ಮುತ್ತಿನಂತ ಮಾತೊಂದು
ಚಲನಚಿತ್ರ: ಬಹದ್ದೂರ್ ಗಂಡು (1976)
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗಾ ರಾವ್
ಗಾಯನ: ರಾಜ್ ಕುಮಾರ್
ನಿರ್ದೇಶನ: ಎ. ವಿ. ಶೇಷಗಿರಿ ರಾವ್
ನಟನೆ: ರಾಜ್ ಕುಮಾರ್, ಜಯಂತಿ, ಆರತಿ, ಬಾಲಕೃಷ್ಣ
ಹಾಡುವಾ ದನಿಯಲ್ಲಿ ಶ್ರುತಿ ಸೇರಬೇಕು,
ನೋಡುವಾ ನೋಟದಲಿ ಹಿತ ಕಾಣಬೇಕು,
ಆಡುವಾ ಮಾತಿನಲಿ........ಪ್ರೀತಿ ಇರಬೇಕು..............
ಆ ಆಹಾ ಹಾ ಹಾ .........ಆಹಾ ಹಾ ಹಾ .........
ಆಡುವಾ ಮಾತಿನಲಿ........ಪ್ರೀತಿ ಇರಬೇಕು..............

ಆಹಾ ಹಾ ಹಾ ಹಾ .........
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಸಿರಿತನವೆಂದು ಶಾಶ್ವತವಲ್ಲ,
ಸಿರಿತನವೆಂದು ಶಾಶ್ವತವಲ್ಲ,
ಬಡ ಜನರೆಂದು ಪ್ರಾಣಿಗಳಲ್ಲ,
ದೇವರ ಆಟ ಬಲ್ಲವರಿಲ್ಲ,
ದೇವರ ಆಟ ಬಲ್ಲವರಿಲ್ಲ,
ಬಾಳಿನ ಮರ್ಮ ಅರಿತವರಿಲ್ಲಾ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ.........ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ.........ಪಾಪ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ,
ನಿನ್ನೆ ತನಕ ಹಾಯಾಗಿ ಸುಪ್ಪೋತಿಗೆ,
ಇಂದು ಮಣ್ಣೇ ಗತಿಯಾಯ್ತು ಈ ಮೈಯಿಗೆ
ಎಂದು ಆಳಾಗ ಬಲ್ಲವನೇ ಅರಸಾಗುವ
ಒಳ್ಳೆ ಅರಸಾಗುವ ಹೇ ............
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಕಪ್ಪನೆ ಮೋಡ ಕರಗಲೇ ಬೇಕು
ಆಗಸದಿಂದ ಇಳಿಯಲೇ ಬೇಕು,
ಕಪ್ಪನೆ ಮೋಡ ಕರಗಲೇ ಬೇಕು
ಕಪ್ಪನೆ ಮೋಡ ಕರಗಲೇ ಬೇಕು
ಆಗಸದಿಂದ ಇಳಿಯಲೇ ಬೇಕು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ......ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು ......ಏನು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಕೋಟೆ ಕಟ್ಟಿ ಮೆರೆದೊರೆಲ್ಲ ಏನಾದರು,
ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು,
ಇನ್ನು ನೀನ್ಯಾವ ಲೆಕ್ಕ ಹೇಳೇ ಸುಕುಮಾರಿಯೇ,
ಅಯ್ಯೋ ಹೆಮ್ಮಾರಿಯೇ ಹೇ ......
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,
ರಾಜಕುಮಾರಿ ದೇವತೆಯಲ್ಲ ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,
ಶ್ರೀಮಂತಿಕೆಯು ಮೆರೆಯಲು ಅಲ್ಲಾ,
ರಾಜಕುಮಾರಿ ದೇವತೆಯಲ್ಲ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ ........ಹಾನ್,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಹಸಿವು ನಿದ್ದೆ ,ಕೋಪ ತಾಪ,ನಿನಗೂ ಇದೆ,
ನಿನ್ನಂತೆ ರೋಷ ,ದ್ವೇಷ ನಮಗೂ ಇದೆ,
ಈ ನಿಜವನ್ನು ಅರಿತಾಗ ಹೆಣ್ಣಾ ಗುವೇ ,
ಇಲ್ಲ ಮಣ್ಣುತಿನ್ನುವೆ ಹೇ...........
ಮುತ್ತಿನಂತ ಮಾತೊಂದು ಗೊತ್ತೇನಮ್ಮ,
ನಿನಗೆ ಗೊತ್ತೇನಮ್ಮ
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ನಾವು ಕಾಲಕ್ಕೆ ತಕ್ಕಂತೆ ನಡೆಯಬೇಕು,
ಎಂದು ತಾಳಕ್ಕೆ ತಕ್ಕಂತೆ ಕುಣಿಯಬೇಕು
********************************************************************************
ಗಾಯಕರು: ಡಾ. ರಾಜಕುಮಾರ್
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ........
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕೊನೆಯನು ನೋಡುತಿವೆ
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರಕ್ಕಸನಾ ವಿಷ ಗಾಳಿಯ ನುಂಗದೆ,ಬದುಕಿ ಎಲ್ಲರಾ ಉಳಿಸುವೆಯಾ,
ಬದುಕಿ ಎಲ್ಲರಾ ಉಳಿಸುವೆಯಾ ................
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ ಹೇಳು
ನೀ ಹೇಳು ಹೇಳು ನೀ ಹೇಳು
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ನಿನ್ನಭಿಮಾನವಾ ಕೆಣಕುವುದಿಲ್ಲ,ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ,
ಅಂದದಾ ತುಟಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ,ಸಕ್ಕರೆ ರುಚಿಯಾ, ನೀಡಿ ಎಲ್ಲರಾ ಗೆಲ್ಲುವೆಯಾ,
ನೀನು ಎಲ್ಲರಾ ಗೆಲ್ಲುವೆಯಾ,
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
********************************************************************************
ಮಾನವನಾಗುವೆಯಾ
ಸಾಹಿತ್ಯ: ಚಿ.ಉದಯ ಶಂಕರ್ಗಾಯಕರು: ಡಾ. ರಾಜಕುಮಾರ್
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ........
ಎಲ್ಲಾ ಗುಣಗಳು ನಿನ್ನಲೇ ಅಡಗಿ ಕಾಳಗ ಮಾಡುತಿವೆ
ಮನ ತುಂಬಿರುವ ಶಾಂತಿಯ ನುಂಗಿ ಕೊನೆಯನು ನೋಡುತಿವೆ
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರೋಷವಾ ಬಿಡುವೆಯಾ,ದ್ವೇಷವಾ ಮರೆವೆಯಾ,
ರಕ್ಕಸನಾ ವಿಷ ಗಾಳಿಯ ನುಂಗದೆ,ಬದುಕಿ ಎಲ್ಲರಾ ಉಳಿಸುವೆಯಾ,
ಬದುಕಿ ಎಲ್ಲರಾ ಉಳಿಸುವೆಯಾ ................
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ ಹೇಳು
ನೀ ಹೇಳು ಹೇಳು ನೀ ಹೇಳು
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ಧನ ಕನಕಗಳಾ ಕೇಳುವುದಿಲ್ಲಾ ಸ್ನೇಹದ ಹವ್ಯಾಸಾ,
ನಿನ್ನಭಿಮಾನವಾ ಕೆಣಕುವುದಿಲ್ಲ,ಪ್ರೇಮದ ಸಂತೋಷ
ಅಂದದಾ ತುಟಿಯಲಿ ಹುಸಿನಗೆ ತೇಲಲಿ,
ಅಂದದಾ ತುಟಿಯಲಿ ಹುಸಿನಗೆ ತೇಲಲಿ
ಅಕ್ಕರೆ ನುಡಿಯ,ಸಕ್ಕರೆ ರುಚಿಯಾ, ನೀಡಿ ಎಲ್ಲರಾ ಗೆಲ್ಲುವೆಯಾ,
ನೀನು ಎಲ್ಲರಾ ಗೆಲ್ಲುವೆಯಾ,
ಮಾನವನಾಗುವೆಯಾ ಇಲ್ಲಾ ದಾನವನಾಗುವೆಯಾ
ನೀ ಮಾನವ ಕುಲಕೆ ಮುಳ್ಳಾಗುವೆಯಾ
ಹೇಳು ನೀ ಹೇಳು ಹೇಳು ನೀ ಹೇಳು
********************************************************************************
No comments:
Post a Comment