ್ರು   ನಂಜಿ
ಹೆಣ್ಣು : ಜಂಬ ಜಂಬ ನಿನ್ನ ಮೈಯ್ಯ ತುಂಬಾ
ಗಂಡು : ನಿಂಬೆ ನಿಂಬೆ ಎಳೆ ನಿಂಬೆ... ಹೇ.. ದಿಲರುಬಾ ಹೇ.. ದಿಲ್ ರುಬಾ
ಗಂಡು : ಸರಸರ ಸಡಗರ ಸರಸರ ಕಾತರ ಗುನು ಗುನು ಹಾಡುವ ಬಾ ಹೇಹೇಹೇ ಹೋ ಹೋ ತರರರಾ 
ಹೆಣ್ಣು : ತುರುತುರು ತುಂತುರು ಮಳೆ ಮಳೆಬಿಲ್ಲಿಗೆ ಜಿಗಿ ಜಿಗಿ ಜಾರುವ ಬಾ ಒಹೋ.. ಒಹೋ.. 
ಗಂಡು : ಹೇ.. ಕಮಲಿ ಕಮಲಿ ಕಮಲಿ ಅರಳೋಣವಾ... ಹ್ಹಾಂ ... 
ಹೆಣ್ಣು : ಹೇ.. ಅರಳಿ ಅವಳಿ ಜವಳಿ ಆಗೋಣ ಬಾ... ಹ್ಹಾಂ ...

********************************************************************************

ಸ್ವಾಭಿಮಾನ (1985)

ದೂರದ ಊರಿಂದ ಹಮ್ಮಿರ ಬಂದಾ 

ಚಲನ ಚಿತ್ರ: ಸ್ವಾಭಿಮಾನ (1985)
ನಿರ್ದೇಶನ: ಡಿ. ರಾಜೇಂದ್ರ ಬಾಬು 
ಸಂಗೀತ: ಶಂಕರ್-ಗಣೇಶ್  
ರಚನೆ: ಆರ್.ಎನ್. ಜಯಗೋಪಾಲ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ & ಎಸ್.ಜಾನಕಿ
ನಟನೆ: ವಿ. ರವಿಚಂದ್ರನ್, ಮಹಾಲಕ್ಷ್ಮೀ, ಟೈಗರ್ ಪ್ರಭಾಕರ್, ಆರತಿ 

ಕೋರಸ್ : ಹೂಂಹೂಂಹೂಂಹೂಂಹೂಂ ಹೂಂಹೂಂಹೂಂಹೂಂ ರೂರೂರೂರೂ  ರೂರೂರೂರೂ
                ಹೂಂಹೂಂಹೂಂಹೂಂ ರೂರೂರೂರೂ ತನನನನ  ತನನನನ ತನನನನ
  ಹೆಣ್ಣು : ದೂರದ ಊರಿಂದ ಹಮ್ಮೀರ ಬಂದ ಜರತಾರಿ ಸೀರೆ ತಂದ
            ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ ಜೋಪಾನ ಜಾಣೆ ಎಂದ
            ಉಟ್ಟಾಗ ನನಗಂತೂ ಮೈಯೆಲ್ಲ ಜುಮ್ಮಂತು ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಗಂಡು : ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆ ತಂತು ಊರಿಂದ
           ಕಣ್ತುಂಬ ನೋಡ್ದಾಗ ಈ ನಿನ್ನ ಅಂದ ಶುರುವಾಯ್ತು ಹೊಸ ಬಂಧ
           ಎದೆ ತಾಳ ತಪ್ಪೋಯ್ತು  ನನಗೆಲ್ಲಾ ಮರ್ತೋಯ್ತು
           ಆ ಒಂದು ಚಣ ನನ್ನ ಮನ  ಎಲ್ಲೋ ತೇಲೋಯ್ತು
           ಲಲಲಲಲ...ಲಲಲಲಲ...ಲಲಲಲ..ಲಲಲಲ..
ಗಂಡು : ನೀ ಹೆಜ್ಜೆ ಇಟ್ಟಲ್ಲಿ ಚೆಲುವೆ ಎಲ್ಲೆಲ್ಲೂ ಅರಳಾವೆ ಹೂವೆ
            ಮಿಂಚಂಗೆ ನಗುವಂತೆ ಗೊತ್ತು  ಮಳೆ ಹಂಗೆ ಸುರಿದಾವೆ ಮುತ್ತು
ಹೆಣ್ಣು : ಈ ಮಾತಿನ ಬಲೆಯನು ನೀ ಬೀಸಿದೆ ಇನೇನಿದು ಅದರಲಿ ವಶವಾಗಿದೆ
ಗಂಡು : ತುಟಿಯಿದು ಸೊಗಸು  ಇದರ ರುಚಿಯಿನ್ನು ಸೊಗಸು
            ತುಟಿಯೇ ಸಿಗದೆ  ಇನ್ನು ಬಯಸಿದೆ ಮನಸು
ಹೆಣ್ಣು : ಹಸಿವು ನಿದ್ದೆ ಹಾಳಾಗೊಯ್ತು  ಎಲ್ಲಾ ನಿನ್ನಿಂದಾ
ಗಂಡು : ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆ ತಂತು ಊರಿಂದ
            ಕಣ್ತುಂಬ ನೋಡ್ದಾಗ ಈ ನಿನ್ನ ಅಂದ ಶುರುವಾಯ್ತು ಹೊಸ ಬಂಧ
           ಎದೆ ತಾಳ ತಪ್ಪೋಯ್ತು  ನನಗೆಲ್ಲಾ ಮರ್ತೋಯ್ತು
           ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಹೆಣ್ಣು : ಮುಂಜಾನೆ ಕನಸಿನ ವೇಳೆ  ನೀ ಬಂದೆ ಅಂಬಾರಿ ಮೇಲೆ
          ನಂಗಾಗಿ ನೀ ಆಗ ತಂದೆ  ಸುಗಂಧರಾಜದ ಮಾಲೆ
ಗಂಡು : ಆ ತಾವರೆ ಚೆಲುವೆಯ ಕಣ್ಣಾಯಿತೋ ಆ ಮೋಡವೇ ಕಂಗಳ ಕಪ್ಪಾಯಿತೋ
ಹೆಣ್ಣು : ಉಸಿರಿದು ಭಾರ ನೀನು ಹೋದರೆ ದೂರ ಆಸರೆಯಾಗಿ ತೋಳಾ ಸೆರೆ ಹಿಡಿ ಬಾರ
ಗಂಡು : ನೀನೆ ನನ್ನ ಪ್ರಾಣಾ ಇನ್ನ ಕೇಳೆ ನನ್ ಚಿನ್ನಾ
  ಹೆಣ್ಣು : ದೂರದ ಊರಿಂದ ಹಮ್ಮೀರ ಬಂದ ಜರತಾರಿ ಸೀರೆ ತಂದ (ಅಹ್ಹಹ್ಹಹಾ )
            ಅದರಲ್ಲಿ ಇಟ್ಟೀನಿ ಈ ನನ್ನ ಮನಸನ್ನ ಜೋಪಾನ ಜಾಣೆ ಎಂದ (ಹೇಹೇಹೇ )
            ಉಟ್ಟಾಗ ನನಗಂತೂ ಮೈಯೆಲ್ಲ ಜುಮ್ಮಂತು ಆ ಒಂದು ಚಣ ನನ್ನ ಮನ ಎಲ್ಲೋ ತೇಲೋಯ್ತು
ಗಂಡು : ಆಹಾಹಾ .. ನೀ ಮುಡಿದ ಮಲ್ಲಿಗೆ ಹೂವಿನ ಗಂಧ ಕರೆ ತಂತು ಊರಿಂದ
           ಕಣ್ತುಂಬ ನೋಡ್ದಾಗ ಈ ನಿನ್ನ ಅಂದ ಶುರುವಾಯ್ತು ಹೊಸ ಬಂಧ
           ಎದೆ ತಾಳ ತಪ್ಪೋಯ್ತು  ನನಗೆಲ್ಲಾ ಮರ್ತೋಯ್ತು
           ಆ ಒಂದು ಚಣ ನನ್ನ ಮನ  ಎಲ್ಲೋ ತೇಲೋಯ್ತು
********************************************************************************

ಬರುವಾಗ ಒಂಟಿ ನೀನು

ಸಾಹಿತ್ಯ: ಆರ್.ಎನ್.ಜಯಗೋಪಾಲ್    
ಹಾಡಿದವರು: ರಾಜ್‌ಕುಮಾರ್, ಭಾರತಿ

ಬರುವಾಗ ಒಂಟಿ ನೀನು, ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು, ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ಬರುವಾಗ ಒಂಟಿ ನೀನು, ಕೊನೆಯಲ್ಲೂ ಒಂಟಿ ನೀನು
ಮನೆವರೆಗೆ ಮಡದಿ ನಂಟು, ಮಸಣಕ್ಕೆ ಮಗನ ನಂಟು
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ಸತಿ ಪತಿಯರ ಈ ಬಂಧ, ಬಹು ಜನ್ಮದ ಸಂಬಂಧ
ಬರಿ ಸುಳ್ಳಿನ ಮಾತೆಲ್ಲ, ಆಧಾರವು ಏನಿಲ್ಲ
ಬರಿ ಸ್ವಾರ್ಥ ಒಣ ಜಂಭ, ಇದೇ ಹೆಣ್ಣ ನಿಜ ಬಿಂಬ
ಅವಳ ನಾ ನಂಬಿದೆ ಅಂದು, ಹೃದಯ ನೀಡಿದೆ
ರೋಜಾ ಹೂವಿನ ಹಿಂದೆ, ಮುಳ್ಳು ತುಂಬಿದೆ
ಬರಿ ನೋವೆ ಪ್ರೀತಿ ಕೊಡುಗೆ, ಮುರಿದಾಗ ಮನದ ಬೆಸುಗೆ
ಒಲವೊಂದು ಬಿಸಿಲು ಕುದುರೆ, ಅದ ನಂಬಿ ಬಾಳಲಾರೆ
ನಿನಗಾಗಿ ಯಾರೂ ಇಲ್ಲ, ನಿನಗೆಂದೂ ನೀನೆ ಎಲ್ಲ
ರಾತ್ರಿಯಾದರೆ ನೆರಳು ಜೊತೆಗೆ ನಿಲ್ಲದು ನೋಡೆಂದೂ ಏಳು ಹೆಜ್ಜೆ ತುಳಿದರೆ ಏನು ಜೋಡಿ ಇಲ್ಲಿಂದು
ರಾತ್ರಿಯಾದರೆ ನೆರಳು ಜೊತೆಗೆ ನಿಲ್ಲದು ನೋಡೆಂದೂ ಏಳು ಹೆಜ್ಜೆ ತುಳಿದರೆ ಏನು ಜೋಡಿ ಇಲ್ಲಿಂದು
ಯಾರೂ ಬೇಕಿಲ್ಲ, ಯಾರನು ನಂಬೋಲ್ಲ ಪ್ರೀತಿ ಹೆಸರನ್ನೆ, ಇನ್ನು ಹೇಳೋಲ್ಲ
ಒಂಟಿಯಾಗೆ ಸಾಗಬಲ್ಲೆ, ದೂರ ತೀರ ಸೇರಬಲ್ಲೆ ನಾ ಗೆಲುವೇ ನಗುವೇ ನಲಿವೇ...
********************************************************************************

ಒಂದು ಎರಡೂ ಮೂರೂ ಇನ್ನೂ ಬೇಕೇ

ರಚನೆ: ಆರ್.ಎನ್. ಜಯಗೋಪಾಲ್ 
ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್.ಜಾನಕಿ

ಹೆಣ್ಣು : ಆಹ್ಹಾ... ಅಹ್ಹಹ್ಹಹ್ಹ ಅಹ್ಹಹ್ಹ
ಗಂಡು : ಒಂದು ಎರಡೂ ಮೂರೂ ಇನ್ನೂ ಬೇಕೇ ಹ್ಹಹ್ಹಾ
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಒಂದು ಎರಡೂ ಮೂರೂ ಇನ್ನೂ ಬೇಕೇ
ಹೆಣ್ಣು : ಅಹ್ಹಹ್ಹ .. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಅಹ್ಹಹ್ಹ.. ಒಂದೊಂದರಲ್ಲೂ ಎಷ್ಟೊಂದು ಜೇನೂ...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನೂ...
           ಒಂದು ಎರಡೂ ಮೂರೂ ಇನ್ನೂ ಬೇಕೇ
ಹೆಣ್ಣು : ಹೂಂ .. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಈ ಚೆಲುವಿಗೆ ತಿಂಗಳೇ ನಾಚಿದೇ... ಆ.. ಶಿಲ್ಪಿಯಾ ಕಲ್ಪನೇ ಮಿರಿದೇ
ಹೆಣ್ಣು : ನೀ ಜೊತೇ ಇರೇ ಮನಸಿದು ಹಾಡಿದೇ ನನ್ನೆದೆಯಲಿ ತಾಳವು ಹಾಕಿದೇ
ಗಂಡು : ಹೂ ತೇರಲಿ ಬಂದ ವನ ದೇವಿಯೊ... ಧರೆ ನೋಡಲು ಬಂದ ರತಿ ದೇವಿಯೋ...
ಹೆಣ್ಣು : ಸಂತೋಷದೇ ಸಂಕೋಚದೇ ನಾ ಮೂಕಳಾದೆ
ಗಂಡು : ಒಂದು ಎರಡೂ ಮೂರೂ ಇನ್ನೂ ಬೇಕೇ.. ಹ್ಹಾಂ ಆಹ್
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಹೊಯ್..  ಒಂದೊಂದರಲ್ಲೂ ಎಷ್ಟೊಂದು ಜೇನೂ...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನೂ...
           ಒಂದು ಎರಡೂ ಮೂರೂ ಇನ್ನೂ ಬೇಕೇ
ಹೆಣ್ಣು : ಅಹ್ಹಹ್ಹ.. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...(ಅಹ್ಹಹ್ಹ)
ಹೆಣ್ಣು : ಈ ಕಂಗಳು ಬಯಕೆಯ ಕನ್ನಡಿ, ನೀ ಬರೆದಿಹೆ ಪ್ರಣಯಕೇ ಮುನ್ನಡಿ
ಗಂಡು : ನೀ ನಕ್ಕರೇ ಮುತ್ತದು ಸುರಿಯಿತು, ನೀ ನುಡಿದರೇ ಸರಿಗಮ ಮೀಟಿತು
ಹೆಣ್ಣು : ಕೈ ಸೋಕಲು ಮೈ ಮಿಂಚಾಯಿತು, ನೂರಾಸೆಯೂ ಅರಳಿ ಹೂವಾಯಿತು
ಗಂಡು : ನಿನ್ನಿಂದಲೇ ಈ ಬೆಂಕಿಯು ತಂಪಾಗಬೇಕೂ...
            ಒಂದು ಎರಡೂ ಮೂರೂ ಇನ್ನೂ ಹ್ಹಹ್ಹಹ್ಹ ..
ಹೆಣ್ಣು : ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಹೇ... ಒಂದೊಂದರಲ್ಲೂ ಎಷ್ಟೊಂದು ಜೇನೂ...
ಹೆಣ್ಣು : ತೇಲಾಡಿ ಹೋದೆ ಎಲ್ಲೆಲ್ಲೂ ನಾನು
ಗಂಡು : ಒಂದಾದೆ ಇಂದು ಈ ನನ್ನಲ್ಲಿ ನೀನೂ...
           ಒಂದು ಎರಡೂ ಮೂರೂ ಇನ್ನೂ ಬೇಕೇ ಹೇ .
ಹೆಣ್ಣು : ಹೂಂ ... ನೀನು ಕೊಟ್ಟ ಮೇಲೆ ಲೆಕ್ಕ ಏಕೇ...
ಗಂಡು : ಹ್ಹ..ಹ್ಹಾ  ಒಂದು ಎರಡೂ ಮೂರೂ ಇನ್ನೂ ಬೇಕೇ .
ಹೆಣ್ಣು : ಅಹ್ಹಹ್ಹ ಅಹ್ಹಹ್ಹ .. ನೀನು ಕೊಟ್ಟ ಮೇಲೆ ಲೆಕ್ಕ ಏಕೇ...(ಅಹ್ಹಹ್ಹಹ್ಹಹ್ಹ.. )
********************************************************************************

ಹಾಲು ಜೇನು ಸೇರಿದ ಹಂಗೆ

ರಚನೆ: ಆರ್.ಎನ್. ಜಯಗೋಪಾಲ್  
ಗಾಯಕರು : ವಾಣಿ ಜಯರಾಂ 

ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ.. ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ.. ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ, ಕೋಣ ನೀರಿಗೆಳೆದಾಗ ಗಾಡಿ ಗತಿ ಏನಾಗ.. ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರೂ ಏನು ಬಾಳೇ ಆಗ ಕುರುಡಾದಾಂಗೇ ....
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ..ಆ... ಬಾಳೆ ಬಂಗಾರ...
ಮಾತು ಮುತ್ತು ಎರಡನ್ನ, ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ,  ಒಡೆದ ಮುತ್ತು ಸೇರೋಲ್ಲ
ಮಾತು ಮುತ್ತು ಎರಡನ್ನ,  ಮಾಡಬೇಕು ಜೋಪಾನ
ಆಡಿದ ಮಾತು ಮರೆಯೋಲ್ಲ, ಒಡೆದ ಮುತ್ತು ಸೇರೋಲ್ಲ
ಅಹಂಕಾರ ಬಂದ ಮನದಿಂದ ಮನೆ ನರಕವೂ
ತಗ್ಗಿ ನಡೆದಾಗ ಅನುರಾಗ ನಗೋ ಹೂ ಬನವೂ
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ. ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ, ಕೋಣ ನೀರಿಗೆಳೆದಾಗ ಗಾಡಿ ಗತಿ ಏನಾಗ.. ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರೂ ಏನು ಬಾಳೇ ಆಗ ಕುರುಡಾದಾಂಗೇ ....
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ.. ಆ... ಬಾಳೆ ಬಂಗಾರ...
ಗಂಡ ಹೆಂಡರ ಕಿತ್ತಾಟ, ಉಂಡೂ ಮಲಗೋ ಗಂಟಾಣೆ ಮರಿಬೇಕು ಆಗಲೇನೆ, ಮಾಮುಲಾಂಗೆ ಮುಂಜಾನೇ....
ಗಂಡ ಹೆಂಡರ ಕಿತ್ತಾಟ, ಉಂಡೂ ಮಲಗೋ ಗಂಟಾಣೆ ಮರಿಬೇಕು ಆಗಲೇನೆ, ಮಾಮುಲಾಂಗೆ ಮುಂಜಾನೇ....
ಬೆರೆತಿಹ ಮನದಿ, ಬರಲೇಕೆ ಈ ಅಂತಾರಾ ಪ್ರೀತಿಯ ಬೆಳಕು, ಉರಿಬೇಕು ಇಲ್ಲಿ ಮೊದಲ ಥರ...
ಹಾಲೂ ಜೇನು ಸೇರಿದ ಹಂಗೆ ಪ್ರೀತಿ ಸಂಸಾರ.. ಆ... ಬಾಳೆ ಬಂಗಾರ...
ಗಂಡ ಹೆಂಡರು ಎರಡು ಕಣ್ಣು ಮನೆಗೆ ಆಧಾರಾ..ಅಂತಾ ತಿಳಿದೋರು ಅಂತಾರಾ...
ಎತ್ತು ಏರಿಗೆಳೆದಾಗ, ಕೋಣ ನೀರಿಗೆಳೆದಾಗ ಗಾಡಿ ಗತಿ ಏನಾಗ.. ಹಾಕಿದಂಗೆ ಅದು ಲಾಗ
ಎರಡು ಕಣ್ಣು ಇದ್ರೂ ಏನು ಬಾಳೇ ಆಗ ಕುರುಡಾದಂಗೇ  ....
ತನನನ ತನನನ ತನನನ ತನನನ ತನನನ
********************************************************************************

ಸಾಹುಕಾರ (2004)

ಒಬ್ಬನೆ ಒಬ್ಬನೆ ಯಜಮಾನ

ಚಲನ ಚಿತ್ರ: ಸಾಹುಕಾರ (2004)
ನಿರ್ದೇಶನ: ಓಂ ಪ್ರಕಾಶ್ ರಾವ್
ಸಂಗೀತ : ರಾಜೇಶ್ ರಾಮನಾಥ್ 
ಸಾಹಿತ್ಯ : ಕೆ.ಕಲ್ಯಾಣ್  
ಗಾಯನ : ಎಸ್ಪಿ.ಬಿ. 
ನಟನೆ: ವಿ. ರವಿಚಂದ್ರನ್, ವಿಷ್ಣುವರ್ಧನ್, ರಂಭಾ 

ಹೇ ಹೇ ಹೇ ಹೇ ಹೇಹೇ ಹೇ ಹೇ.. ಹೋಹೋಹೋಹೋಹೋಹೋಹೋಹೋ
ಹೆ ಹೆ ಹೆ ಹೆ ಹೆ ಹೆ ಹೆ ಹೇ ಹೆ ಹೋಹೋಹೋಹೋಹೋಹೋಹೋ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನಾ ಸಾಥ೯ಕ ಪಡಿಸಿಕೊ ಜನುಮಾನಾ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನಾ ಸಾಥ೯ಕ ಪಡಿಸಿಕೊ ಜನುಮಾನಾ
ನೇಗಿಲ ದೇವರು ನಮ್ಮೊಡನಿರಲು ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು ಅಳುವಿಗೆ ಇಂದು ಅಳುಕುವುದ್ಯಾಕೆ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನಾ ಸಾಥ೯ಕ ಪಡಿಸಿಕೊ ಜನುಮಾನಾ
ನಾನು ನನದು ಎಂದವರೆಲ್ಲಾ ನಾಲ್ಕು ದಿನವು ಉಳಿಯಲೆ ಇಲ್ಲಾ
ನಾನು ನನದು ಎಂದವರೆಲ್ಲಾ ನಾಲ್ಕು ದಿನವು ಉಳಿಯಲೆ ಇಲ್ಲಾ
ಜನುಮ ಕೊಟ್ಟ ಹೆತ್ತವರೂ ದೇವರಿಗಿಂತಲು ದೊಡ್ಡವರೂ
ಅಂಗೈ ಅಷ್ಟು ಕಾಸು ಇರಲು ನೀನೇ ಅದಕ್ಕೆ ದೊರೆಯಂತೆ
ಅಳತೆ ಮೀರಿ ಆಸೆ ಪಡಲು ಅದುವೆ ನಿನಗೆ ದೊರೆಯಂತೆ
ಹಂಚಿ ಕೊಂಡರೆ ಈ ಬಾಳು ಒಬ್ಬೊಬ್ಬನು ದೊರೆಯಾಳು
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ ಸಾಥ೯ಕ ಪಡಿಸಿಕೊ ಜನುಮಾನಾ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ ಸಾಥ೯ಕ ಪಡಿಸಿಕೊ ಜನುಮಾನಾ
ನೇಗಿಲ ದೇವರು ನಮ್ಮೊಡನಿರಲು ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು ಅಳುವಿಗೆ ಇಂದು ಅಳುಕುವುದ್ಯಾಕೆ
ಬಾನು ನಿನದೆ ಭೂಮಿಯು ನಿನದೆ ಬದುಕಲು ಕಲಿಯೋ ಜಗಳಗಳಿರದೆ
ಬಾನು ನಿನದೆ ಭೂಮಿಯು ನಿನದೆ ಬದುಕಲು ಕಲಿಯೋ ಜಗಳಗಳಿರದೆ
ಮನಸು ಬಿಚ್ಚಿ ಮಗುವಾಗೂ ಮಾನವ ಕುಲಕೆ ಗುರುವಾಗೂ
ಹಾರುವ ಹಕ್ಕಿ ಕೇಳಿತು ಸಿಕ್ಕಿ ಸೌಖ್ಯಾನಾ ನೀ ಕ್ಷೇಮಾನಾ
ತುಟಿಯ ತೆರೆದ ಕಪ್ಪೆ ಚಿಪ್ಪು ಮುತ್ತು ಮುತ್ತು ಅಂತು ನನ್ನಾ
ನಿಲ್ಲದೆ ನಿಲ್ಲದೆ ಮುನ್ನಡೆಯೊ ಬಯಸಿದ್ದೆಲ್ಲ ನೀ ಪಡೆಯೋ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ ಸಾಥ೯ಕ ಪಡಿಸಿಕೊ ಜನುಮಾನಾ
ಒಬ್ಬನೆ ಒಬ್ಬನೆಯಜಮಾನ ಬದುಕೆ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ ಸಾಥ೯ಕ ಪಡಿಸಿಕೊ ಜನುಮಾನಾ
ನೇಗಿಲ ದೇವರು ನಮ್ಮೊಡನಿರಲು ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು ಅಳುವಿಗೆ ಇಂದು ಅಳುಕುವುದ್ಯಾಕೆ
********************************************************************************

ಮಲಯಾಳಿಯೇ

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಉದಿತ್ ನಾರಾಯಣ್, ಚಿತ್ರಾ 

ಮಲಯಾಳಿಯೇ ಮಲಯಾಳಿಯೇ ಪದ ಬಂತಲ್ಲೋ
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ, ಕೋಮಲ ತಾಮರ ಪುವೂ 
ಪೂವೇ ನೀರಮ್ಮ ಮಧುವೋ ಪರಿ, ಪುರೆಂದು ತಂದೆ ನೀಲಾವೋ
ರಂಗನಾಯಕಿ.. ರಂಗನಾಯಕಿ.. ರಂಗನಾಯಕಿ.. ರಂಗನಾಯಕಿ..
ಹೇ.. ರಂಗನಾಯಕಿ.. ರಂಗನಾಯಕಿ.. ಪಚ್ಚೆ ಮನಸೇ ಪರಿಚಾಯೆ
ಅಂಗಾಂಗದ ಪಲ್ಲಕಿಯಲ್ಲಿ ಹುಚ್ಚು ಆಸೆಯೂ ಕೂಡಿತಲ್ಲೋ
ಸುಳ್ಳು ಹೇಳೋ ವಯಸನು ನಂಬಿ ಕುಚ್ಚು ಕುಚ್ಚು ಅಂತೂ ಎಲ್ಲೋ..
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ಲವ್ ಲವ್ ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ) ಮುಗಳ್ನಗೆ ಮಿಂಚು ಹೋಡಿತಲ್ಲೋ
ಮಾಣಿಕ್ಯ ವೀಣೆಯಾ ಮಲರ್ ಮಗಳ್ ವಾಳ್ತುನ
ಮಣ್ಣಿಲೇ ನಂದನಮಾ ಈ ಮನ ನಾಡ
ಮುತ್ತು ಮೊದಲಾ ಮದುವೇ ಮೊದಲಾ
ಮದುವೇ ಮೊದಲಾ ಮುತ್ತು ಮೊದಲಾ
ರಸಿಕನ ಈ ರಾಗವಿದ್ದರೆ ರಾತ್ರಿ ಹಗಲು ಚಿಕ್ಕ ಚಂಚಲ
ದುಂಬಿಗಳಾ ಅಂಬಾರಿಯಲಿ ತುಂಬಿದೆದೆಯೂ ಕುಲುಕಿತಲ್ಲೋ
ಬಳುಕುವ ನಡುವಲಿ ಮನಸು ಗುಡುಗುಡು ಗುಡುಗಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ, ಕೋಮಲ ತಾಮರ ಪುವೂ
ಪೂವೇ ನೀರಮ್ಮ ಮಧುವೋ ಪರಿ, ಪುರೆಂದು ತಂದೆ ನೀಲಾವೋ
********************************************************************************

ಕೊಕ್ಕೋರೆ ಕೋಳಿ ಚೆಂಡು

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಎಸ್ಪಿ.ಬಿ. ಬಿ.ಜಯಶ್ರೀ

ಗಂಡು : ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
           ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
           ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
          ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ ಪ್ರೀತಿನೇ ಇಲ್ಲಿರೋ ಸುಖವಾದ ಬಾಳು ಎಲ್ಲಿ
          ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
          ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
          ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
ಹೆಣ್ಣು : ಮರೆದಾಡೋ ಮೊಮ್ಮಗನೇ ಅಜ್ಜಿಯ ಪದ ಕೇಳೋ 
          ದಾಂಪತ್ಯ ಬದುಕಿನಲಿ ಬದುಕಿನಲಿ ಹೆಜ್ಜೆ ಒಂದು ರೂಲು 
          ಕಟ್ಕೊಂಡೊಳ ಜೊತೆಗೆ ಒಂದೊಂದು ದಿನವೂ 
ಕೋರಸ್ : ಐ ಲವ್ ಯೂ...  ಐ ಲವ್ ಯೂ...  ನಿನ್  ಸರ್ಕಸ ಹೇಳು 
ಹೆಣ್ಣು : ಘಳಿಗೆಗೆ ಆಡ್ಸಲಾ ಮುತ್ತನು ಕೊಟ್ಟುಬಿಡು ದಿವಸಕ್ಕೆ ಮೂರೂ ಸಲ ಮಂಡಕ್ಕಿ ಮನಸು ಕೊಡು 
           ನಾ ಹೇಳಿದಕ್ಕೆ  ಅಂಗಂಗೇನೆ ನಡದ್ರೇ 
ಕೋರಸ್ : ಇನ್ನೆಂದೂ ಯಾವಾಗಲೂ ನಿನ್ ಸುತ್ತಿ ಸುತ್ತಿ ಬರ್ತಾವಳೋ 
ಗಂಡು : ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
           ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
ಕೋರಸ್ :  ಏಲಾಲೇ ಏಲಂಗಡಿ ಏಲಾಲೇ    ಏಲಾಲೇ ಏಲಂಗಡಿ ಏಲಾಲೇ    
                ಏಲಾಲೇ ಏಲಂಗಡಿ ಏಲಾಲೇ  ಎಲಕಡಿ ಎಲಕಡಿ ಎಲಂಗಡಿ ಏಲಂಡಿ 
                ತಕತ ತಕತ ಕತಕತ ತಕಧಿನ ತಾಂಗ್ ತಾಂಗ್ ತಾಂಗ್ 
ಹೆಣ್ಣು : ವಯಸಾದ ಸುಂದರಿಯೇ ಮದನನ ಕಿಂದರಿಯೇ ದಾಂಪತ್ಯ ಪಾಠದಲಿ ಪಿ.ಎಚ.ಡಿ ಮುಗಿಸಿದವಳೇ 
          ನೀ ಕಟ್ಟಿದ ಹಾಡಲಿ  ಕರುನಾಡಲ್ಲಿ 
ಕೋರಸ್ : ಮುಂದೆ ನೀ ಮುಂದೆ ನೀ ಸುಖದಲ್ಲಿ ಮುಳುಗಿ ಹೋದೆ 
ಗಂಡು : ಈಗಿನ ಕಥೆ ಯಾಕ್ರೀ ರೀ ಹೊಟ್ಟೆಗೆ ಬರಿ ಲಾಟ್ರಿ ಪ್ರೀತಿಸೋ  ಚಾಕರಿಗೇ ಹೇಯ್ ಟೈಂ ಇಲ್ಲ ಚಿಂತೆ ಯಾಕ್ರೀ 
ಗಂಡು : ಆಹಾ... ಊರ ವಿಷ್ಯ ಮಾತಾಡೋಕೆ ಸಮಯವೂ ಮುಂದಿದೆ 
ಕೋರಸ್ : ಪ್ರೀತಿಯ ಸೇರದೇ ಇರೋ ಈ ಬಾಳು ನಿಂಗೆ ಎಲ್ಲಿದೇ 
ಗಂಡು : ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
           ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
           ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
          ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ ಪ್ರೀತಿನೇ ಇಲ್ಲಿರೋ ಸುಖವಾದ ಬಾಳು ಎಲ್ಲಿ
          ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
          ಕೊಕ್ಕರೆ ಕೋಳಿ ಚೆಂಡು ಸಕ್ಕರೆ ಕಂಡು ಚಪ್ಪರಿಸಿತು ಬಾಯಿ
          ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ ಬೆವರಾಡಿತು ಮೈಯ್ಯಿ
********************************************************************************

ಯಾರಿಲ್ಲಿ ಈ ತರಹ ಬರೆದೋರು

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಹರಿಹರನ್ 

ಯಾರಿಲ್ಲಿ ಈ ತರಹ ಬರೆದೋರು ಹಣೆಬರಹ
ನೀ ಮೆಟ್ಟಿದಾ ಮಣ್ಣ ಮರೆತಿರುವೆ ಎಲ್ಲಿಗೆ ಅಂತ ಹೊರಟಿರುವೇ
ಕೋಟಿ ಕೊಪ್ಪರಿಗೆ ಗಳಿಸಿದರು ಜನರಿಗಾಗಿ ನೀ ತ್ಯಜಿಸಿರುವೇ
ತ್ಯಾಗದ ಅರಮನೆಯಾ ಓ ಒಡೆಯಾ .. ಏಕಯ್ಯಾ ಸಿಡಿಲಿನ ಒಳಗಿಟ್ಟೆ ಗುಂಡಿಗೆಯಾ
ಕಾಯುವ ಮಹಾರಾಜ ಗುಣದಲ್ಲಿ ಗುರು ನೀನು ಕಾವಿಯ ಮೊರೆ ಹೋದೆ ನ್ಯಾಯವೇ ಹೇಳಿನ್ನೂ
ಬೇರೆ ಬದುಕನ್ನ ನೀನೇ ಹುಡುಕಿದರೇ ನಮಗಿಲ್ಲಿ ಯಾರೋ ದೊರೆ ಕೇಳದೆ ನಮ್ಮಾ ಕರೇ
ಹೃದಯಗಳಾ ಯಜಮಾನ ನಿನಗ್ಯಾಕೆ ಅವಮಾನ ಒಳ್ಳೆತನಕೆ ಈ ಭೂಮಿಲಿ ಕಟ್ಟಿಟ್ಟ ಬುತ್ತಿ ಕಣೋ
ಎಲ್ಲಾ ನಿನ್ನವರು ಹಣವಿರಲು ಆದರೂ ಚಿಂತೆಯ ಬರದಯ್ಯಾ ಋಣವಿರಲೂ
ಬೇಲಿಯೇ ಹೊಲವನ್ನು ಮೇಯುವ ಹಾಗೆ ಲಾಲಿಯೇ ತೊಟ್ಟಿಲ ಮುರಿಯುವ ಹಾಗೆ
ನಂಬಿದಾ ಜನರೆಲ್ಲಾ ನಾಲಿಗೆ ಮರೆತಾಗ ಅವನಾ ಮುಂದೆಂದೂ ನೀ ಮನಸಿನ ಸಾಹುಕಾರ
ಯಾರಿಲ್ಲಿ ಈ ತರಹ ಬರೆದೋರು ಹಣೆಬರಹ
ಬಂದು ಬೀಳುವ ಮಳೆ ಹನಿಯು ಸೇರೋ ಸ್ಥಳ ಯಾರು ಬಲ್ಲೋರು
ನೂರು ಬಂಧ ಅನುಬಂಧದಲಿ ಯಾರ ಮನಸಿಗೆ ಯಾರ್ಯಾರೂ
ಏನೆಂದು ಕೇಳಲು ಯಾರು ಇಲ್ಲ ಬಡವನ ನೀತಿಗೆ ಕಣ್ಣಂಟು ನೋಟವಿಲ್ಲ
ಅವನಿಗೆ ಅವಳಿಂದು ಅವ ಬರೆದ ಲೆಕ್ಕ ಲೆಕ್ಕವ ತಿಳಿದೆನೆ ಮನಸಿಗೆ ಈ ದುಃಖ
ಬಂಧಕ್ಕೆ ಬಾಯಿಲ್ಲ ನ್ಯಾಯಕ್ಕೆ ಕಣ್ಣಿಲ್ಲ ಎರಡಕ್ಕೂ ಕೊನೆ ಎಲ್ಲ ಸೇರುವಾ ಮನೆ ಎಲ್ಲಿ
ಯಾರಿಲ್ಲಿ ಈ ತರಹ ಬರೆದೋರು ಹಣೆಬರಹ
ನೀ ಮೆಟ್ಟಿದಾ ಮಣ್ಣ ಮರೆತಿರುವೆ ಎಲ್ಲಿಗೆ ಅಂತ ಹೊರಟಿರುವೇ
ಕೋಟಿ ಕೊಪ್ಪರಿಗೆ ಗಳಿಸಿದರು ಜನರಿಗಾಗಿ ನೀ ತ್ಯಜಿಸಿರುವೇ
********************************************************************************

ತುಂಟ ತುಂಟ ತುಂಟ 

ಸಾಹಿತ್ಯ : ಕೆ.ಕಲ್ಯಾಣ್ 
ಗಾಯನ : ಮನು, ಚಿತ್ರಾ

ಕೋರಸ್ : ಓ..ಓ... ತಂತಂ ..ತನನ .. ನಂ ..
ಹೆಣ್ಣು : ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
         ತುಂಟ ತುಂಟ ತುಂಟ ನೀನು ನನ್ನ ಪ್ರೀತಿ ಭಂಟ ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳಕೇ ಅರ್ಜೆಂಟಾ ಪಪ್ಪೀ ಕೇಳೋಕೆ ಅರ್ಜೆಂಟಾ
          ಅರೇ ನೋಟದಲ್ಲಿ ನೋಟಿಸ ಕೊಡುವೆ ಎಲ್ಲಾದ್ರೂ ಇಂಗುಂಟ
ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ 
ಗಂಡು : ಇದೇನಿದೂ ಜನುಮಗಳ ನಂಟ  
ಹೆಣ್ಣು : ಓಓಓ ... 
ಕೋರಸ್ : ಓಯ್..ಓಯ್.. ಓಯ್.. ಓಯ್....  ಓಹೋಹೋ ಓಹೋಹೋ ಹೋ .. 
ಹೆಣ್ಣು : ಪ್ರೇಮಲೋಕದಿಂದ ಬಂದ ರಣಧೀರ ನೀನು ಸಾವಿರ ಸುಳ್ಳು ಹೇಳೋ ಪ್ರಳಯಾಂತಕಾನೋ
ಗಂಡು : ಓ ನನ್ನ ನಲ್ಲೇ ನಿನ್ನ ಮನೆದೇವ್ರು ನಾನು ಪೋಲಿ ಹುಡುಗ ಅಂತಂದ್ರು ರಸಿಕನಲ್ಲವೇ
ಹೆಣ್ಣು : ಓ.. ಚೋರ ಚಿತ್ತ ಚೋರ ನಿನ್ನ ಪ್ರೇಮಕ್ಕೆ ಸೈ  ಅಂದೇ
ಗಂಡು : ಗೋಪಿಕೃಷ್ಣನಾ ರಾಧೇ ನೀನೇ ತಾನೇ  ನನ್ನ ರಾಧೇ
ಹೆಣ್ಣು : ಕನಸುಗಾರ ನಿನ್ನ ಕಣ್ಣು ಕಂಡಾಗ ನಿದ್ದೆ ಇಲ್ಲ
ಗಂಡು : ನಾನು ನನ್ನ ಹೆಂಡ್ತಿ ನೀನು ಪ್ರೀತ್ಸು ತಪ್ಪೇನಿಲ್ಲಾ...
ಹೆಣ್ಣು : ರಾಮಾಚಾರಿ ಆದ್ರೂ ನೀನು ಗಡಿಬಿಡಿ ಗಂಡಾನೋ
          ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ 
ಗಂಡು : ಇದೇನಿದೂ ಜನುಮಗಳ ನಂಟ  
ಹೆಣ್ಣು : ಓಓಓ ... 
ಗಂಡು : ಏಕಾಂಗಿಯಾಗಿ ಸ್ನೇಹ ಬಯಸಿದ್ದೇ ನಾನು ಉಸಿರೇ ನೀ ಜೊತೆಯಾದಾಗ ನಾನೇ ರಾಜ ನಾನೇ
ಹೆಣ್ಣು : ಬಣ್ಣದ ಗೆಜ್ಜೆ ಕಟ್ಟಿ ಜಾಣನಾದೆ  ಏನು ನಾ ದಿವ್ಯ ಅಣ್ಣಯ್ಯ ನನ ರವಿಮಾಮ ನೀನು
ಗಂಡು : ಓ.. ಪ್ರೇಮವೇ ಕೇಳು ಕಲಾವಿದನ ಹಾಡು
ಹೆಣ್ಣು : ಹಳ್ಳಿ ಮೇಷ್ಟ್ರು ಚಿನ್ನ ನಿನ್ನ ಯುಗಪುರುಷನಾ ಡೌಲು
ಗಂಡು : ಶಾಂತಿ ಕ್ರಾಂತಿ ಏನೇ ಇರಲಿ ಅಂಜದ ಗಂಡು ನಾನು
ಹೆಣ್ಣು : ಸ್ವಾಭಿಮಾನ ಪ್ರೇಮ ನಿಂದು ಜಾಣ ನನ್ನ ಚಿನ್ನ ನೀನು
ಗಂಡು : ಪ್ರೇಮಿಗಳ ಸವ್ವಾಲಿನಲ್ಲಿ ಗಲ್ಲ ಕಚ್ಚೋ ಮಲ್ಲ ನಾನು
ಹೆಣ್ಣು : ತುಂಟ ತುಂಟ ತುಂಟ ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
         ತುಂಟ ತುಂಟ ತುಂಟ ನೀನು ನನ್ನ ಪ್ರೀತಿ ಭಂಟ ಇದೇನಿದೂ ಜನುಮಗಳ ನಂಟ
ಗಂಡು : ಓ.. ಓ.. ಓ... ಅಪ್ಪಿಕೊಳ್ಳಕೇ ಅರ್ಜೆಂಟಾ ಪಪ್ಪೀ ಕೇಳೋಕೆ ಅರ್ಜೆಂಟಾ
          ಅರೇ ನೋಟದಲ್ಲಿ ನೋಟಿಸ ಕೊಡುವೆ ಎಲ್ಲಾದ್ರೂ ಇಂಗುಂಟ
ಹೆಣ್ಣು : ತುಂಟ ತುಂಟ ತುಂಟ
ಗಂಡು : ನಿಂಗೆ ಹಿಂಗೂ ಪ್ರೀತಿ ಉಂಟಾ ಇದೇನಿದೂ ಹದಿನೆಂಟರ ನಂಟ
ಹೆಣ್ಣು : ಹಾಂ .. ತುಂಟ ತುಂಟ ನೀನು ನನ್ನ ಪ್ರೀತಿ ಭಂಟ 
ಗಂಡು : ಇದೇನಿದೂ ಜನುಮಗಳ ನಂಟ  
ಹೆಣ್ಣು : ಓಓಓ ... 
ಕೋರಸ್ : ಓಯ್..ಓಯ್.. ಓಯ್.. ಓಯ್....  ಓಹೋಹೋ ಓಹೋಹೋ ಹೋ .. 
********************************************************************************

ಹಠವಾದಿ (2006)

ಯಾರು ಯಾರು ಯಾರು ಯಾರು

ಚಲನ ಚಿತ್ರ: ಹಠವಾದಿ (2006)
ನಿರ್ದೇಶನ: ವಿ. ರವಿಚಂದ್ರನ್ 
ಸಂಗೀತ : ವಿ. ರವಿಚಂದ್ರನ್  
ಸಾಹಿತ್ಯ : ವಿ. ರವಿಚಂದ್ರನ್  
ಗಾಯನ : ಶಂಕರ್ ಮಹಾದೇವನ್, ಸಿ.ಅಶ್ವಥ್, ಬಿ.ಜಯಶ್ರೀ
ನಟನೆ: ವಿ. ರವಿಚಂದ್ರನ್, ರಾಧಿಕಾ.

ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೊದಿಲ್ಲಾ.. ಕಲಿತವನೆಂದು ಬಾಗೋದಿಲ್ಲಾ
ತುಳಿಯುವನೆಂದೂ ಉಳಿಯೋದಿಲ್ಲಾ  ಯಾರನ್ಯಾರು ಬೆಳೆಸೋದಿಲ್ಲಾ
ಎಲ್ಲ ಗೊತ್ತು ಅನ್ನೋರೆಲ್ಲಾ ಯಾರು ಇಲ್ಲಿ ಮೊದಲೇನಲ್ಲಾ
ಭೂಮಿ ಮೇಲೆ ದೇವರು ಮೊದಲಾ ದೇವರಗಿಂತ ನಾವೇ ಮೊದಲ್
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು  ಯಾರಿಗಿಲ್ಲ ಯಾರು
ಗುರುವೇ ಇಲ್ಲದೇ ಕಲಿತವರುಂಟು  ನಂಟೇ ಇಲ್ಲದೇ ಬದುಕುವುರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಎಲ್ಲಾ  ಯಾರು  ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು 
ಭಾಷೆ ಮೊದಲ್  ಪ್ರಾಸ್ ಮೊದಲ್    ದೇಶ ಮೊದಲ್  ದ್ವೇಷ ಮೊದಲ್ 
ಜಾತಿ ಮೊದಲ್ ನೀತಿ ಮೊದಲ್ 
ಮೌನ ಮೊದಲ್  ಮುತ್ತಿನಂಥ ಮಾತು ಮೊದಲ್ 
ನಾದ ಮೊದಲ್ ಭಾವ ಮೊದಲ್   ವೇದಾ ಮೊದಲ್  ಗಾದೆ ಮೊದಲ್
ವೀಣೆ ಮೊದಲ್  ಸರಿಗಮ ಸ್ವರ ಮೊದಲ್
ಜನನ ಮೊದಲ್  ಮರಣ ಮೊದಲ್  ಮಿಡಿತ ಮೊದಲ್  ತುಡಿತಾ ಮೊದಲ್
ತಾಯಿ ಹಾಲ ಹನಿಯೇ ಮೊದಲ್  ಹೂವ ಒಡಲ ಮಧುವೇ ಮೊದಲ್
ಜೇನ ಹನಿಯ ಸಿಹಿಯೇ ಮೊದಲ್   ಅಚ್ಚ ಹಸೀರ್ ಪೈರೇ ಮೊದಲ್
ಸ್ವಚ್ಛ ಗಾಳಿ ಉಸಿರೇ ಮೊದಲ್
ಬೀಜ ನಾ ... ವೃಕ್ಷನಾ... ಕೋಳಿನಾ... ಮೊಟ್ಟೆನಾ..
ನಾನ್..  ನೀನಾ...  ನೀನಾ...  ನಾನ್..
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಅಲ್ಲ ಸೋಲು
ನೂರು ನೂರು ನೂರು ನೂರು ಬುದ್ದಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲಾ  ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲಾ ಸಾಧಕರನ್ನು ಮರೆಯೋದಿಲ್ಲಾ
ಕನಸೋ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲಾ
ತಿಳಿಯಬೇಕು ಗೆಲ್ಲುವ ಗುಟ್ಟು  ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ  ಸತ್ಯ ನಿನ್ನ ಎದುರುಲ್ಲುಂಟು
ಬಿಚ್ಚು ನಿನ್ನ ಬುದ್ಧಿಗಂಟು  ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು  ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ
ಹೆಜ್ಜೆ ಮೊದಲ ಗೆಜ್ಜೆ ಮೊದಲ 
ಗೀತೆ ಮೊದಲ ಗಾದೆ ಮೊದಲ
ತತ್ವ ಮೊದಲ ತತ್ವಪದ ಹಾಡು ಮೊದಲ
ತಾಳ ಮೊದಲ ಮೇಳ ಮೊದಲ
ಹಾಸ್ಯ ಮೊದಲ ಲಾಸ್ಯ ಮೊದಲ
ಜಾಣ ಮೊದಲ ಜಾನಪದ ಹಾಡು ಮೊದಲ
ಕವನ ಮೊದಲ ಕವಿತೆ ಮೊದಲ
ಬಣ್ಣ ಮೊದಲ ಕುಂಚ ಮೊದಲ
ಜೋಗಿಪದ ಹಾಡೇ ಮೊದಲ ಗೀಗೀಪದ ಗೀತೆ ಮೊದಲ
ಕಂಚಿನ ಕಂಸಾಳೆ ಮೊದಲ ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ ಬಾಳಿನ ಬಯಲಾಟ ಮೊದಲ
ಶೃದ್ದೆ ನಾ.. ಬುದ್ಧಿ ನಾ .. ವಿದ್ಯೆ ನಾ... ಬಯಕೆ ನಾ ...
ನಾನಾ ನೀನಾ   ನೀನಾ ನಾನಾ
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಗೆಲ್ಲೋನಿಗೆ ಬೇಕು ಹಠ ದಿಟ ಗೆಲವು ಆಗ ದಿಟ ದಿಟ
ಹಠ... ದಿಟ .. ಹಠ... ದಿಟ .. ಹಠ... ದಿಟ ..
ಬಂದ ಬಂದ ಬಂದ ಬಂದ ಬಂದ ಬಂದ
ಬಂದ ಬಂದ ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದು ಬಂದ ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ ಸಾಧನೆಯ ಗೆದ್ದು ಬಂದ
ಬಂದ ನೋಡು ಬಂದ ನೋಡು ಬಂದ ನೋಡು
ಕುಸ್ತಿಗೂ ಸೈ ಮಾಸ್ತಿಗು ಸೈ ಒಬ್ಬರಿಗೆ ಸೈ ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ ಸುಕುಮಾರ ಸರಕಾರ
ಅವನ ಸಲದ ಮಧುರ ಕವನ ಜನ ಗಣ ಮನ
ಕಣ ಕಣದಲ್ಲೂ ನೆಲಸಿ ಒಲಿಸಿ ಕುಣಿಸಿ ನಲಿಸಿ
ತಣಿಸಿ ಮನಿಸಿ ಮೆರೆಯುವತಿರುವ ಯಾರಿವ
ಜೋರು ಜೋರು ಜೋರು ಜೋರು ಜೋರು
ಜೋರು ಜೋರು ಇವನ ನಡೆಗೆ ಎಂಥ ಜೋರು
ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು
ಸ್ಟಾರು ಸ್ಟಾರು ಇವನೇ ನಮ್ಮ ಕ್ರೇಜಿ ಸ್ಟಾರು
ಸಾವಿರ ಸಾವಿರ ತಾರೆಯ ಊರಿನ ತೇರನು
ಏರುತ ಸಾಗಿದೆ ಭೂಮಿಯ ಚಂದ ಮಾಮ
ಈತನು ಯಾರಿವ ಈತನು ಯಾರಿವ
ಹಾಡ ಹಾಡೋ ಗಿಳಿರಾಮ ಮಾಮರ ಕೋಗಿಲೆ ನಾಚುವ ಗಾಯಕ
ಇವ ಸ್ತುತಿ ಸ್ತುತಾಲಯ ಗತಿ ಗತಿ ಸ್ವರಾಲಯ
ಜನ ಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ ಗಾಯಕ
ಲೋಕಕೆ ಪ್ರೀತಿಯ ನಾಯಕ ದಿನ ದಿನ ಸುಮ್ಮನ ತಂದಾನ
ಮೈಸೂರಿನಲ್ಲೂ ಮಂಡ್ಯದಲ್ಲೂ ಬೆಂಗಳೂರಲ್ಲೂ ಮಂಗಳೂರಲ್ಲೂ
ಹುಬ್ಬಳ್ಳಿಯಲ್ಲೂ ಬೆಳಗಾಂವನಲ್ಲೂ ಜಮಖಂಡಿಯಲ್ಲೂ
ಎಲ್ಲೋ ಇಲ್ಲಾ ಇವನನ್ನು ಇವನದೇ ಈಗ ಜಮಾನೂ
ಮುದ್ದಿನ ಕುಣಿಯುತ್ತಾ ಉಬ್ಬಿದ ಸುಂದರ
ಜನರ ನಾಡಿ ಕುಣಿತ ಮಿಡಿತ ಕಂಡು ಹಿಡಿದ ಜಾದೂಗಾರ
ಕನಸ್ಸ ಮನಸ್ಸ ಮಾಡಿದವನು ಕರುನಾಡಿನ ಕನಸ್ಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು 
********************************************************************************

ಆಟ ಹುಡುಗಾಟವೊ...

ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ 
ಗಾಯನ: ಶಂಕರ್ ಮಹಾದೇವನ್

ಆಟ ಹುಡುಗಾಟವೊ...  ಆಟ ಹುಡುಗಾಟವೊ...ಆಟ ಹುಡುಗಾಟವೊ... 
ಪರಮಾತ್ಮನಾಟವೊ...ಪರಮಾತ್ಮನಾಟವೊ...ಪರಮಾತ್ಮನಾಟವೊ...
ಆಟ ಹುಡುಗಾಟವೊ  ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನು ಅವನೆ... ಕನಸು ಕಟ್ಟೊನು ಅವನೆ...
ಆಸೆ ಇಟ್ಟೊನು ಅವನೆ ಕನಸು ಕಟ್ಟೊನು ಅವನೆ ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ತದ್ಧಿನ ತಕದ್ಧೀನ ಧಿನ್ನ ತಕದ್ದಿನ ತಕದ್ದಿನ ತಕದ್ದಿನ ಧಿನ್ನ ಧಿನ್ನ ಧಿನ್ನ ಧಿನ್ನ
ತಕಟದಿ ತಿರಿಕಿಟ ತಕಟಧಿ ತಾಂಗಟನದಿನ  ತಕಟದಿ ತಿರಿಕಿಟ ತಕಟಧಿ
ತಿರಿಕಿಟ ದಾಂಗಾಟನದಿ ದಾಂಗಾಟನದಿ ತಿರಿಕಿಟ ತಕಟಧಿನ್ 
ಧೀಗಿಧೀಗಿ ನಗನಗ ಧಿಮೀ ಧಿಮೀ ತಿರಿಕಿಟಧಾ..
ಧೀಗಿಧೀಗಿ ನಗನಗ ಧಿಮೀ ಧಿಮೀ ತಿರಿಕಿಟಧಾ..  
ಹುಟ್ಟೆಂದ ಮೇಲೆ ಸಾವಿರಲೆ ಬೇಕು ತಿಳಿದಿದ್ದರು ನಾನು ಬದುಕಬೇಕು ಯಾಕಿ ಶಿಕ್ಷೆ ...
ಈ ರಂಗಮಂಚ ಇದು ನಿನ್ನ ಭಿಕ್ಷೆ ಈ ಜನರ ಪ್ರಿತಿ ಇದು ಶ್ರೀರಕ್ಷೆ  ಯಾಕಿ ಪರೀಕ್ಷೆ... ಹೇಹೇಹೇ
ತಾಯಿ ಹಾಲು ಕುಡಿಸುವಾಗ ಯಮನು ಕೂಡ ಕಾಯುವ ತುತ್ತು ಅನ್ನ ತಿನ್ನುವಾಗ ಸಾವು ಕೊಡದೆ ನಿಲ್ಲಿವ
ಅವನ ಕರುಣೇ ನಿನಗೆ ಇಲ್ಲವೆ ಹೇ... ಹೇ  ಹೇ... ಹೇ
ಆಟ ಹುಡುಗಾಟವೊ  ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಯಾರೊ ನಾ ಯಾರೊ ಇವರೆಲ್ಲ ಯಾರೊ ಯಾರೊ ನಾ ಯಾರೊ ಇವರೆಲ್ಲ ಯಾರೊ
ಯಾಕೊ ಅದು ಯಾಕೊ ಈ ಬಂಧ ಯಾಕೊ ಯಾಕಿ ಪ್ರೀತಿ.....
ಹಾಡು ಈ ಹಾಡು ನಿನಾಗಾಗಿಯೆ ಜೀವ ಈ ಜೀವ ಇವರಿಗಾಗಿಯೆ ಯಾಕಿ ಪ್ರೀತಿ... ಓಹೊ
ಈ ಪ್ರಾಣ ನಿನ್ನದಲ್ಲ ಈ ಜೀವ ಸಾಯೊದಿಲ್ಲ ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನೀ ಇದ್ದರೆ ಇಳಿದು ಬಾರೊ ... ಓಓಓಓಓಓಓ...
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನುಅವನೆ ಕನಸು ಕಟ್ಟೊನು ಅವನೆ ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲು ಜಾಣನೊ...
********************************************************************************

ಮುಖದಲ್ಲಿ ಏನಿದೆ

ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ 

ಮುಖದಲ್ಲಿ ಏನಿದೆ  ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ  ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ  ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇ ಏತಕೆ
ನಾವು ಹೋಗೊ ದಾರಿ ಓಹೊ.....ಎಲ್ಲ ಕಲ್ಲು ಮುಳ್ಳು ಓಹೊ.....ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ  ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ ರಂಗು ರಂಗಿನ ಲೋಕವು ನಿನ್ನಂತಯೇ...
ರಂಗ ಮಂಚ ಲೋಕಕೆ ಯಾಕೆ  ಬಣ್ಣ ಹಾಕದೆ ನಟಿಸೊ ನಾಟಕಿಯಕೇ ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ  ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇತಕೆ
ಕಣ್ಣು ಮುಚ್ಚಿ ಕಾಣುವ ಕನಸು  ಕಣ್ಣು ತೆರೆಯದ ಲೋಕದಲ್ಲಿ ಮಾಯವೇ
ಮರಿಚಿಕೆಯೆ ಲೋಕದ ಮಾತು ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ  ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
********************************************************************************

ಈ ಪ್ರೀತಿಗಾಗಿ ಚಪ್ಪಾಳೆಗಾಗಿ

ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್ 
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ

ಗಂಡು : ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ.  ಹಾ... ಲಾಲಲ ಲಾಲಲ
ಕೋರಸ್ : ಆಹಾ.. ಹಾ.. ಹಾ. ಹಾ.  ಹಾ... ಆಹಾ.. ಹಾ.. ಹಾ. ಹಾ.  ಹಾ... ಆಹಾ.. ಹಾ.. ಹಾ. ಹಾ.  ಹಾ...
ಗಂಡು : ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು
            ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು  .... 
ಗಂಡು : ನಾಳೆ ಅನ್ನೋ ಮಾಯೇ... ಇಂದು ತಿಳಿದರೇ ಹೇಗೆ ತಿಳಿದ ಮೇಲೂ ನಾ ಉಸಿರಾಡೋದು ಹೇಗೆ
            ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ ಈ ಶುಭ ವೇಳೆ ನನಗೆ ಹೂ ಮಾಲೆ 
            ಗುರು ಇಲ್ಲದೆ ನಾ.. ಗುರಿ ಮುಟ್ಟಿದೆ ನಾ.. ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ... 
            ಸೋಲಿಲ್ಲದೆ... ಗೆಲುವಲ್ಲವೇನು 
           ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು  .... 
ಗಂಡು : ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ 
           ನಿಮ್ಮಿಂದ ನಾನು ... ನಿಮಗಾಗಿ ನಾನು ನಿಮ್ಮೊಡನೆ ನಾ...ನು... ಪ್ರೀತಿಗಾಗಿ ನಾ...ನು  
           ಈ ತಾಯಿ ಲೀಲೆಯೇ...ನಾನಿಲ್ಲಿ ಅಲ್ಲವೇ.. ಈ ಜೀವಕೆ ಮರು ಜನ್ಮವೇ ಕರುನಾಡಿನಲ್ಲೇ... 
           ಆರಾರಿರೋ.. .. ಆರಾರಿರೋ.. 
          ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು  .... 
          ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ.  ಹಾ... 
********************************************************************************