ಯಾರು ಯಾರು ಯಾರು ಯಾರು
ಚಲನ ಚಿತ್ರ: ಹಠವಾದಿ (2006)
ನಿರ್ದೇಶನ: ವಿ. ರವಿಚಂದ್ರನ್
ಸಂಗೀತ : ವಿ. ರವಿಚಂದ್ರನ್
ಸಾಹಿತ್ಯ : ವಿ. ರವಿಚಂದ್ರನ್
ಗಾಯನ : ಶಂಕರ್ ಮಹಾದೇವನ್, ಸಿ.ಅಶ್ವಥ್, ಬಿ.ಜಯಶ್ರೀ
ನಟನೆ: ವಿ. ರವಿಚಂದ್ರನ್, ರಾಧಿಕಾ.
ನಟನೆ: ವಿ. ರವಿಚಂದ್ರನ್, ರಾಧಿಕಾ.
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೊದಿಲ್ಲಾ.. ಕಲಿತವನೆಂದು ಬಾಗೋದಿಲ್ಲಾ
ತುಳಿಯುವನೆಂದೂ ಉಳಿಯೋದಿಲ್ಲಾ ಯಾರನ್ಯಾರು ಬೆಳೆಸೋದಿಲ್ಲಾ
ಎಲ್ಲ ಗೊತ್ತು ಅನ್ನೋರೆಲ್ಲಾ ಯಾರು ಇಲ್ಲಿ ಮೊದಲೇನಲ್ಲಾ
ಭೂಮಿ ಮೇಲೆ ದೇವರು ಮೊದಲಾ ದೇವರಗಿಂತ ನಾವೇ ಮೊದಲ್
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು ಯಾರಿಗಿಲ್ಲ ಯಾರು
ಗುರುವೇ ಇಲ್ಲದೇ ಕಲಿತವರುಂಟು ನಂಟೇ ಇಲ್ಲದೇ ಬದುಕುವುರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಎಲ್ಲಾ ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಯಾರು ಯಾರು ಯಾರು ಯಾರು ಯಾರಿಗಾಗಿ ಇಲ್ಲ ಯಾರು
ನೂರು ನೂರು ನೂರು ನೂರು ಬದುಕೋ ದಾರಿ ನೂರು ನೂರು
ಬೆಳೆಯೊನೆಂದು ಸೋಲೊದಿಲ್ಲಾ.. ಕಲಿತವನೆಂದು ಬಾಗೋದಿಲ್ಲಾ
ತುಳಿಯುವನೆಂದೂ ಉಳಿಯೋದಿಲ್ಲಾ ಯಾರನ್ಯಾರು ಬೆಳೆಸೋದಿಲ್ಲಾ
ಎಲ್ಲ ಗೊತ್ತು ಅನ್ನೋರೆಲ್ಲಾ ಯಾರು ಇಲ್ಲಿ ಮೊದಲೇನಲ್ಲಾ
ಭೂಮಿ ಮೇಲೆ ದೇವರು ಮೊದಲಾ ದೇವರಗಿಂತ ನಾವೇ ಮೊದಲ್
ಯಾರು ಯಾರು ಯಾರು ಯಾರು
ಯಾರಿಗಾಗಿ ಯಾರು ಯಾರಿಗಿಲ್ಲ ಯಾರು
ಗುರುವೇ ಇಲ್ಲದೇ ಕಲಿತವರುಂಟು ನಂಟೇ ಇಲ್ಲದೇ ಬದುಕುವುರುಂಟು
ಯಾರು ಯಾರು ಯಾರು ಯಾರು ಯಾರು
ಯಾರಿಗಾಗಿ ಎಲ್ಲಾ ಯಾರು ಯಾರಿಗಾಗಿ ಇಲ್ಲ ಯಾರು
ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು ಯಾರು
ಭಾಷೆ ಮೊದಲ್ ಪ್ರಾಸ್ ಮೊದಲ್ ದೇಶ ಮೊದಲ್ ದ್ವೇಷ ಮೊದಲ್
ಜಾತಿ ಮೊದಲ್ ನೀತಿ ಮೊದಲ್
ಮೌನ ಮೊದಲ್ ಮುತ್ತಿನಂಥ ಮಾತು ಮೊದಲ್
ನಾದ ಮೊದಲ್ ಭಾವ ಮೊದಲ್ ವೇದಾ ಮೊದಲ್ ಗಾದೆ ಮೊದಲ್
ವೀಣೆ ಮೊದಲ್ ಸರಿಗಮ ಸ್ವರ ಮೊದಲ್
ಜನನ ಮೊದಲ್ ಮರಣ ಮೊದಲ್ ಮಿಡಿತ ಮೊದಲ್ ತುಡಿತಾ ಮೊದಲ್
ತಾಯಿ ಹಾಲ ಹನಿಯೇ ಮೊದಲ್ ಹೂವ ಒಡಲ ಮಧುವೇ ಮೊದಲ್
ಜೇನ ಹನಿಯ ಸಿಹಿಯೇ ಮೊದಲ್ ಅಚ್ಚ ಹಸೀರ್ ಪೈರೇ ಮೊದಲ್
ಸ್ವಚ್ಛ ಗಾಳಿ ಉಸಿರೇ ಮೊದಲ್
ಬೀಜ ನಾ ... ವೃಕ್ಷನಾ... ಕೋಳಿನಾ... ಮೊಟ್ಟೆನಾ..
ನಾನ್.. ನೀನಾ... ನೀನಾ... ನಾನ್..
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಅಲ್ಲ ಸೋಲು
ನೂರು ನೂರು ನೂರು ನೂರು ಬುದ್ದಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲಾ ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲಾ ಸಾಧಕರನ್ನು ಮರೆಯೋದಿಲ್ಲಾ
ಕನಸೋ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲಾ
ತಿಳಿಯಬೇಕು ಗೆಲ್ಲುವ ಗುಟ್ಟು ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರುಲ್ಲುಂಟು
ಬಿಚ್ಚು ನಿನ್ನ ಬುದ್ಧಿಗಂಟು ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ
ಹೆಜ್ಜೆ ಮೊದಲ ಗೆಜ್ಜೆ ಮೊದಲ
ವೀಣೆ ಮೊದಲ್ ಸರಿಗಮ ಸ್ವರ ಮೊದಲ್
ಜನನ ಮೊದಲ್ ಮರಣ ಮೊದಲ್ ಮಿಡಿತ ಮೊದಲ್ ತುಡಿತಾ ಮೊದಲ್
ತಾಯಿ ಹಾಲ ಹನಿಯೇ ಮೊದಲ್ ಹೂವ ಒಡಲ ಮಧುವೇ ಮೊದಲ್
ಜೇನ ಹನಿಯ ಸಿಹಿಯೇ ಮೊದಲ್ ಅಚ್ಚ ಹಸೀರ್ ಪೈರೇ ಮೊದಲ್
ಸ್ವಚ್ಛ ಗಾಳಿ ಉಸಿರೇ ಮೊದಲ್
ಬೀಜ ನಾ ... ವೃಕ್ಷನಾ... ಕೋಳಿನಾ... ಮೊಟ್ಟೆನಾ..
ನಾನ್.. ನೀನಾ... ನೀನಾ... ನಾನ್..
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು ಯಾರಿಗಾಗಿ ಯಾರು ಅಲ್ಲ ಸೋಲು
ನೂರು ನೂರು ನೂರು ನೂರು ಬುದ್ದಿ ಹೇಳೋ ಮಂದಿ ನೂರು
ಸಾಧನೆ ಇಲ್ಲದೆ ಗೆಲುವೇ ಇಲ್ಲಾ ಸಾಧಿಸಿದವನಿಗೆ ಸಾವೇ ಇಲ್ಲ
ಸಾಗರ ವಿದ್ಯೆಗೆ ಕೊನೆಯೇ ಇಲ್ಲಾ ಸಾಧಕರನ್ನು ಮರೆಯೋದಿಲ್ಲಾ
ಕನಸೋ ಕಾಣೋ ಕಣ್ಣಿನಲ್ಲಿ ಶ್ರಮದ ನೆರಳು ಸುಳಿಯೋದಿಲ್ಲಾ
ತಿಳಿಯಬೇಕು ಗೆಲ್ಲುವ ಗುಟ್ಟು ಗೆದ್ದರೆ ಇಲ್ಲಿ ಜೀವನ ಉಂಟು
ಸೋಲು ಗೆಲುವು ನಲಿವು ಉಳಿವು ಬಾಳು ನಿನ್ನ ದಾರಿಲಿ
ಲೋಕ ನಿನ್ನ ಕೈಯಲ್ಲಿ ಸತ್ಯ ನಿನ್ನ ಎದುರುಲ್ಲುಂಟು
ಬಿಚ್ಚು ನಿನ್ನ ಬುದ್ಧಿಗಂಟು ನೋಡು ನೋಡು ನೋಡು ನೋಡು
ಕಣ್ಣ ತೆರೆದು ಜಗವ ನೋಡು ಇದುವೇ ನಿತ್ಯದ ಬದುಕಿನ ಹಾಡು
ಹಾಡು ಹಾಡು ಹಾಡು ಹಾಡು
ಸೃಷ್ಟಿ ಮೊದಲ ದೃಷ್ಟಿ ಮೊದಲ
ಹೆಜ್ಜೆ ಮೊದಲ ಗೆಜ್ಜೆ ಮೊದಲ
ಗೀತೆ ಮೊದಲ ಗಾದೆ ಮೊದಲ
ತತ್ವ ಮೊದಲ ತತ್ವಪದ ಹಾಡು ಮೊದಲ
ತಾಳ ಮೊದಲ ಮೇಳ ಮೊದಲ
ಹಾಸ್ಯ ಮೊದಲ ಲಾಸ್ಯ ಮೊದಲ
ಜಾಣ ಮೊದಲ ಜಾನಪದ ಹಾಡು ಮೊದಲ
ಕವನ ಮೊದಲ ಕವಿತೆ ಮೊದಲ
ಬಣ್ಣ ಮೊದಲ ಕುಂಚ ಮೊದಲ
ಜೋಗಿಪದ ಹಾಡೇ ಮೊದಲ ಗೀಗೀಪದ ಗೀತೆ ಮೊದಲ
ಕಂಚಿನ ಕಂಸಾಳೆ ಮೊದಲ ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ ಬಾಳಿನ ಬಯಲಾಟ ಮೊದಲ
ಶೃದ್ದೆ ನಾ.. ಬುದ್ಧಿ ನಾ .. ವಿದ್ಯೆ ನಾ... ಬಯಕೆ ನಾ ...
ನಾನಾ ನೀನಾ ನೀನಾ ನಾನಾ
ಯಾರು ಯಾರು ಯಾರು ಯಾರು
ತತ್ವ ಮೊದಲ ತತ್ವಪದ ಹಾಡು ಮೊದಲ
ತಾಳ ಮೊದಲ ಮೇಳ ಮೊದಲ
ಹಾಸ್ಯ ಮೊದಲ ಲಾಸ್ಯ ಮೊದಲ
ಜಾಣ ಮೊದಲ ಜಾನಪದ ಹಾಡು ಮೊದಲ
ಕವನ ಮೊದಲ ಕವಿತೆ ಮೊದಲ
ಬಣ್ಣ ಮೊದಲ ಕುಂಚ ಮೊದಲ
ಜೋಗಿಪದ ಹಾಡೇ ಮೊದಲ ಗೀಗೀಪದ ಗೀತೆ ಮೊದಲ
ಕಂಚಿನ ಕಂಸಾಳೆ ಮೊದಲ ಡೊಳ್ಳಿನ ದೊಡ್ಡಾಟ ಮೊದಲ
ಕೋಲಿನ ಕೋಲಾಟ ಮೊದಲ ಬಾಳಿನ ಬಯಲಾಟ ಮೊದಲ
ಶೃದ್ದೆ ನಾ.. ಬುದ್ಧಿ ನಾ .. ವಿದ್ಯೆ ನಾ... ಬಯಕೆ ನಾ ...
ನಾನಾ ನೀನಾ ನೀನಾ ನಾನಾ
ಯಾರು ಯಾರು ಯಾರು ಯಾರು
ಯಾರು ಯಾರು ಯಾರು ಯಾರು
ಗೆಲ್ಲೋನಿಗೆ ಬೇಕು ಹಠ ದಿಟ ಗೆಲವು ಆಗ ದಿಟ ದಿಟ
ಹಠ... ದಿಟ .. ಹಠ... ದಿಟ .. ಹಠ... ದಿಟ ..
ಬಂದ ಬಂದ ಬಂದ ಬಂದ ಬಂದ ಬಂದ
ಬಂದ ಬಂದ ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದು ಬಂದ ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ ಸಾಧನೆಯ ಗೆದ್ದು ಬಂದ
ಬಂದ ನೋಡು ಬಂದ ನೋಡು ಬಂದ ನೋಡು
ಕುಸ್ತಿಗೂ ಸೈ ಮಾಸ್ತಿಗು ಸೈ ಒಬ್ಬರಿಗೆ ಸೈ ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ ಸುಕುಮಾರ ಸರಕಾರ
ಅವನ ಸಲದ ಮಧುರ ಕವನ ಜನ ಗಣ ಮನ
ಕಣ ಕಣದಲ್ಲೂ ನೆಲಸಿ ಒಲಿಸಿ ಕುಣಿಸಿ ನಲಿಸಿ
ತಣಿಸಿ ಮನಿಸಿ ಮೆರೆಯುವತಿರುವ ಯಾರಿವ
ಜೋರು ಜೋರು ಜೋರು ಜೋರು ಜೋರು
ಜೋರು ಜೋರು ಇವನ ನಡೆಗೆ ಎಂಥ ಜೋರು
ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು
ಸ್ಟಾರು ಸ್ಟಾರು ಇವನೇ ನಮ್ಮ ಕ್ರೇಜಿ ಸ್ಟಾರು
ಸಾವಿರ ಸಾವಿರ ತಾರೆಯ ಊರಿನ ತೇರನು
ಏರುತ ಸಾಗಿದೆ ಭೂಮಿಯ ಚಂದ ಮಾಮ
ಈತನು ಯಾರಿವ ಈತನು ಯಾರಿವ
ಹಾಡ ಹಾಡೋ ಗಿಳಿರಾಮ ಮಾಮರ ಕೋಗಿಲೆ ನಾಚುವ ಗಾಯಕ
ಇವ ಸ್ತುತಿ ಸ್ತುತಾಲಯ ಗತಿ ಗತಿ ಸ್ವರಾಲಯ
ಜನ ಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ ಗಾಯಕ
ಲೋಕಕೆ ಪ್ರೀತಿಯ ನಾಯಕ ದಿನ ದಿನ ಸುಮ್ಮನ ತಂದಾನ
ಮೈಸೂರಿನಲ್ಲೂ ಮಂಡ್ಯದಲ್ಲೂ ಬೆಂಗಳೂರಲ್ಲೂ ಮಂಗಳೂರಲ್ಲೂ
ಹುಬ್ಬಳ್ಳಿಯಲ್ಲೂ ಬೆಳಗಾಂವನಲ್ಲೂ ಜಮಖಂಡಿಯಲ್ಲೂ
ಎಲ್ಲೋ ಇಲ್ಲಾ ಇವನನ್ನು ಇವನದೇ ಈಗ ಜಮಾನೂ
ಮುದ್ದಿನ ಕುಣಿಯುತ್ತಾ ಉಬ್ಬಿದ ಸುಂದರ
ಜನರ ನಾಡಿ ಕುಣಿತ ಮಿಡಿತ ಕಂಡು ಹಿಡಿದ ಜಾದೂಗಾರ
ಕನಸ್ಸ ಮನಸ್ಸ ಮಾಡಿದವನು ಕರುನಾಡಿನ ಕನಸ್ಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು
ಹಠ... ದಿಟ .. ಹಠ... ದಿಟ .. ಹಠ... ದಿಟ ..
ಬಂದ ಬಂದ ಬಂದ ಬಂದ ಬಂದ ಬಂದ
ಬಂದ ಬಂದ ಎದ್ದು ಬಂದ ಗುದ್ದಿ ಬಂದ
ಹಠವಾದಿ ಎದ್ದು ಬಂದ ಅವಮಾನ ಒದ್ದು ಬಂದ
ಸೋಲನ್ನ ಗೆದ್ದು ಬಂದ ಸಾಧನೆಯ ಗೆದ್ದು ಬಂದ
ಬಂದ ನೋಡು ಬಂದ ನೋಡು ಬಂದ ನೋಡು
ಕುಸ್ತಿಗೂ ಸೈ ಮಾಸ್ತಿಗು ಸೈ ಒಬ್ಬರಿಗೆ ಸೈ ಪ್ರೀತಿಗೂ ಸೈ
ಮಿಂಚಿನಂತೆ ಮಿನುಗುವ ಗುಡುಗಿನಂತೆ ಗುಡುಗುವ
ಸಿಡಿಲಿನಂತೆ ಸಿಡಿಯುವ ಕಡಲಿನಂತೆ ಉಕ್ಕುವ
ಕಲೆಗಾರ ಛಲಗಾರ ಸುಕುಮಾರ ಸರಕಾರ
ಅವನ ಸಲದ ಮಧುರ ಕವನ ಜನ ಗಣ ಮನ
ಕಣ ಕಣದಲ್ಲೂ ನೆಲಸಿ ಒಲಿಸಿ ಕುಣಿಸಿ ನಲಿಸಿ
ತಣಿಸಿ ಮನಿಸಿ ಮೆರೆಯುವತಿರುವ ಯಾರಿವ
ಜೋರು ಜೋರು ಜೋರು ಜೋರು ಜೋರು
ಜೋರು ಜೋರು ಇವನ ನಡೆಗೆ ಎಂಥ ಜೋರು
ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು ಸ್ಟಾರು
ಸ್ಟಾರು ಸ್ಟಾರು ಇವನೇ ನಮ್ಮ ಕ್ರೇಜಿ ಸ್ಟಾರು
ಸಾವಿರ ಸಾವಿರ ತಾರೆಯ ಊರಿನ ತೇರನು
ಏರುತ ಸಾಗಿದೆ ಭೂಮಿಯ ಚಂದ ಮಾಮ
ಈತನು ಯಾರಿವ ಈತನು ಯಾರಿವ
ಹಾಡ ಹಾಡೋ ಗಿಳಿರಾಮ ಮಾಮರ ಕೋಗಿಲೆ ನಾಚುವ ಗಾಯಕ
ಇವ ಸ್ತುತಿ ಸ್ತುತಾಲಯ ಗತಿ ಗತಿ ಸ್ವರಾಲಯ
ಜನ ಮನ ಗೆದ್ದು ಬಂದ ಚಿತ್ತ ಚೋರನಾಗಿ ನಿಂತ ಗಾಯಕ
ಲೋಕಕೆ ಪ್ರೀತಿಯ ನಾಯಕ ದಿನ ದಿನ ಸುಮ್ಮನ ತಂದಾನ
ಮೈಸೂರಿನಲ್ಲೂ ಮಂಡ್ಯದಲ್ಲೂ ಬೆಂಗಳೂರಲ್ಲೂ ಮಂಗಳೂರಲ್ಲೂ
ಹುಬ್ಬಳ್ಳಿಯಲ್ಲೂ ಬೆಳಗಾಂವನಲ್ಲೂ ಜಮಖಂಡಿಯಲ್ಲೂ
ಎಲ್ಲೋ ಇಲ್ಲಾ ಇವನನ್ನು ಇವನದೇ ಈಗ ಜಮಾನೂ
ಮುದ್ದಿನ ಕುಣಿಯುತ್ತಾ ಉಬ್ಬಿದ ಸುಂದರ
ಜನರ ನಾಡಿ ಕುಣಿತ ಮಿಡಿತ ಕಂಡು ಹಿಡಿದ ಜಾದೂಗಾರ
ಕನಸ್ಸ ಮನಸ್ಸ ಮಾಡಿದವನು ಕರುನಾಡಿನ ಕನಸ್ಸುಗಾರ
ನಮ್ಮವನು ನಮ್ಮವನು ನಮ್ಮವನು ನಮ್ಮವನು
********************************************************************************
ಆಟ ಹುಡುಗಾಟವೊ...
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಶಂಕರ್ ಮಹಾದೇವನ್
ಆಟ ಹುಡುಗಾಟವೊ... ಆಟ ಹುಡುಗಾಟವೊ...ಆಟ ಹುಡುಗಾಟವೊ...
ಪರಮಾತ್ಮನಾಟವೊ...ಪರಮಾತ್ಮನಾಟವೊ...ಪರಮಾತ್ಮನಾಟವೊ...
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನು ಅವನೆ... ಕನಸು ಕಟ್ಟೊನು ಅವನೆ...
ಆಸೆ ಇಟ್ಟೊನು ಅವನೆ ಕನಸು ಕಟ್ಟೊನು ಅವನೆ ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ತದ್ಧಿನ ತಕದ್ಧೀನ ಧಿನ್ನ ತಕದ್ದಿನ ತಕದ್ದಿನ ತಕದ್ದಿನ ಧಿನ್ನ ಧಿನ್ನ ಧಿನ್ನ ಧಿನ್ನ
ತಕಟದಿ ತಿರಿಕಿಟ ತಕಟಧಿ ತಾಂಗಟನದಿನ ತಕಟದಿ ತಿರಿಕಿಟ ತಕಟಧಿ
ತಿರಿಕಿಟ ದಾಂಗಾಟನದಿ ದಾಂಗಾಟನದಿ ತಿರಿಕಿಟ ತಕಟಧಿನ್
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನು ಅವನೆ... ಕನಸು ಕಟ್ಟೊನು ಅವನೆ...
ಆಸೆ ಇಟ್ಟೊನು ಅವನೆ ಕನಸು ಕಟ್ಟೊನು ಅವನೆ ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ತದ್ಧಿನ ತಕದ್ಧೀನ ಧಿನ್ನ ತಕದ್ದಿನ ತಕದ್ದಿನ ತಕದ್ದಿನ ಧಿನ್ನ ಧಿನ್ನ ಧಿನ್ನ ಧಿನ್ನ
ತಕಟದಿ ತಿರಿಕಿಟ ತಕಟಧಿ ತಾಂಗಟನದಿನ ತಕಟದಿ ತಿರಿಕಿಟ ತಕಟಧಿ
ತಿರಿಕಿಟ ದಾಂಗಾಟನದಿ ದಾಂಗಾಟನದಿ ತಿರಿಕಿಟ ತಕಟಧಿನ್
ಧೀಗಿಧೀಗಿ ನಗನಗ ಧಿಮೀ ಧಿಮೀ ತಿರಿಕಿಟಧಾ..
ಧೀಗಿಧೀಗಿ ನಗನಗ ಧಿಮೀ ಧಿಮೀ ತಿರಿಕಿಟಧಾ..
ಧೀಗಿಧೀಗಿ ನಗನಗ ಧಿಮೀ ಧಿಮೀ ತಿರಿಕಿಟಧಾ..
ಹುಟ್ಟೆಂದ ಮೇಲೆ ಸಾವಿರಲೆ ಬೇಕು ತಿಳಿದಿದ್ದರು ನಾನು ಬದುಕಬೇಕು ಯಾಕಿ ಶಿಕ್ಷೆ ...
ಈ ರಂಗಮಂಚ ಇದು ನಿನ್ನ ಭಿಕ್ಷೆ ಈ ಜನರ ಪ್ರಿತಿ ಇದು ಶ್ರೀರಕ್ಷೆ ಯಾಕಿ ಪರೀಕ್ಷೆ... ಹೇಹೇಹೇ
ತಾಯಿ ಹಾಲು ಕುಡಿಸುವಾಗ ಯಮನು ಕೂಡ ಕಾಯುವ ತುತ್ತು ಅನ್ನ ತಿನ್ನುವಾಗ ಸಾವು ಕೊಡದೆ ನಿಲ್ಲಿವ
ಅವನ ಕರುಣೇ ನಿನಗೆ ಇಲ್ಲವೆ ಹೇ... ಹೇ ಹೇ... ಹೇ
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಈ ರಂಗಮಂಚ ಇದು ನಿನ್ನ ಭಿಕ್ಷೆ ಈ ಜನರ ಪ್ರಿತಿ ಇದು ಶ್ರೀರಕ್ಷೆ ಯಾಕಿ ಪರೀಕ್ಷೆ... ಹೇಹೇಹೇ
ತಾಯಿ ಹಾಲು ಕುಡಿಸುವಾಗ ಯಮನು ಕೂಡ ಕಾಯುವ ತುತ್ತು ಅನ್ನ ತಿನ್ನುವಾಗ ಸಾವು ಕೊಡದೆ ನಿಲ್ಲಿವ
ಅವನ ಕರುಣೇ ನಿನಗೆ ಇಲ್ಲವೆ ಹೇ... ಹೇ ಹೇ... ಹೇ
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಯಾರೊ ನಾ ಯಾರೊ ಇವರೆಲ್ಲ ಯಾರೊ ಯಾರೊ ನಾ ಯಾರೊ ಇವರೆಲ್ಲ ಯಾರೊ
ಯಾಕೊ ಅದು ಯಾಕೊ ಈ ಬಂಧ ಯಾಕೊ ಯಾಕಿ ಪ್ರೀತಿ.....
ಹಾಡು ಈ ಹಾಡು ನಿನಾಗಾಗಿಯೆ ಜೀವ ಈ ಜೀವ ಇವರಿಗಾಗಿಯೆ ಯಾಕಿ ಪ್ರೀತಿ... ಓಹೊ
ಯಾಕೊ ಅದು ಯಾಕೊ ಈ ಬಂಧ ಯಾಕೊ ಯಾಕಿ ಪ್ರೀತಿ.....
ಹಾಡು ಈ ಹಾಡು ನಿನಾಗಾಗಿಯೆ ಜೀವ ಈ ಜೀವ ಇವರಿಗಾಗಿಯೆ ಯಾಕಿ ಪ್ರೀತಿ... ಓಹೊ
ಈ ಪ್ರಾಣ ನಿನ್ನದಲ್ಲ ಈ ಜೀವ ಸಾಯೊದಿಲ್ಲ ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನೀ ಇದ್ದರೆ ಇಳಿದು ಬಾರೊ ... ಓಓಓಓಓಓಓ...
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನುಅವನೆ ಕನಸು ಕಟ್ಟೊನು ಅವನೆ ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲು ಜಾಣನೊ...
********************************************************************************
ನೀ ಇದ್ದರೆ ಇಳಿದು ಬಾರೊ ... ಓಓಓಓಓಓಓ...
ಆಟ ಹುಡುಗಾಟವೊ ಪರಮಾತ್ಮನಾಟವೊ ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನುಅವನೆ ಕನಸು ಕಟ್ಟೊನು ಅವನೆ ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲು ಜಾಣನೊ...
********************************************************************************
ಮುಖದಲ್ಲಿ ಏನಿದೆ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇ ಏತಕೆ
ನಾವು ಹೋಗೊ ದಾರಿ ಓಹೊ.....ಎಲ್ಲ ಕಲ್ಲು ಮುಳ್ಳು ಓಹೊ.....ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇ ಏತಕೆ
ನಾವು ಹೋಗೊ ದಾರಿ ಓಹೊ.....ಎಲ್ಲ ಕಲ್ಲು ಮುಳ್ಳು ಓಹೊ.....ಹೂವು ಹಾಸೋರು ಯಾರು ನೀ ಹೇಳು
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ
ಲೋಕಾನೆ ಹೀಗಿದೆ ಯಾಕಿಂಗೆ ಆಡತಿದೆ ಬೆನ್ ತಟ್ಟದೆ ಯಾಕೆ ನಗುತಿದೆ
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಆಸೆ ತೋರೊ ಕಾಮನಬಿಲ್ಲೆ ರಂಗು ರಂಗಿನ ಲೋಕವು ನಿನ್ನಂತಯೇ...
ರಂಗ ಮಂಚ ಲೋಕಕೆ ಯಾಕೆ ಬಣ್ಣ ಹಾಕದೆ ನಟಿಸೊ ನಾಟಕಿಯಕೇ ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇತಕೆ
ರಂಗ ಮಂಚ ಲೋಕಕೆ ಯಾಕೆ ಬಣ್ಣ ಹಾಕದೆ ನಟಿಸೊ ನಾಟಕಿಯಕೇ ...
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಲೋಕದ ಚಪ್ಪಾಳೆ ಇದ್ರೆ ನನ್ನ ಹಾಡು
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ ಮುಖವಾಡದ ಬದುಕೇತಕೆ
ಕಣ್ಣು ಮುಚ್ಚಿ ಕಾಣುವ ಕನಸು ಕಣ್ಣು ತೆರೆಯದ ಲೋಕದಲ್ಲಿ ಮಾಯವೇ
ಮರಿಚಿಕೆಯೆ ಲೋಕದ ಮಾತು ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
********************************************************************************ಮರಿಚಿಕೆಯೆ ಲೋಕದ ಮಾತು ಮಾಯಗಾರನ ಆಟವೋ ಪಾಠವೋ
ಮಾಮರದ ಚಿಗುರಿನಿಂದ ಕೋಗಿಲೆ ಹಾಡು ಈ ಜನರ ಪ್ರೀತಿಗಾಗಿ ನನ್ನ ಹಾಡು
ಕಾಲು ಎಳೆಯೋ ಲೋಕ.... ಕಲೆ ತುಳಿಯೋ ಲೋಕ... ಗುರಿ ತಲುಪೋದು ಹೇಗೆ ನೀ ಹೇಳು...
ಮುಖದಲ್ಲಿ ಏನಿದೆ ಮನಸಲ್ಲೆಲ್ಲ ಇದೆ
ಈ ಪ್ರೀತಿಗಾಗಿ ಚಪ್ಪಾಳೆಗಾಗಿ
ಸಾಹಿತ್ಯ-ಸಂಗೀತ: ವಿ.ರವಿಚಂದ್ರನ್
ಗಾಯನ: ಎಸ್. ಪಿ. ಬಾಲಸುಬ್ರಹ್ಮಣ್ಯಂ
ಗಂಡು : ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ. ಹಾ... ಲಾಲಲ ಲಾಲಲ
ಕೋರಸ್ : ಆಹಾ.. ಹಾ.. ಹಾ. ಹಾ. ಹಾ... ಆಹಾ.. ಹಾ.. ಹಾ. ಹಾ. ಹಾ... ಆಹಾ.. ಹಾ.. ಹಾ. ಹಾ. ಹಾ...
ಗಂಡು : ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು
ಗಂಡು : ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
ಗಂಡು : ನಾಳೆ ಅನ್ನೋ ಮಾಯೇ... ಇಂದು ತಿಳಿದರೇ ಹೇಗೆ ತಿಳಿದ ಮೇಲೂ ನಾ ಉಸಿರಾಡೋದು ಹೇಗೆ
ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ ಈ ಶುಭ ವೇಳೆ ನನಗೆ ಹೂ ಮಾಲೆ
ಗೆಲುವ ಅನ್ನೋ ಮಾಯೆ ಸೋಲದು ನಾಳೆಗೆ ಈ ಶುಭ ವೇಳೆ ನನಗೆ ಹೂ ಮಾಲೆ
ಗುರು ಇಲ್ಲದೆ ನಾ.. ಗುರಿ ಮುಟ್ಟಿದೆ ನಾ.. ಹಠವಾದಿಯ ಈ ಪಯಣ ನಿಮಗಾಗಿ ಅಲ್ಲವೇ...
ಸೋಲಿಲ್ಲದೆ... ಗೆಲುವಲ್ಲವೇನು
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
ಗಂಡು : ಹುಟ್ಟಿದೆ ನಾನು ಕರುನಾಡ ಮಡಿಲಲ್ಲಿ ಅತ್ತಿದ್ದೆ ನಾನು ಕಾವೇರಿ ತೀರದಲ್ಲಿ
ನಿಮ್ಮಿಂದ ನಾನು ... ನಿಮಗಾಗಿ ನಾನು ನಿಮ್ಮೊಡನೆ ನಾ...ನು... ಪ್ರೀತಿಗಾಗಿ ನಾ...ನು
ಈ ತಾಯಿ ಲೀಲೆಯೇ...ನಾನಿಲ್ಲಿ ಅಲ್ಲವೇ.. ಈ ಜೀವಕೆ ಮರು ಜನ್ಮವೇ ಕರುನಾಡಿನಲ್ಲೇ...
ಆರಾರಿರೋ.. .. ಆರಾರಿರೋ..
ಈ ಪ್ರೀತಿಗಾಗಿ ಚಪ್ಪಾಳೆಗಾಗಿ ಅಭಿಮಾನಕ್ಕಾಗಿ ಕನಸು ಕಂಡೆ ನಾನು.. ಕನಸುಗಾರ ನಾನು ....
ಹೇಯ್... ಹೇಯ್..ಹೇಯ್..ಹೂಂ ಹೂಂ ಹೂಂ ಹೂಂ ಆಹಾ.. ಹಾ.. ಹಾ. ಹಾ. ಹಾ...
No comments:
Post a Comment