ಮುದ್ದಿನ ಹುಡುಗಿ ಚೆಂದ
ಚಲನಚಿತ್ರ: ರಾಯರು ಬಂದರು ಮಾವನ ಮನೆಗೆ (1993)
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ
ನಿರ್ದೇಶನ: ದ್ವಾರಕೀಶ್
ನಟರು: ವಿಷ್ಣುವರ್ಧನ್, ಡಾಲಿ ಮಿನ್ಹಾಸ್, ಬಿಂದಿಯ
ಮುದ್ದಿನ ಹುಡುಗಿ ಚೆಂದ,
ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ,
ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು
ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ
ಒಡೆಯದು ಎಂದಿಗೂ
ಮುದ್ದಿನ ಹುಡುಗಿ ಚೆಂದ,
ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಯಾವುದೋ ಜನುಮಾಂತರ ಬಂಧನ,
ಬೆರೆಸಿತು ಅದು ನಮ್ಮನು ಆ ದಿನ
ತಾಳದು ಜೀವ ನೀ ನಿಮಿಷ ನೊಂದರು,
ಒಂದೆ ಒಂದು ಹನಿಯ ಕಣ್ಣೀರು ಬಂದರು,
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
*********************************************************************************
ಅಡವಿದೇವಿಯ
ಸಾಹಿತ್ಯ: ಎಂ.ಎನ್.ವ್ಯಾಸರಾವ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಅಡವಿದೇವಿಯ ಕಾಡುಜನಗಳ ಈ ಹಾಡು,
ನಾಡಿನ ಜೀವ ತುಂಬಿದೆ! ll ಪ ll
ಕನ್ನಡನಾಡೆ ಮಧುಚಂದ್ರ,
ಕನ್ನಡನುಡಿಯೇ ಶ್ರೀಗಂಧ,
ಉಸಿರು ನೀಡಿದೆ, ಹಸಿರು ತೂಗಿದೆ,
ಮಧುರವಾಗಿದೆ!! ll ಅ.ಪ ll
ಕಾಡುಮಲ್ಲಯಂಗೆ ಜೇನುಕಿತ್ತು ಪೂಜೆ ಕೊಟ್ಟು,
ಜಾಜಿಮಲ್ಲೆ ತಂದು ದೇವಮ್ಮಂಗೆ ಮಾಲೆಯಿಟ್ಟು,
ಏಳುಹದ್ದಿಯಿಂದ ಏಳು ರಾತ್ರಿ ಏಳು ಹಗಲು,
ಏಳು ಕನ್ಯೆರಿಂದ ಸೋಬಲಕ್ಕಿ ದೇವಿಗಿಡಲು,
ಚಿಗುರೊಡೆಯಿತು, ಬೆಳಕರಳಿತು,
ಹೊಳೆ ತರಿಸಿತು ರಸತಾಣ!
ಮನೆಮನೆಯಲು ಜನಮನದಲು
ಶಿವನೊಲವಿನ ಶುಭ ಧ್ಯಾನ!!
ಕನ್ನಡ ನೆಲವೇ ಧನ್ಯ, ಕನ್ನಡ ಜಲವೇ ಮಾನ್ಯ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll
ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನೂ ಕಮ್ಮಿ ಇಲ್ಲ,
ನಮ್ಮ ಪ್ರೀತಿಯಲ್ಲಿ ಸುಳ್ಳು-ಮೋಸ ಒಂದೂ ಇಲ್ಲ..
ನಮ್ಮ ಧರ್ಮದಲ್ಲಿ ಭೇದ-ಭಾವ ಕಾಣೋದಿಲ್ಲ,
ನಮ್ಮ ನೀತಿಯಲ್ಲಿ ಕಾಡೆ ಇಲ್ದೆ ನಾಡೆ ಇಲ್ಲ...
ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ!
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸ ಗಾನ!!
ಕನ್ನಡ ಜನರೇ ಚೆಂದ, ಕನ್ನಡ ಮನವೇ ಅಂದ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!!
ಉಸಿರು ನೀಡಿದೆ, ಹಸಿರು ತೂಗಿದೆ, ಮಧುರವಾಗಿದೆ!!! ll
********************************************************************************
ಅಪರಾಧಿ ನಾನಲ್ಲ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಆಆಆಆಅ.... ಆಆಆ... .ಆಆಆಅ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಸನೀಸ ದನಿ ಮದ ಸನಿಸ ದನಿ ಮದ
ಗಗಗ ಮಮಮ ದದದ ನಿದಮ ಗಗಗ ಮಮಮ ನಿನಿ
ಮದನಿ ಸ ಸ ದನಿಸ ದನಿ ಸಸ ದನಿಸ ದನಿ ಗಗ ನಿನಿ ಗಗ ನಿನಿ
ಸಗ ಸಗ ಮ ಗಸನಿ ದ ಗ ಸನಿ ದ ಮ
ದನಿಸ ದನಿಸ ದನಿ ಸ ಸ
ಮದನಿ ಮದನಿ ಮ ಮ
ಗಮದ ಗಮ ಸನಿ ದಮ
ನಿನ್ನಯ ಕೈಯಲ್ಲಿ ಬೊಂಬೆಯೂ ನಾನು
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನಿಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನಿಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಗಗಗ ಮಮಮ ದದದ ನಿದಮ ಗಗಗ ಮಮಮ ನಿನಿ
ಮದನಿ ಸ ಸ ದನಿಸ ದನಿ ಸಸ ದನಿಸ ದನಿ ಗಗ ನಿನಿ ಗಗ ನಿನಿ
ಸಗ ಸಗ ಮ ಗಸನಿ ದ ಗ ಸನಿ ದ ಮ
ದನಿಸ ದನಿಸ ದನಿ ಸ ಸ
ಮದನಿ ಮದನಿ ಮ ಮ
ಗಮದ ಗಮ ಸನಿ ದಮ
ನಿನ್ನಯ ಕೈಯಲ್ಲಿ ಬೊಂಬೆಯೂ ನಾನು
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನಿಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನಿಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೇ ಶ್ರೀ ಕೃಷ್ಣನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಬೇಡದ ತಾಳಿಯೂ ನನಗೆ ನೀ ತಂದೆ
ಜೀವಕೂ ಜೀವಕು ಹೊಸ ನಂಟು ತಂದೆ
ಕೇಳುವೆ ಏಕಿಂದು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಏಕಿದಿನ
ಪ್ರಭು ಸ್ನೇಹ ಜೀವಿಯನು ತ್ಯಾಗ ಮೂರ್ತಿಯನು
ಮಮತೆಯಿಂದ ಕಾಯೋ ತಂದೆಯೇ
ನೀ ಎಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತಾ
ಜೀವ ನೀಡಿ ಸಲಹೋ ತಂದೆಯೇ
ರಾಘವೇಂದ್ರನೇ ಗುರುರಾಜನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಜೀವಕೂ ಜೀವಕು ಹೊಸ ನಂಟು ತಂದೆ
ಕೇಳುವೆ ಏಕಿಂದು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಏಕಿದಿನ
ಪ್ರಭು ಸ್ನೇಹ ಜೀವಿಯನು ತ್ಯಾಗ ಮೂರ್ತಿಯನು
ಮಮತೆಯಿಂದ ಕಾಯೋ ತಂದೆಯೇ
ನೀ ಎಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತಾ
ಜೀವ ನೀಡಿ ಸಲಹೋ ತಂದೆಯೇ
ರಾಘವೇಂದ್ರನೇ ಗುರುರಾಜನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ನಿಶ್ಚಯ ಮನುಜಗೆ ಮರಣವು ಒಂದೇ
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಶಕ್ತಿ ದಯಪಾಲಿಸು
ಅದೇ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೇ
ನಿನ್ನಲೇನ್ನ ಒಂದು ಮಾಡಿಕೊ
ಪರಮಾತ್ಮನೇ ಶ್ರೀ ಕೃಷ್ಣನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಶಕ್ತಿ ದಯಪಾಲಿಸು
ಅದೇ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೇ
ನಿನ್ನಲೇನ್ನ ಒಂದು ಮಾಡಿಕೊ
ಪರಮಾತ್ಮನೇ ಶ್ರೀ ಕೃಷ್ಣನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
*********************************************************************************
ಬಾರೇ ಬಾರೇ ದೇವಿಯೇ
ಸಾಹಿತ್ಯ: ಎಂ.ಎನ್.ವ್ಯಾಸರಾವ್
ಗಾಯಕರು: ಎಸ್. ಪಿ. ಬಾಲಸುಬ್ರಹ್ಮಣ್ಯಂ, ಕೆ. ಎಸ್. ಚಿತ್ರಾ
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮೈನಾ ಹೆಣ್ಣೇ
ಒಲವು ನೋಟಕೆ ಕರಗಿದ ಬೆಣ್ಣೆ
ಒಲವು ನೋಟಕೆ ಕರಗಿದ ಬೆಣ್ಣೆ
ಹುರುಪು ಮಿಸೆಯಾ ಚೆನ್ನಿಗ ನೀನೇ
ಒರಟು ಮಾತಲಿ ಸೆಳೆದಿಹೆ ನನ್ನೇ
ಒರಟು ಮಾತಲಿ ಸೆಳೆದಿಹೆ ನನ್ನೇ
ಇಂದೇಕೋ ಕಾತರಿಸಿ ನನ್ನನೇ ಆವರಿಸಿ
ಸಂಗಾತಿ ಬಂತು ಈ ಪ್ರೀತಿ
ಸಂಗಾತಿ ಬಂತು ಈ ಪ್ರೀತಿ
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾನು ನೀನು ಸೇರಿದಾಗ ಈ ನಂಟು
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ಬಂದೆ ನನ್ನ ಪ್ರೇಮಿಯೇ
ಕಾಡಿನಲಿ ಕುಣಿವ ನವಿಲೇ ನೀನಿರಲು ಚೆಲುವೆ
ಬೀಸಿರುವೆ ಬಲೆಯ ನನಗೆ ಸೆರೆಯಾದೆ ನಿನಗೆ
ಹರುಷ ನೀ ತಂದಿಹೇ ಹುರುಪು ಮೈ ತುಂಬಿದೆ
ಉಸಿರು ನೀ ನೀಡಿದೆ ಹಸಿರು ಮೈದೋರಿದೆ
ನಿನ್ನ ಅಪ್ಪಿಕೊಂಡು ಮುದ್ದು ಪಪ್ಪೀ ಕೊಡುವೆ
ನಿನ್ನ ಜಿಂಕೆ ಕಣ್ಣಿನಲ್ಲೇ ಸ್ವರ್ಗ ತೆರೆವೆ
ಬರಿ ಮಾತಿನಲ್ಲೆ ಏಕೆ ಹೀಗೆ ಕೊಲ್ಲುವೆ
ಮೈ ತುಂಬ ಜೇನು ತುಂಬಿ ನಾನು ನಿಂತಿಹೆ
ಚಿನ್ನ ಕೇಳೇ ಈ ನನ್ನ ಜೀವ ನೀನೆ ಈ ಬಿಂಕ ಬೇಕು ಕಾಣೆ
ಹೀಗೇಕೆ ಇಂದು ದೂರ ದೂರ ದೂರ ಓಡುವೇ
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ಬೀಸಿರುವೆ ಬಲೆಯ ನನಗೆ ಸೆರೆಯಾದೆ ನಿನಗೆ
ಹರುಷ ನೀ ತಂದಿಹೇ ಹುರುಪು ಮೈ ತುಂಬಿದೆ
ಉಸಿರು ನೀ ನೀಡಿದೆ ಹಸಿರು ಮೈದೋರಿದೆ
ನಿನ್ನ ಅಪ್ಪಿಕೊಂಡು ಮುದ್ದು ಪಪ್ಪೀ ಕೊಡುವೆ
ನಿನ್ನ ಜಿಂಕೆ ಕಣ್ಣಿನಲ್ಲೇ ಸ್ವರ್ಗ ತೆರೆವೆ
ಬರಿ ಮಾತಿನಲ್ಲೆ ಏಕೆ ಹೀಗೆ ಕೊಲ್ಲುವೆ
ಮೈ ತುಂಬ ಜೇನು ತುಂಬಿ ನಾನು ನಿಂತಿಹೆ
ಚಿನ್ನ ಕೇಳೇ ಈ ನನ್ನ ಜೀವ ನೀನೆ ಈ ಬಿಂಕ ಬೇಕು ಕಾಣೆ
ಹೀಗೇಕೆ ಇಂದು ದೂರ ದೂರ ದೂರ ಓಡುವೇ
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ತಪ್ಪು ತಪ್ಪು ತಾರಾ ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಪ್ಪು ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಾರಾ ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಪ್ಪು ತಪ್ಪು ತಪ್ಪು ತಾರಾ
ಬಾಳಿನಲ್ಲಿ ಮೊದಲ ಸಲಕೆ ಪ್ರೀತಿಯನು ಪಡೆದೇ
ಜೀವನದ ಕಡಲ ಎದೆಗೆ ಈ ನದಿಯಾ ಕರೆದೆ
ಒಲವು ನೀ ತೋರಿದೆ ಚೆಲುವು ನಾ ನೀಡಿದೆ
ತೊಡಿಸು ಆಲಿಂಗನಾ ತರುವೆ ರೋಮಾಂಚನ
ಸುಗ್ಗಿಯಾಗಿ ನನ್ನ ಮನಸು ಹಿಗ್ಗಿ ಹೋಗಿದೆ
ಹಿಗ್ಗಿ ನಿಂತ ಹತ್ತು ರೀತಿ ಕನಸು ಎದ್ದಿದೆ
ರೆಪ್ಪೆಯಲ್ಲಿ ಚುಕ್ಕಿ ಚಂದ್ರ ಗೂಡು ಕಟ್ಟಿದೆ
ಗೂಡಿನಲ್ಲಿ ನನ್ನ ನಿನ್ನ ಒಂದು ಮಾಡಿದೆ
ನಲ್ಲ ಕೇಳು ಈ ಕಣ್ಣ ಸಾಕ್ಷಿಯಾಗಿ ಆ ದೇವರಣೆಯಾಗಿ
ನಾನಿನ್ನ ಬಿಟ್ಟು ದೂರ ದೂರ ಓದಿ ಹೋಗೆನು
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ಜೀವನದ ಕಡಲ ಎದೆಗೆ ಈ ನದಿಯಾ ಕರೆದೆ
ಒಲವು ನೀ ತೋರಿದೆ ಚೆಲುವು ನಾ ನೀಡಿದೆ
ತೊಡಿಸು ಆಲಿಂಗನಾ ತರುವೆ ರೋಮಾಂಚನ
ಸುಗ್ಗಿಯಾಗಿ ನನ್ನ ಮನಸು ಹಿಗ್ಗಿ ಹೋಗಿದೆ
ಹಿಗ್ಗಿ ನಿಂತ ಹತ್ತು ರೀತಿ ಕನಸು ಎದ್ದಿದೆ
ರೆಪ್ಪೆಯಲ್ಲಿ ಚುಕ್ಕಿ ಚಂದ್ರ ಗೂಡು ಕಟ್ಟಿದೆ
ಗೂಡಿನಲ್ಲಿ ನನ್ನ ನಿನ್ನ ಒಂದು ಮಾಡಿದೆ
ನಲ್ಲ ಕೇಳು ಈ ಕಣ್ಣ ಸಾಕ್ಷಿಯಾಗಿ ಆ ದೇವರಣೆಯಾಗಿ
ನಾನಿನ್ನ ಬಿಟ್ಟು ದೂರ ದೂರ ಓದಿ ಹೋಗೆನು
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮೈನಾ ಹೆಣ್ಣೇ
ಒಲವು ನೋಟಕೆ ಕರಗಿದ ಬೆಣ್ಣೆ
ಒಲವು ನೋಟಕೆ ಕರಗಿದ ಬೆಣ್ಣೆ
ಹುರುಪು ಮಿಸೆಯಾ ಚೆನ್ನಿಗ ನೀನೇ
ಒರಟು ಮಾತಲಿ ಸೆಳೆದಿಹೆ ನನ್ನೇ
ಒರಟು ಮಾತಲಿ ಸೆಳೆದಿಹೆ ನನ್ನೇ
ಇಂದೇಕೋ ಕಾತರಿಸಿ ನನ್ನನೇ ಆವರಿಸಿ
ಸಂಗಾತಿ ಬಂತು ಈ ಪ್ರೀತಿ
ಸಂಗಾತಿ ಬಂತು ಈ ಪ್ರೀತಿ
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು
ನಾನು ನೀನು ಸೇರಿದಾಗ ಈ ನಂಟು
ನಾನು ನೀನು ಸೇರಿದಾಗ ಈ ನಂಟು
ಬಾರೇ ಬಾರೇ ದೇವಿಯೇ
ಬಂದೆ ನನ್ನ ಪ್ರೇಮಿಯೇ
ಬಂದೆ ನನ್ನ ಪ್ರೇಮಿಯೇ
*********************************************************************************
ನಗು ಮೋಮು
ಸಾಹಿತ್ಯ: ತ್ಯಾಗರಾಜ್
ಗಾಯನ: ಕೆ. ಜೆ. ಯೇಸುದಾಸ್, ಪೂರ್ಣಾ ಚಂದರ್
ಆಆಆ... ಆಆಆ... ಆಆಆ.. ಸಾಗಮಪನಿಸ ನಿದಮಪಮಗರಿಗರಿಸ
ನಗು ಮೋಮು ಕನ ಲೇನಿ ನಾ ಜಾಲಿ ತೆಲಿಸಿ
ನನ್ನು ಬ್ರೋವ ರಾದಾ ಶ್ರೀ ರಘುವರ ನೀ ।। ನಗು।।
ನಗು ಮೋಮು ಕನ ಲೇನಿ ನಾ ಜಾಲಿ ತೆಲಿಸಿ
ನನ್ನು ಬ್ರೋವ ರಾದಾ ಶ್ರೀ ರಘುವರ ನೀ ।। ನಗು।।
ಅ. ನಗ ರಾಜ.. ।। ಧರ ನೀದು ಪರಿವಾರುಲೆಲ್ಲ
ಒಗಿ ಬೋಧನ ಜೇಸೇ ವಾರಲು ಕಾರೇಯಟುಲುಂಡುದುರೇ ನೀ .. ।। ನಗು ।।
ಒಗಿ ಬೋಧನ ಜೇಸೇ ವಾರಲು ಕಾರೇಯಟುಲುಂಡುದುರೇ ನೀ .. ।। ನಗು ।।
ಚ. ಖಗ ರಾಜು ನೀಯಾನತಿ ವಿನಿ ವೇಗ ಚನ ಲೇಡೋ
ಗಗನಾನಿಕಿಲಕು ಬಹು ದೂರಂಬನಿನಾಡೋ
ಜಗಮೇಲೇ.. ।। ಪರಮಾತ್ಮ ಎವರಿತೋ ಮೊರಲಿಡುದು
ವಗ ಜೂಪಕು ತಾಳನು ನನ್ನೇಲುಕೋರಾ ತ್ಯಾಗರಾಜ ನುತ ನೀ ।। ನಗು ।।
ಗಗನಾನಿಕಿಲಕು ಬಹು ದೂರಂಬನಿನಾಡೋ
ಜಗಮೇಲೇ.. ।। ಪರಮಾತ್ಮ ಎವರಿತೋ ಮೊರಲಿಡುದು
ವಗ ಜೂಪಕು ತಾಳನು ನನ್ನೇಲುಕೋರಾ ತ್ಯಾಗರಾಜ ನುತ ನೀ ।। ನಗು ।।
*********************************************************************************
No comments:
Post a Comment